
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ಮಹಿಳಾ ಪದಾಧಿಕಾರಿಗಳ ಸೇರ್ಪಡೆ
ದಿನಾಂಕ 04-02-2023. ರಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ರಾಜ್ಯ ಅದ್ಯಕ್ಷರಾದ ಶ್ರೀ ಯುತ ನಿಂಗರಾಜ್ ಗೌಡ್ರು ಮತ್ತು ಮಹಿಳಾ ಅದ್ಯಕ್ಷರಾದ ಶ್ರೀ ಮತಿ ಎನ್ ಎಸ್ ಸುವರ್ಣಮ್ಮ ಇವರ ನೇತೃತ್ವದಲ್ಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಿನಾಂಕ 04-02-2023. ರಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆ ವತಿಯಿಂದ ರಾಜ್ಯ ಅದ್ಯಕ್ಷರಾದ ಶ್ರೀ ಯುತ ನಿಂಗರಾಜ್ ಗೌಡ್ರು ಮತ್ತು ಮಹಿಳಾ ಅದ್ಯಕ್ಷರಾದ ಶ್ರೀ ಮತಿ ಎನ್ ಎಸ್ ಸುವರ್ಣಮ್ಮ ಇವರ ನೇತೃತ್ವದಲ್ಲಿ

ರಾಯಚೂರು ಜಿಲ್ಲೆಯ ಲಿಂಗಸುಗೂರು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿ ಕೊಂದು ಹಾಸ್ಟೆಲ್ ಕೊಠಡಿಯಲ್ಲಿ ನೇಣಿಗೆ ಹಾಕಿರುವ ಘಟನೆ ಜಿಲ್ಲೆಯ ಲಿಂಗಸುಗೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಟ್ಟಣದ ಸರ್ ಎಂ ವಿಶ್ವೇಶ್ವರಯ್ಯ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ
ನಸುಕಲ್ಲಿ ಉದಯಿಸುವ ಅಕ್ಷರಗಳ ಓಲೆಮನಕೆ ಮುದನೀಡುವ ಕರೆಯೋಲೆ // ಅಚ್ಚಾಗಿ ಎನ್ನೆದೆಯಲಿ ತಂಗಾಳಿಯ ಪ್ರಭೆಗುನುಗಿತು ರಾಗಗಳ ಅಂಬೆ // ಮೆಲ್ನುಡಿಯ ಕುಡಿಯಂಚಿನ ಮುದ್ರೆಯ ಸಿಂಚನಮೋಡಿಯ ಮಾಯೆಯ ಮೋಹನ // ಕಾವಲಿಯಲ್ಲಿ ಬೆಂದ ಭಾವನೆಗಳ ಕಿಚ್ಚುಅನುಪಮ

ದಕ್ಷಿಣ ಕಾಶಿ ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವದಲ್ಲಿ ಸಿಂಧನೂರಿನ ವಿಶ್ವಕರ್ಮ ಸಮಾಜದ ಬಂಧುಗಳು ಮಹಾಪ್ರಸಾದ ಸಂಧರ್ಭದಲ್ಲಿ ಸರ್ವಧರ್ಮ ಸಮನ್ವಯತೆಯಿಂದ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾಪ್ರಸಾದ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿಸಿದರು. ಶ್ರೀ ಜಗದ್ಗುರು ಮೌನೇಶ್ವರರ ದೇವಸ್ಥಾನದ
ಕುಡಿಯಬೇಡ ನೀಕುಡಿದು ಕೆಡಬೇಡ ನೀಬಿಡದಿದ್ದರೆ ಕುಡಿಯುವದು ನೀನಿನ್ನ ಸಂಸಾರವೇ ಕೈ ಬಿಡುವುದುಮೊದಲು ತಿಳಿಯೋ ನೀ….!! ದುಡಿದು ಕುಡಿಯುವೆ ಏಕೆ ನೀಕುಡಿದರೆ ಮಡದಿ ಮಕ್ಕಳುಮತ್ತೇಕೆ ಇಟ್ಟೆ ಹೇಳು ನೀಬಿಟ್ಟೂ ಬಿಡದಂತೆ ಕುಡಿದರೆ ನೀಕಟ್ಟಿದೇಕೆ ದೈವದಲಿ ತಾಳಿಯ

ಹಾಸನ:- ಜ4. ಕನ್ನಡ ಭಾಷೆಗೆ ಸುಮಾರು ಮೂರು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿದ್ದು,ಕನ್ನಡ ಲಿಪಿಗೆ ಐದು ನೂರು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಯು ಹಿಂದಿ ಹಾಗೂ ಆಂಗ್ಲ ಭಾಷೆಗಳಿಗಿಂತಲೂ ಪುರಾತನವಾಗಿದೆ ಎಂದು ಮೈಸೂರು ಜಿಲ್ಲಾ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಬೆಲ್ಲದ ನಾಡೆ ಎಂದು ಖ್ಯಾತಿ ಪಡೆದ ಮಹಾಲಿಂಗಪುರ್ ಪಟ್ಟಣದಲ್ಲಿ ಅಂತರ್ ರಾಜ್ಯ ಮಟ್ಟದ ತೆರೆ ಬಂಡಿ ಸ್ಪರ್ಧೆಕಳೆದ ಮೂರು ದಿನಗಳಿಂದ ವಿಜೃಂಭಣೆಯಿಂದ ನಡೆದಿತ್ತು . ನಡೆದ ಅಂತರ್

ಸಸಿಹಿತ್ಲು, ಮಂಗಳೂರು ಫೆಬ್ರವರಿ 05 :ದಿನಾಂಕ 03 ರಂದು ಆರಂಭಗೊಂಡ ನಂದಿನಿ ನದಿ ಉತ್ಸವ ಇವತ್ತು ತೆರೆಕಾಣಲಿದೆ.ಸಸಿಹಿತ್ಲಿನ ರಮ್ಯ ಮನೋಹರ ಪ್ರಾಕೃತಿಕ ಸೌಂಧರ್ಯದ ಮದ್ಯೆ ನದಿಯ ನೀರಿನಲ್ಲಿ ದೋಣಿಗಳ ಕಲರವ. ನದಿಯ ಕಿನಾರೆಯಲ್ಲಿ ಜನಸ್ತೋಮ
ಉತ್ತರ ಕನ್ನಡ:ಮುಂಡಗೋಡ ಶ್ರೀಮಾರಿಕಾಂಬಾ ಜಾತ್ರೆ ಮಹೋತ್ಸವದಲ್ಲಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲ ನಿರ್ಧಾರಗಳನ್ನು ಕೈಗೊಂಡ ಮಾರಿಕಾಂಬಾ ದೇವಸ್ಥಾನ ದ ಜಾತ್ರಾ ಕಮೀಟಿ ಯವರ ವಿವೇಚನೆ ರಹಿತ ನಿರ್ಧಾರಕ್ಕೆ ಯಾರೋ ನಾಲ್ಕು ಜನ ಹಣ

ಹನೂರು ಕ್ಷೇತ್ರದ ಮಧುವನಹಳ್ಳಿ ಗ್ರಾಮದ ಹಾಲಿ ಸದಸ್ಯ ಮಹದೇವ ಪ್ರಸಾದ್ ಸೇರಿದಂತೆ ಮಸಣಶೇಟ್ಟಿ, ಮರಲು,ಸಿದ್ದಪ್ಪ,ಆರ್ ಮಹೇಶ್,ಬಿ ಮಾದೇಶ,ಯುವ ಮುಖಂಡರು ಶಿವು,ಗಿರಿಶ್,ಗವಿ, ಸೇರಿದಂತೆ ಅನೇಕ ಯುವಕರು ಹನೂರು ಜೆಡಿಎಸ್ ಅಭ್ಯರ್ಥಿ ಎಂ ಆರ್ ಮಂಜುನಾಥ್ ರವರ
Website Design and Development By ❤ Serverhug Web Solutions