
DVP ಧಾರವಾಡ ಜಿಲ್ಲಾ ಘಟಕದ ವತಿಯಿಂದ ಪದಾಧಿಕಾರಿಗಳ ಸಭೆ :
ಧಾರವಾಡ : ಇದೇ ಜನೆವರಿ 03, 2023ರಂದು ವಿಜಯಪುರದಲ್ಲಿ DVP ವತಿಯಿಂದ ಕೊಡಮಾಡುವ ಮಾತೇ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಸಮಾರಂಭಕ್ಕೆ ಪದಾಧಿಕಾರಿಗಳ ಸಿದ್ಧತೆ ಮತ್ತು ತಯಾರಿ ಕುರಿತು ದಲಿತ ವಿದ್ಯಾರ್ಥಿ ಪರಿಷತ್ ಧಾರವಾಡ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಧಾರವಾಡ : ಇದೇ ಜನೆವರಿ 03, 2023ರಂದು ವಿಜಯಪುರದಲ್ಲಿ DVP ವತಿಯಿಂದ ಕೊಡಮಾಡುವ ಮಾತೇ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ಸಮಾರಂಭಕ್ಕೆ ಪದಾಧಿಕಾರಿಗಳ ಸಿದ್ಧತೆ ಮತ್ತು ತಯಾರಿ ಕುರಿತು ದಲಿತ ವಿದ್ಯಾರ್ಥಿ ಪರಿಷತ್ ಧಾರವಾಡ

ಬಾಗಲಕೋಟೆ:ಬಾಗಲಕೋಟೆ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ತೋಟಗಾರಿಕೆ ಹಾಗೂ ಕೃಷಿ ಮೇಳ ಆಯೋಜಿಸಲಾಗಿತ್ತು ಬಾಗಲಕೋಟೆಯ ವಿ ವಿ ಕುಲಪತಿ ಎಂ ಎನ್ ಇಂದ್ರೇಶ್ ಅವರು ಕೃಷಿ ಮೇಳಕ್ಕೆ ಚಾಲನೆ ನೀಡಿದರು, ಹಾಗೂ ಕೃಷಿ ಮೇಳಕ್ಕೆ ಸತತ

ಬೆಂಗಳೂರು:ಕೆ.ಆರ್.ಪುರ-ಬಿ ಖಾತೆ ಮಾಡಲು ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡಾಗಿ ಆರ್ ಐ ಅಸಿಸ್ಟೆಂಟ್ ಲೋಕಾಯುಕ್ತ ಡಿವೈಎಸ್ಪಿ ಉಮಾ ದೇವಿ, ಪಿಐ ಬಸವರಾಜ್ ಪಿಪುಲ್ಹರಿ ಹಾಗೂ ತಂಡದ ಬಲೆಗೆ ಸಿಕ್ಕಿಬಿದ್ದಿದ್ದಾನೆ.ಕೆಆರ್ ಪುರದ ಬಸವನಪುರ ವಾರ್ಡ್ ನಂಬರ್

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಿಂದ ಬಂಡಳ್ಳಿ ಗ್ರಾಮಕ್ಕೆ ಹಾದು ಹೋಗುವ ರಸ್ತೆಯ ಪಾಡು ಕೇಳುವವರು ಯಾರೂ ಇಲ್ಲ ಇಲ್ಲಿನ ರಸ್ತೆ ಸುಮಾರು ವರ್ಷಗಳಿಂದ ಹದಗೆಟ್ಟಿದ್ದು ವಾಹನಗಳು ಸಂಚರಿಸುವಾಗ ಹಲವಾರು ಬಾರಿ ವಾಹನಗಳು ರಸ್ತೆ ಗುಂಡಿಗಳನ್ನು

ಬಳ್ಳಾರಿ:ದಿ 31.12 2022 ರ ಕೊಳಗಲ್ಲು ಗ್ರಾಮ ಪಂಚಾಯಿತಿಯಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿಕಲಚೇತನರ ಸಂಘಗಳ ಸಹಯೋಗದೊಂದಿಗೆ ವಿಶೇಷ ಸಮನ್ವಯ ಗ್ರಾಮ ಸಭೆ ಮಾಡಲಾಯಿತು ಕೊಳಗಲ್ಲು ಗ್ರಾಮ ಪಂಚಾಯಿತಿ

ಕಳೆದು ಹೋಗ್ತಾ ಇರೋ ಈ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಏನೇ ಆಗಿದ್ರು ಅದಕ್ಕೆ ನೀವು ಒಂದು ಧನ್ಯವಾದ ಹೇಳಿ ಈ ಕಳೆದ ವರ್ಷ ನಿಮ್ಮ ಜೀವನದಲ್ಲಿ ಏಳು ಬೀಳು ಇರಬಹುದು ಅದು ಸಹಜ ಆದ್ರೆ

ಶಹಾಪುರ:ಕೇಂದ್ರ ಸರ್ಕಾರದಿಂದ ಜೇವರ್ಗಿ- ಶಹಾಪುರ ದಿಂದ ಸುರಪುರಕ್ಕೆ ಬೈಪಾಸ್ ರಸ್ತೆ ಕಾಮಗಾರಿ ಮಂಜೂರಿಗೊಳಿಸಿದ್ದು ರಸ್ತೆ ಕಾಮಗಾರಿಯ ಬಗ್ಗೆ ಜಿಲ್ಲಾಧಿಕಾರಿಗಳ ಹಾಗೂ ಸಂಸದರ ನೇತೃತ್ವದಲ್ಲಿ ಸಭೆ ನಡೆಯಿತು ಎಂದು ಶರಣಬಸಪ್ಪಗೌಡ ದರ್ಶನಾಪೂರ ಹೇಳಿದರು.ಜಿಲ್ಲಾಧಿಕಾರಿಗಳ ಸಭೆ ಬಳಿಕ

ಸಿಂಧನೂರಿನ AK ಗೋಪಾಲ ನಗರದ ಸರಕಾರಿ ಕಿರಿಯ ಉರ್ದು ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮುರುಗೇಶ ಹೀರೇಮಠ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಸುಣ್ಣ ಬಣ್ಣ ಬಳಿಸುವ ಕಾರ್ಯವನ್ನು ಮಾಡಿದ್ದರಿಂದ

ಹನೂರು ಕ್ಷೇತ್ರದ ಕೂಡಲ್ಲೂರು ಗ್ರಾಮದ ಕಾಂಗ್ರೆಸ್ ಮುಖಂಡರಾದ ಮಾದಪ್ಪ,ಮುನಿಯಪ್ಪ, ರಮೇಶ್, ಮೂರ್ತಿ ಗೋವಿಂದ,ಕಾರ್ತಿ,ಬಸಪ್ಪ,ಯಲ್ಲಪ್ಪ,ಮಾದಪ್ಪ, ಕುಮಾರ, ಮುನಿಯಪ್ಪ, ರವರು ಹನೂರು ಜೆಡಿಎಸ್ ಅಭ್ಯರ್ಥಿ ಎಂ ಆರ್ ಮಂಜುನಾಥ್ ರವರ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು ಈ

ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಲೋಕೋಪಯೋಗಿ ವಸತಿಗೃಹದಲ್ಲಿತಾಲೂಕು ಆಡಳಿತ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಕವಿ ಜ್ಞಾನಪೀಠ ಪುರಸ್ಕೃತಕುವೆಂಪುರವರ ಜಯಂತಿಗೆ ಹಿರಿಯ ಅಧಿಕಾರಿಗಳು ಗೈರಾಗುವ ಮೂಲಕ ಕಿರಿಯ ಅಧಿಕಾರಿಗಳು ಕಾಟಾಚಾರಕ್ಕೆ ಆಚರಿಸಿದ್ದಾರೆ ಗುರುವಾರ ರಾಷ್ಟ್ರಕವಿ ಕುವೆಂಪುರವರ 119ನೇ
Website Design and Development By ❤ Serverhug Web Solutions