
ಭೀಕರ ಅಪಘಾತ ಕಾರು ಪಲ್ಟಿ ಮಗು ಸ್ಥಳದಲ್ಲೇ ಸಾವು ಆರು ಜನರ ಸ್ಥಿತಿ ಗಂಭೀರ
ಹನೂರು : ತಾಲೂಕಿನ ಮಂಗಲ ಗ್ರಾಮದ ಸಮೀಪ ಹುಣಸಗುಡ್ಡೆ ಹತ್ತಿರ ಕಾರಿನ ಟಯರ್ ಸಿಡಿದು ಮರಕ್ಕೆ ಡಿಕ್ಕಿ ಸ್ಥಳದಲ್ಲೇ ಮಗು ಸಾವು ಆರು ಜನರ ಸ್ಥಿತಿ ಗಂಭೀರ. ತನ್ಮಯ್ (3), ಸ್ಥಳದಲ್ಲೇ ಸಾವನಪ್ಪಿದ ಮಗು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು : ತಾಲೂಕಿನ ಮಂಗಲ ಗ್ರಾಮದ ಸಮೀಪ ಹುಣಸಗುಡ್ಡೆ ಹತ್ತಿರ ಕಾರಿನ ಟಯರ್ ಸಿಡಿದು ಮರಕ್ಕೆ ಡಿಕ್ಕಿ ಸ್ಥಳದಲ್ಲೇ ಮಗು ಸಾವು ಆರು ಜನರ ಸ್ಥಿತಿ ಗಂಭೀರ. ತನ್ಮಯ್ (3), ಸ್ಥಳದಲ್ಲೇ ಸಾವನಪ್ಪಿದ ಮಗು

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಪುರ ಗ್ರಾಮದ ಮಾರ್ಟೀಲ್ಲಿ ರಸ್ತೆ ಹಾಗೂ ಕೌದಲ್ಲಿ ರಸ್ತೆಯ ಸರ್ಕಲ್ನಲ್ಲಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣಕ್ಕೆ ಇಂದು ಗುದ್ದಲಿ ಪೂಜೆ ನೆರವೇರಿತು ರಾಮಪುರದ ಡಾ ಬಿ ಆರ್ ಅಂಬೇಡ್ಕರ್ ಯುವಕರ
ನಾ ಮೆಚ್ಚಿದ ಹುಡುಗಮಲೆನಾಡಿನ ಚೆಲುವರಾಮನ ಅವತಾರನನ್ನ ಹುಡುಗ ನಿನ್ನ ತೋಳಲ್ಲಿಬಂದಿಯಾಗುವ ಅಸೆಪ್ರಿಯತಮಮಲೆನಾಡಿನ ಸುಂದರಾನೇ ಕೇಳುವೆಯಾಸಾವಿರವಿದೆ ಮಾತುಗಳುಒಮ್ಮೆ ಬರುವೆಯಾಸನಿಹಕ್ಕೆ ಗೆಳೆಯ ನೀ ಬಿಟ್ಟು ಹೋದನೆನಪುಗಳುಕನಸಾಗಿ ಕಾಡಿಸಿದೆಗೋಳು ಹಿಡಿಸಿದ ಹೃದಯಕ್ಕೆ ಮತ್ತೆ ಕಾಡುವೆ ನೀನುತಿರುಗಿ ನೋಡದೆ ಹೋಗಿನಿನ್ನ

ಆಳ್ವಾಸ್ ಆವರಣ, ವಿದ್ಯಾಗಿರಿ, ಮೂಡುಬಿದರೆ, ಡಿಸೆಂಬರ್ 21 :ಭಾರತ್ ಸ್ಕೌಟ್ ಮತ್ತು ಗೈಡ್ ಮೂಲಕ ಆಯೋಜಿಸಲ್ಪಟ್ಟ ಆಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ 2022 ಇವತ್ತಿನಿಂದ ದಿನಾಂಕ 27/12/2022 ರ ತನಕ ತುಂಬಾ ಆದ್ದೂರಿಯಾಗಿ ಜರಗಲಿದೆ. ಈಗಾಗಲೇ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸತ್ಯಂಪೇಟೆ ಹಾಗೂ ಬಿಜಾಸ್ಪುರ ಗ್ರಾಮಗಳಿಗೆ ಭೇಟಿ ನೀಡಿ ಜಿಲ್ಲಾಧಿಕಾರಿ ಸ್ನೇಹಾಲ್ ಆರ್ ಅವರು ಮತದಾರರ ಪಟ್ಟಿ ಪರಿಷ್ಕರಣೆಯನ್ನು ಪರಿಶೀಲನೆ ಮಾಡಿದರು. ಚುನಾವಣೆ ಆಯೋಗದ ಆದೇಶದಂತೆ ಮತದಾರರ ಪಟ್ಟಿ ಶುದ್ಧೀಕರಿಸಿದ

ರೈತರ ಕೃಷಿ ಚಟುವಟಿಕೆಯಲ್ಲಿ ಆರ್ಥಿಕತೆಯ ಸಬಲಿಕರಣದ ಸದುದ್ದೇಶದೊಂದಿಗೆ 18/12/2022ರೈತಮಿತ್ರ ಸೋಶಿಯಲ್ ಟ್ರಸ್ಟ್ ಕಛೇರಿಯ ಅಂಗ ಸಂಸ್ಥೆ ನ್ಯಾಟನ್ ಟೆಕ್ನಾಲಜಿ ಪೈವೆಟ್ ಲಿಮಿಟೆಡ್ ಕಂಪನಿ ಉದ್ಘಾಟನೆಯನ್ನು ಪರಮಪೂಜ್ಯಶ್ರೀಬಸವಲಿಂಗ ಮಹಾಸ್ವಾಮೀಜಿಗಳು ರುದ್ರಾಕ್ಷಿ ಮಠ ಹುಬ್ಬಳ್ಳಿ ಇವರ ದಿವ್ಯ

ಸಿಂಧನೂರು ತಾಲೂಕಿನ ಗೌಡನಭಾವಿ ಗ್ರಾಮದ ಆರೋಗ್ಯ ಇಲಾಖೆ ಉಪ ಕೇಂದ್ರದ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮಂಗಳವಾರ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು ಗೌಡನಭಾವಿ ದಿ.ನಾಗಪ್ಪ ತಾನನವರ ಶಿಷ್ಯರಾದ ಅಮರೇಶ ಅವರು

ಕೊಪ್ಪಳದ ನಡೆದಾಡುವ ದೇವರು,ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ನಿನ್ನೆ ಸಿಂಧನೂರು ನಗರದ ನೀರಾವರಿ ಇಲಾಖೆಯ ಆವರಣದಲ್ಲಿ ವನಸಿರಿ ಫೌಂಡೇಶನ್ ವತಿಯಿಂದ ಮರುಜೀವ ಪಡೆದ ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ಈ

ಲಕ್ಷ್ಮೇಶ್ವರ -21 ಇಂದು ಪಟ್ಟಣದ ಪ್ರಮುಖ ರಸ್ತೆಯಾದ ಶಿಗ್ಲಿ ವೃತ್ತದ ಬಳಿ ಲಕ್ಷ್ಮೇಶ್ವರ ಪಟ್ಟಣದಿಂದ ಗದಗ, ಹುಬ್ಬಳ್ಳಿ, ಹಾವೇರಿ ಭಾಗಗಳಿಗೆ ಸಂಚರಿಸುವ ಬಸ್ಸುಗಳನ್ನು ತಡೆದು ಪ್ರತಿಭಟನೆ ಮಾಡಲಾಯಿತು. ಲಕ್ಷ್ಮೇಶ್ವರದಿಂದ ಗದಗಗೆ ಸಂಚಾರ ಮಾಡಲು ನಾಗರೀಕರಿಗೆ

ಇಂದು ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಸೇಡಂ ವಲಯದಲ್ಲಿ ಸಮುದಾಯ ಅಭಿವೃದ್ಧಿ ಭಾಗದ ಅಡಿಯಲ್ಲಿ ಶ್ರೀ ನಾಗ ಎಲ್ಲಮ್ಮ ದೇವಿ ದೇವಸ್ಥಾನಕ್ಕೆ ಡಿಡಿ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು ಕಾರ್ಯಕ್ರಮದಲ್ಲಿ ಈ ಸಂದರ್ಭದಲ್ಲಿ ಮಾನ್ಯ ಜಿಲ್ಲಾ
Website Design and Development By ❤ Serverhug Web Solutions