
ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಗೆ ಸೇರ್ಪಡೆ
ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ರಾಮಾಪುರ ಗ್ರಾಮದ ಪರಿಮಳಾ ನಾಗಪ್ಪರವರು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಾಗೂ ಬಿಜೆಪಿ ಮುಖಂಡರು ಪಂಚಾಕ್ಷರಿ ಹಾಗೂ ನಾಗರವರು ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಮಂಜುನಾಥ್ ಅವರ ಕಾರ್ಯವೈಖರಿ ಬಡವರಿಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ರಾಮಾಪುರ ಗ್ರಾಮದ ಪರಿಮಳಾ ನಾಗಪ್ಪರವರು ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಹಾಗೂ ಬಿಜೆಪಿ ಮುಖಂಡರು ಪಂಚಾಕ್ಷರಿ ಹಾಗೂ ನಾಗರವರು ಬಿಜೆಪಿ ಪಕ್ಷ ತೊರೆದು ಜೆಡಿಎಸ್ ಮಂಜುನಾಥ್ ಅವರ ಕಾರ್ಯವೈಖರಿ ಬಡವರಿಗೆ

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಡಾ.ಸುದರ್ಶನ್ ಸಜ್ಜನ್ ಹೇಳಿಕೆರಾಯಚೂರು,ಡಿ.೨೮- ಹುಲಗೇರಿ ಹಾಗೂ ವಜ್ಜಲ್ ಅವರು ಹಿರಿಯ ರಾಜಕಾರಣಿಗಳು ಇವರೇ ಹೀಗೆ ಬಹಿರಂಗ ಸಭೆಯಲ್ಲಿ ಆರೋಪ-ಪ್ರತ್ಯಾರೋಪ ಮಾಡುತ್ತಾ ಹೋದರೆ, ಜನರ ಸಮಸ್ಯೆಯನ್ನು ಬಗೆಹರಿಸುವರು ಯಾರು? ಹಾಗಾಗಿ ಇಂತಹ

ರಾಯಚೂರು ಜಿಲ್ಲೆಯ ಸಿಂಧನೂರಿಗೆ ಡಿ.29 ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಳ್ಳಿ ಜಗದ್ಗುರು ಶ್ರೀ ಪ್ರಸನ್ನಾಂದಪುರಿ ಸ್ವಾಮೀಜಿಯವರು ಆಗಮಿಸಿದ್ದರು.ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ನೂತನ ರಥ ಲೋಕಾರ್ಪಣೆಯ ಬಗ್ಗೆ ಲಿಂಗೈಕ್ಯ ಜಗದ್ಗುರು ಶ್ರೀ ಪುಣ್ಯಾನಂದಪುರಿ ಮಹಾಸ್ವಾಮೀಜಿಯವರ 16ನೇ

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಕರುನಾಡು ವಿಜಯ ಸೇನೆ ತಾಲೂಕ ಅಧ್ಯಕ್ಷರಾದ ಭೀಮಾಶಂಕರ್ ಕೊರವಿ ಅವರ ನೇತೃತ್ವದಲ್ಲಿ ಜಕೋಟಾ ಪ್ಲಾಸ್ಟಿಕ್ ಕಾರ್ಖಾನೆಯ ಬೆಟಿಗೇರಾ.ಬಿ ಗ್ರಾಮದಲ್ಲಿ ಅಧ್ಯಕ್ಷರ ಮೂಲಕ ತಿಳಿಸಿ ಆಂಗ್ಲ ಭಾಷೆಯಲ್ಲಿ ಅಕ್ಷರಗಳನ್ನು ಇರುವದಿಂದ

ಶಹಾಪುರ ಸರ್ಕಾರಿ ಆಸ್ಪತ್ರೆಗೆ ಲಕ್ಷ ಯೋಜನೆ ಅನುಷ್ಠಾನ ಪ್ರಸೂತಿ ಗುಣಮಟ್ಟ ರಾಜ್ಯದಲ್ಲೇಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಅನುಷ್ಠಾನಾಧಿಕಾರಿ ಡಾ||ರಾಜಕುಮಾರ ಪತ್ರಿಕಾ ಗೋಷ್ಟಿಯಲ್ಲಿ ಹೇಳಿದರು.ಪ್ರತಿ ದಿನ ನೂರಾರು ಜನರು ತಪಾಸಣೆಗೆಂದು ಬರುವ ರೋಗಿಗಳಿಗೆ ಉತ್ತಮ ಚಿಕಿತ್ಸೆ


ವಿಜಯಪುರ ಜಿಲ್ಲೆ ಸಿಂದಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜಯ ಕರ್ನಾಟಕ ಸಂಘಟನೆಯ ವತಿಯಿಂದ ಕಾರ್ಯಕರ್ತ ಪೂರ್ವಭಾವಿ ಸಭೆಯು ನಡೆಸಲಾಯಿತು ಹಾಗೂ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಆದೇಶ ಹೋರಡಿಸಿದ ಜಯ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾದ ಶ್ರೀ

ಜೆಡಿಎಸ್ ಪಕ್ಷದ ಹಿರಿಯರೆಲ್ಲರಿಗೂ ಧನ್ಯವಾದಗಳು ಸಲ್ಲಿಸಿದ ಶಿವಾನಂದ ಪಾಟೀಲ್ ಸೋಮಜಾಳ ವಿಜಯಪುರ ಜಿಲ್ಲೆ ಸಿಂದಗಿ: ವಿಧಾನಸಭಾ ಮತಕ್ಷೇತ್ರ ಜೆಡಿಎಸ್ ಪಕ್ಷದ ಶಿವಾನಂದ ಪಾಟೀಲ್ (ಸೋಮಜಾಳ) ಸಿಂದಗಿ ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿ ರಾಜ್ಯ ಜೆಡಿಎಸ್

ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ ಗ್ರಾಮಸ್ಥರು ಹಾಗೂ ಕಲಾವಿದರ ಬಳಗದಿಂದ ಸಿಂಧನೂರು ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ರಂಗಮಂದಿರಕ್ಕೆ ಸಿಂಧನೂರು ತಾಲೂಕಿನವರೇ ಆದ ಹಾಗೂ ಸ್ಥಳೀಯರಾದ ರಂಗಭೂಮಿ ಕಲಾವಿದರು ಹಾಗೂ ಶ್ರೇಷ್ಠ ಗವಾಯಿಗಳಾದ ಶ್ರೀ ಮೃಢದೇವ

ಸಿಂಧನೂರು ನಗರದ ಹಳೆಯ ಬಜಾರ್ ರಸ್ತೆಯ ವನಸಿರಿ ಫೌಂಡೇಶನ್ ಕಾರ್ಯಾಲಯದಲ್ಲಿ ಮಾತನಾಡಿದ ವನಸಿರಿ ಫೌಂಡೇಶನ್ ಸಂಸ್ಥಾಪಕ ಅದ್ಯಕ್ಷರಾದ ಅಮರೇಗೌಡ ಮಲ್ಲಾಪೂರ ಅವರು ಸಿಂಧನೂರು ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ರಂಗಮಂದಿರಕ್ಕೆ ಸ್ಥಳೀಯರಾದ ರಂಗಭೂಮಿ ಕಲಾವಿದರು ಹಾಗೂ
Website Design and Development By ❤ Serverhug Web Solutions