
ಬಾಕಿ ಕಾಮಗಾರಿಗಳ ಪಟ್ಟಿ ಕೊಡಿ
ಬಾಕಿ ಕಾಮಗಾರಿಗಳ ಪಟ್ಟಿ ಕೊಡಿ:ಜಿಪಂ ಯೋಜನಾ ನಿರ್ದೇಶಕರಾದ ಕೃಷ್ಞಮೂರ್ತಿ ಸೂಚನೆ ಕೊಪ್ಪಳ/ಗಂಗಾವತಿ :ಕನಕಗಿರಿ,ಕಾರಟಗಿ ಹಾಗೂ ಗಂಗಾವತಿ ತಾಲೂಕಿನ ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿಗೆ ಇನ್ನೂ ಬಾಕಿ ಇರುವ ಕಾಮಗಾರಿಗಳ ಪಟ್ಟಿ ನೀಡಿದರೆ ಅಭಿವೃದ್ಧಿ ಪಡಿಸಲಾಗುವುದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಾಕಿ ಕಾಮಗಾರಿಗಳ ಪಟ್ಟಿ ಕೊಡಿ:ಜಿಪಂ ಯೋಜನಾ ನಿರ್ದೇಶಕರಾದ ಕೃಷ್ಞಮೂರ್ತಿ ಸೂಚನೆ ಕೊಪ್ಪಳ/ಗಂಗಾವತಿ :ಕನಕಗಿರಿ,ಕಾರಟಗಿ ಹಾಗೂ ಗಂಗಾವತಿ ತಾಲೂಕಿನ ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿಗೆ ಇನ್ನೂ ಬಾಕಿ ಇರುವ ಕಾಮಗಾರಿಗಳ ಪಟ್ಟಿ ನೀಡಿದರೆ ಅಭಿವೃದ್ಧಿ ಪಡಿಸಲಾಗುವುದು

ನಡೆದಾರೋ ಜಗದೊಳಗ ಸತ್ಯವನು ಸಾರುತಭಕ್ತಿ ಭಾವದೊಳಗ ಭಕ್ತರೊಂದಿಗೆ ಬೆರೆಯುತಬಂಧು ಬಾಂಧವರೊಂದಿಗೆ ಬದುಕಿರೆನ್ನುತಭಾವೈಕ್ಯತೆ ಮೆರೆದರು ಮೊಗದಲಿ ಮಂದಹಾಸವ ಬೀರುತ….!! ತಿಳಿಸ್ಯಾರೋ ಜನಮನಕ ಜನನ ಮರಣದ ಬದುಕನಿಷ್ಠೆಯಿಂದಿರಲಿ ಪ್ರತಿನಿತ್ಯ ಕಾಯಕಭಕ್ತಿಯಿಂದಿರಲಿ ಬದುಕಿನ ಭಾವನೆಗಳ ಪ್ರಾಯೋಗಿಕಮೂರು ದಿನದ ಸಂತೆಯನು

ಮಂಗಳೂರು ಖಂಡಿಗೆ,ಚೇಳಾರು,ಜನವರಿ 03,2023: ಶ್ರೀನಾಟ್ಯಾಂಜಲಿ ಕಲಾ ಅಕಾಡೆಮಿಯ ನಿರ್ದೇಶಕರಾದ ವಿದ್ವಾನ್ ಕೆ.ಚಂದ್ರಶೇಖರ ನಾವಡ ರ ಷಷ್ಟ್ಯಬ್ದಿ ಪೂರ್ತಿ ಸಮಾರಂಭದ ಮುಂದುವರಿದ ಕಾರ್ಯಕ್ರಮವಾಗಿ ಇಂದು ಚಂಡಿಕಾ ಹೋಮ ಆಯೋಜಿಸಿದ್ದರು.ಚಂಡಿಕಾ ಹೋಮದ ಪೂರ್ಣಾಹುತಿಯ ಶುಭ ಸಂಧರ್ಭಕ್ಕೆ ಎಡನೀರು

ವಿಜಯಪುರ :- ವಿಜಯಪುರ ನಡೆದಾಡುವ ದೇವರೆಂದು ಹೆಸರುವಾಸಿಯಾಗಿರುವ ಸಿದ್ದೇಶ್ವರ ಸ್ವಾಮೀಜಿಗಳು ನಿನ್ನೆ ಸಾಯಂಕಾಲ 6 ಗಂಟೆ 05 ನಿಮಿಷಕ್ಕೆ ಲಿಂಗಕ್ಯರಾಗಿದ್ದಾರೆ ಎಂದು ವಿಜಯಪುರ ಜಿಲ್ಲಾಧಿಕಾರಿಯಾದ ಮಹಾಂತೇಶ ದಾನಮ್ಮನವರ ಹೇಳಿದ್ದಾರೆ. ವಿಜಯಪುರದ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯ
ವಿಜಯಪುರ: ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾಗಿದ್ದು ಶ್ರೀಗಳ ಲಿಂಗೈಕ್ಯದ ಸುದ್ದಿಯನ್ನು ತಿಳಿದ ಅಪಾರ ಭಕ್ತರಿಗೆ ದುಃಖವನ್ನು ಉಂಟು ಮಾಡಿದೆ,ಆದ್ಯಾತ್ಮ ಮತ್ತು ತತ್ವ ಶಾಸ್ತ್ರದ ಕೊಂಡಿ ಕಳಚಿದೆ ಇನ್ನೂ ಅವರ ಜ್ಞಾನ ಬಂಡಾರಿಯ ಅಮೃತವಾಣಿಯ
ಜೇವರ್ಗಿ: ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆಯಲ್ಲಿ ಅರ್ಥಪೂರ್ಣ ಹೊಸ ವರ್ಷ ಆಚರಣೆ ಈ ಹೊಸ ವರ್ಷ ಆಚರಣೆಯನ್ನು ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆ(ರಿ)ಯಡಿಯಲ್ಲಿ ನಡೆಯುತ್ತಿರುವ ಜ್ಞಾನ ಜ್ಯೋತಿ ಹಿರಿಯ ಪ್ರಾಥಮಿಕ ಶಾಲೆ ದತ್ತ ನಗರ ಜೇವರ್ಗಿಯಲ್ಲಿ ಬಹಳ

ಇಂದು ಪಾವಗಡ ತಾಲ್ಲೂಕಿನ ಐವಾರ್ಲಹಳ್ಳಿ, ಮದ್ದೆ ಹಾಗೂ ಜಂಗಮರಹಳ್ಳಿ ಗ್ರಾಮಗಳಲ್ಲಿ ಕಾಂಗ್ರೆಸ್ ಮುಖಂಡರುಗಳಾದ ದಾಸೆಗೌಡರು, ವಿಜಯ್ ಕುಮಾರ್, ದೊಡ್ಡೇಗೌಡ, ಸ್ವಾರಣ್ಣ, ನಾಗರಾಜಪ್ಪ, ರಂಗಪ್ಪ, ಗೋವಿಂದಪ್ಪ, ಸಂತೋಷ ಕುಮಾರ್, ಚಿತ್ತಪ್ಪ, ಹನುಮಂತರಾಯಪ್ಪ, ಹೊನ್ನೇಗೌಡ, ಹೊನ್ನೆಶ್, ನವೀನ್

ಇಂಡಿ : ವಿಕಲಚೇತನರಲ್ಲಿ ಅದ್ಭುತ ಚೇತನವಿರುತ್ತದೆ. ಅವರನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕು. ಶಾಸಕರ ಅನುದಾನದಲ್ಲಿ ತ್ರಿಚಕ್ರ ವಾಹನ ಒದಗಿಸಿಕೊಡಬೇಕೆಂಬ ಉದ್ದೇಶದಿಂದ 2 ವರ್ಷ ಅವರಿಗಾಗಿ ಮೀಸಲಿರಿಸಿದ.₹40 ಲಕ್ಷಗಳಲ್ಲಿ 55 ತ್ರಿಚಕ್ರ ವಾಹನವನ್ನು ಬರುವ ಗಣರಾಜ್ಯೋತ್ಸವದಂದು
Website Design and Development By ❤ Serverhug Web Solutions