
ಶಾಲಾ ಮಕ್ಕಳ ಜೊತೆ ಆಟ ಆಡುತ್ತಿರುವ ಬಸ್
ರಾಯಚೂರು: ಜಿಲ್ಲೆಯ ಮುದಗಲ್ ಬಸ್ ಇಲ್ಲದೆ ದಿನ ನಿತ್ಯ 7km ನಡೆದುಕೊಂಡೆ ಶಾಲೆಗೆ ಹೋಗಿ ಬರುವ ಪರಸ್ಥಿತಿ ಶಾಲಾ ಮಕ್ಕಳಿಗೆ ಬಂದಿದ್ದು ಬಸ್ ಡಿಪೋ ಮ್ಯಾನೇಜರ್ ಮಾತ್ರ ತಲೆ ಕೆಡಸಿಕೊಳ್ಳದೆ ಮೌನ ವಹಿಸಿರುವುದು ಸಾರ್ವಜನಿಕರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ರಾಯಚೂರು: ಜಿಲ್ಲೆಯ ಮುದಗಲ್ ಬಸ್ ಇಲ್ಲದೆ ದಿನ ನಿತ್ಯ 7km ನಡೆದುಕೊಂಡೆ ಶಾಲೆಗೆ ಹೋಗಿ ಬರುವ ಪರಸ್ಥಿತಿ ಶಾಲಾ ಮಕ್ಕಳಿಗೆ ಬಂದಿದ್ದು ಬಸ್ ಡಿಪೋ ಮ್ಯಾನೇಜರ್ ಮಾತ್ರ ತಲೆ ಕೆಡಸಿಕೊಳ್ಳದೆ ಮೌನ ವಹಿಸಿರುವುದು ಸಾರ್ವಜನಿಕರ

ಹನೂರು:ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಮರಾಜನಗರ ಜಿಲ್ಲೆಯ ಭೇಟಿ ಸಂದರ್ಭದಲ್ಲಿ ರೈತರ ಸಮಸ್ಯೆ ಕುರಿತು ಅವರಿಗೆ ಮನವಿ ಸಲ್ಲಿಸಲು ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು ಇಲ್ಲದಿದ್ದಲ್ಲಿ, ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿ,ಕಪ್ಪು ಬಾವುಟ ಪ್ರದರ್ಶಿಸುತ್ತೇವೆ ಎಂದು ಭಾರತೀಯ

ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಕಲ್ಮೇಶ್ವರ ಪದವಿ ಕಲಾ ಮಹಾವಿದ್ಯಾಲಯದಲ್ಲಿ ಬಿ.ಎ.ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಮತ್ತು ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉದ್ಘಾಟನಾ ಸಮಾರಂಭ ನೇರವೇರಿಸಲಾಯಿತು ಉದ್ಘಾಟಕರಾಗಿ ಪ್ರೊಫೆಸರ್ ರಾಮಕೃಷ್ಣ
ಮಳೆ ಬಂದು ನಿಂತಾಗ ಹನಿಗಳ ಜೊತೆಗೂಡಿಮನಸ ಹೂವ ಮೇಲೆ ಜಿನುಗುತಿರುವನನ್ನವನೇಆ ಜಾತ್ರೆಯಲಿ ಗದ್ದಲದ ರಾತ್ರಿಯಲಿಮುದ್ದಾದ ಗುರಿಯಿಟ್ಟು ಕಣ್ಣಲ್ಲೇ ಹೊಡೆದವನೇನಾ ಮುಂದೆ ನಡೆವಾಗ ನೀ ಹಿಂದೆ ಬರುವಾಗಕತ್ತಲಲ್ಲೇ ಕೈಬೀಸಿ ನಸುನಕ್ಕು ನಡೆದವನೇಕಣ್ಣ್-ಕಣ್ಣು ಬೆರೆತಾಗ ನಾ ನಿಂತಲ್ಲೇ

ಕನ್ನಡ ಮಾಧ್ಯಮದಲ್ಲಿ ಓದಿದವನು ಎಂದು ಹೇಳಲು ನನಗೆ ಬಹಳ ಹೆಮ್ಮೆ ಇದೆ. ಕರ್ನಾಟಕದ ಉಚ್ಚ ನ್ಯಾಯಾಲಯ ಸ್ಥಾಪಿತವಾಗಿ ಐವತ್ತಕ್ಕಿಂತ ಹೆಚ್ಚು ವರ್ಷಗಳ ಕಳೆದಿದ್ದರೂ ಯಾವುದೇ ತೀರ್ಪು ಕನ್ನಡದಲ್ಲಿ ಇರುವುದಿಲ್ಲ ಕನ್ನಡಿಗನಾದ ನಾನು ಕನ್ನಡದಲ್ಲೇ ನ್ಯಾಯಾಲಯದ

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ನಿಡೋಣಿಯಲ್ಲಿ ಹಾನಗಲ್ ಕುಮಾರ ಶಿವಯೋಗಿಗಳ ಜೀವನ ಆಧಾರಿತ ವಿರಾಟಪುರದ ವಿರಾಗಿ ಚಲನಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ಜರುಗಿತು ಈ ಸಂದರ್ಭದಲ್ಲಿ ಮಾತನಾಡಿದ ವಿರಕ್ತ ಮಠದ ಪರಮ ಪೂಜ್ಯ ಸಿದ್ದಲಿಂಗೇಶ್ವರ
ಹುಟ್ಟು ಸಾವುಗಳ ಮಧ್ಯೆ ಬದುಕೊಂದೇ ನಿನ್ನದುಆ ಬದುಕಿಗೆ ಭಾವ ಅನುಭವವೂ ನಿನ್ನದಾಗಿರಬೇಕು ವಿನಃಮತ್ಯಾವ ಪ್ರಭಾವಕ್ಕೂ ಅವಕಾಶ ಕೊಡಬೇಡ….!! ಬದುಕೂ ನಿನ್ನದು ಬವಣೆಯೂ ನಿನ್ನದುಬದುಕಿ ಬಾಳುವ ಬಯಕೆಗೆ ಭರವಸೆ ಇರಬೇಕು ವಿನಃಮತ್ಯಾವ ಭಯ ಬೆದರಿಕೆಗೆ ಕಿವಿಗೊಡಬೇಡ….!!

ಯಾದಗಿರಿ:ವಕೀಲರ ದಿನಾಚರಣೆ ಕಾರ್ಯಕ್ರಮವನ್ನು ನ್ಯಾಯಾಧೀಶರಾದ ಶೋಭಾ ಅವರು ಉದ್ಘಾಟಿಸಿದರು ಶಹಾಪುರ ತಾಲೂಕಿನ ಕೋರ್ಟ್ ಹಾಲ್ ನಲ್ಲಿ ನಡೆದ ಸಮಾರಂಭ ವಕೀಲರು ಸಂಘದಿಂದ ಶನಿವಾರ ವಕೀಲರ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.ವಕೀಲರು ಸಾಮಾಜಿಕವಾಗಿ ಮತ್ತು ಸತ್ಯವಂತರ ಪರವಾಗಿ ನ್ಯಾಯವಾಗಿ

ರಾಯಚೂರು ಜಿಲ್ಲಾ ಸಿರವಾರ ತಾಲೂಕಿನ ಕರ್ನಾಟಕ ಕಾರ್ಯನಿರತ ಪತ್ರಕರ್ತರ ದ್ವನಿ ಸಂಘಟನೆಯ ಪದಾಧಿಕಾರಿಗಳ ಪದಗ್ರಹಣ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಷ.ಬ್ರ.ಅಭಿನವ ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು (ಬೃಹನ್ಮಠ ನವಲಕಲ್)

ಜೆ.ರಾಯಪ್ಪ ವಕೀಲರು ಮತ್ತು ಅವರ ಅಸೋಸಿಯೇಟ್ಸ್ ಸದಸ್ಯರು ಶನಿವಾರ ವಕೀಲರ ದಿನಾಚರಣೆ ನಿಮಿತ್ತವಾಗಿ ಸದಸ್ಯರೆಲ್ಲರೂ ಸಿಂಧನೂರು ನಗರದ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ
Website Design and Development By ❤ Serverhug Web Solutions