
“ಹಾ”ಚಿತ್ರದ 2ನೇ ಪೋಸ್ಟರ್ ಬಿಡುಗಡೆ
ದಿನಾಂಕ :ಹಾ”ಚಿತ್ರದ ಚಿತ್ರಿಕರಣ ನಡೆಯುತ್ತಿದ್ದು, ಹಾ ಚಿತ್ರದ ಚಿತ್ರತಂಡವು ಇಂದು ಸಂಜೆ 6 ಗಂಟೆಗೆ ಗದಗ ಸಮೀಪದ ಮಾರುತಿ ದೇವಸ್ಥಾನದ ಸಮೀಪವಿರುವ ಮೈಲಾರಲಿಂಗ ದೇವಸ್ಥಾನ ಹಾಗೂ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಎರಡನೇ ಪೋಸ್ಟರ್ ಬಿಡುಗಡೆಯನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಿನಾಂಕ :ಹಾ”ಚಿತ್ರದ ಚಿತ್ರಿಕರಣ ನಡೆಯುತ್ತಿದ್ದು, ಹಾ ಚಿತ್ರದ ಚಿತ್ರತಂಡವು ಇಂದು ಸಂಜೆ 6 ಗಂಟೆಗೆ ಗದಗ ಸಮೀಪದ ಮಾರುತಿ ದೇವಸ್ಥಾನದ ಸಮೀಪವಿರುವ ಮೈಲಾರಲಿಂಗ ದೇವಸ್ಥಾನ ಹಾಗೂ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಎರಡನೇ ಪೋಸ್ಟರ್ ಬಿಡುಗಡೆಯನ್ನು
ಜೇವರ್ಗಿ:- ತಾಲೂಕಿನ ಗುಡೂರ ಎಸ್ ಎನ್ ಗ್ರಾಮದ ದಳಪತಿ ಗೌಡರ ತೋಟದಲ್ಲಿ ಅದ್ದೂರಿಯಾಗಿ ಎಳ್ಳ ಅಮಾವಾಸ್ಯೆ ಆಚರಣೆಯನ್ನ ಅರ್ಥಪೂರ್ಣವಾಗಿ ಮೂಡಿ ಬಂದ ಕ್ಷಣಗಳು ಈ ಸಂದರ್ಭದಲ್ಲಿ ಸಮಸ್ತ ಗುಡೂರ ಎಸ್ ಎನ್ ಗ್ರಾಮದ ಹಿರಿಯರು
ತಿಳಿಯದೆಕುಗ್ಗಿದೆ ನನ್ನ ಮನಸ್ಸುಯಾವುದುತಪ್ಪು ಸರಿ ಎಂದು ಮೌನವಾಗಿಕುಗ್ಗಿದೆ ನನ್ನ ಮನಸ್ಸುನಿನ್ನ ಎದುರು ಮಾತುವ್ಯರ್ಥವೆಂದನಿಸಿದಾಗ ವಂಚನೆಯಲ್ಲಿಕುಗ್ಗಿದೆ ನನ್ನ ಮನಸ್ಸುನಿನ್ನ ನಾಟಕೀಯಮಾತುಗಳ ಅರಿಯದೇ ದಿಕ್ಕಿಲ್ಲದೆಕುಗ್ಗಿದೆ ನನ್ನ ಮನಸ್ಸುಸೋತು ಬಿದ್ದೇನೆ ದಾರಿಕಾಣದ ಜೀವನದೊಳಗೆ -ರತ್ನಾಹೊನ್ನನಾಯಕನಹಳ್ಳಿ

ಮುಂಡಗೋಡ ಪಟ್ಟಣ ಉತ್ತರಕನ್ನಡ ಜಿಲ್ಲೆಯ 11 ತಾಲೂಕಿನಲ್ಲಿ ಒಂದು,ಬೌಗೊಳಿಕವಾಗಿ ವಿಶಾಲವಾಗಿದ್ದು, ಕ್ರೀಡೆ , ಅದಕ್ಕೆ ಸಂಬಂದ ಪಟ್ಟ ಚಟುವಟಿಕೆಗಳ ಅಭಿವೃದ್ಧಿಯಲ್ಲಿ ಕುಂಟ ಕುದುರೆಯಂತೆ ಸಾಗುತ್ತಿರುವುದು ಮಾತ್ರ ವಿಪರ್ಯಾಸ.ಹೌದು ಮುಂಡಗೋಡ ತಾಲೂಕಿನಲ್ಲಿ ಕ್ರೀಡಾ ಪ್ರತಿಭೆಗಳಿಗೆ ಯಾವುದೇ

ಹನೂರು :ಸರ್ಕಾರವು ರೈತರಿಗಾಗಿಜಲಸಂಜೀವಿನಿ ಕ್ರಿಯಾಯೋಜನೆಯನ್ನು ಜಿಯೋ ಸ್ಪೇಷಿಯಲ್ ತಂತ್ರಜ್ಞಾನ ಬಳಸಿ ಇದರಿಂದ ರೈತರಿಗೆ ಅನುಕೂಲಕರ ವ್ಯವಸ್ಥೆ ಮಾಡಲಾಗಿದೆ ಎಂದು ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಣಾ ಅಧಿಕಾರಿ ಶ್ರೀನಿವಾಸ್ ತಿಳಿಸಿದರು .ಹನೂರು ಸಮೀಪದ ಮಂಗಲ ಗ್ರಾಮದಲ್ಲಿ ರೈತರಿಗಾಗಿ

ಹನೂರು :ಕ್ಷೇತ್ರ ಹಲವಾರು ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡುತ್ತಿದ್ದೆನೆ ಇನ್ನು ಮುಂದೆಯು ಮಾಡುತ್ತೆನೆ ಎಂದು ನೀಶಾಂತ್ ಶಿವಮೂರ್ತಿ ತಿಳಿಸಿದರು .ಪಟ್ಟಣದ ಹೊರವಲಯದಲ್ಲಿರುವ ಮಹಾಮನೆಯಲ್ಲಿ ಕ್ಷೇತ್ರದ ಮುಖಂಡರುಗಳನ್ನು ಬೇಟಿ ಮಾಡಿದ ನಂತರ ಮಾತನಾಡಿದ ಅವರು ಹನೂರು

ಹನೂರು :ಒಡೆಯರಪಾಳ್ಯ ಕೆರೆ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೊಜನೆಯಡಿಯಲ್ಲಿ ಸಹಕರಿಸಲಾಗುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪ್ರವೀಣ್ ತಿಳಿಸಿದರು. ಹನೂರು ಪಟ್ಟಣದ ಕರ್ನಾಟಕ ಪತ್ರಕರ್ತರ ಸಂಘದ ಕಚೇರಿಗೆ ಬೇಟಿ

ವಿಧಾನ ಪರಿಷತ್ ಸದಸ್ಯರು, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ರಾಜ್ಯಾದ್ಯಕ್ಷರಾದ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರು ಹೋಬಳಿ ಮಟ್ಟದಲ್ಲಿ ವಿಶ್ವಕರ್ಮ ಸಂಘಟನೆಯನ್ನು ಬಲಪಡಿಸಲು ಸಿರಗುಪ್ಪ ತಾಲೂಕಿಗೆ ಆಗಮಿಸಲಿದ್ದಾರೆ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಸಿರಗುಪ್ಪ

ಸಿಂಧನೂರು ತಾಲೂಕಿನ ದಿದ್ದಿಗಿ ಗ್ರಾಮದ ಆರೋಗ್ಯ ಮತ್ತು ಕ್ಷೇಮ ಕೇಂದ್ರ ಆವರಣದಲ್ಲಿ ಬುಧವಾರ ಸಸಿನೆಡುವ ಕಾರ್ಯಕ್ರಮವನ್ನು ಆರೋಗ್ಯ ಅಧಿಕಾರಿ ಜಯದುರ್ಗ ಸಸಿನೆಟ್ಟು ನೀರುಣಿಸುವ ಮೂಲಕ ಚಾಲನೆ ನೀಡಿದರು. ನಂತರ ಮಾತನಾಡಿದ ಆರೋಗ್ಯಾಧಿಕಾರಿ ಜಯದುರ್ಗ ಪ್ರತಿಯೊಬ್ಬ

ತುರ್ವಿಹಾಳ: ಕೆ.ಹೊಸಳ್ಳಿ ಗ್ರಾಮದಲ್ಲಿ ಬುಧವಾರ ಶ್ರೀ ವೀರಭದ್ರಪ್ಪ ಶಿವಶರಣರ 68ನೇ ಪುಣ್ಯ ಸ್ಮರಣೆ ಕಾರ್ಯಕ್ರಮವನ್ನು ತುಂಬಾ ಅದ್ದೂರಿಯಾಗಿ ನೆರವೇರಿತು. ಸುಮಾರು 150ವರ್ಷಗಳಿಂದ ಕೆ.ಹೊಸಹಳ್ಳಿ ಹಾಗೂ ನಾಗಲಾಪೂರ ಗ್ರಾಮದ ಭಕ್ತರು ಸೇರಿಕೊಂಡು ಪ್ರತಿವರ್ಷ ಎಳ್ಳ ಅಮವಾಸ್ಯೆ
Website Design and Development By ❤ Serverhug Web Solutions