
ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕ್ ೬.೧೬ ಕೋಟಿ ಹಣ ಲೂಟಿ ಬಸವರಾಜ ಅರಣಿ ಆರೋಪ
ಶಹಾಪುರ ನಗರದ ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗ ಆಗಿದೆ ಎಂದು ಬಸವರಾಜ ಅರಣಿ ಅವರು ನೇರವಾಗಿ ಆರೋಪ ಮಾಡಿದರು ಇದಕ್ಕೆ ಬ್ಯಾಂಕ್ ಅಧ್ಯಕ್ಷ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶಹಾಪುರ ನಗರದ ಕೃಷ್ಣ ಪಟ್ಟಣ ಸಹಕಾರಿ ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ಹಣ ದುರುಪಯೋಗ ಆಗಿದೆ ಎಂದು ಬಸವರಾಜ ಅರಣಿ ಅವರು ನೇರವಾಗಿ ಆರೋಪ ಮಾಡಿದರು ಇದಕ್ಕೆ ಬ್ಯಾಂಕ್ ಅಧ್ಯಕ್ಷ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ

ಹನೂರು: 2023 ರ ವಿಧಾನಸಭಾ ಚುನಾವಣೆಗೆ ಜೆಡಿಎಸ್ ಪಕ್ಷವು ತನ್ನ ಮೊದಲ ಪಟ್ಟಿಯಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಬಿಡುಗಡೆಗೊಳಿಸಿದ್ದು, ಈ ಪೈಕಿ ಹನೂರು ವಿಧಾನಸಭಾ ಕ್ಷೇತ್ರದಿಂದ ಎಂ.ಆರ್. ಮಂಜುನಾಥ್ ಹೆಸರು ಕೂಡ ಪ್ರಕಟವಾಗಿದೆ. ಕಳೆದ ವಿಧಾನಸಭಾ

ಹನೂರು:ವಿಧಾನ ಸಭಾ ಕ್ಷೇತ್ರದಲ್ಲಿ 2023ರ ಚನಾವಣೆಗೆ ಸ್ಪರ್ದಿಸಲು ರಾಜ್ಯ ಬಿಜೆಪಿ ಒಬಿಸಿ ಮೋರ್ಚಾದ ಕಾರ್ಯಕಾರಿಣಿ ಸಮಿತಿಯ ಬಿ.ವೆಂಕಟೇಶ್ ಟಿಕೆಟ್ ಆಕಾಂಕ್ಷಿಯಾಗಿದ್ದು ಟಿಕೆಟ್ ಘೋಷಣೆ ಮುನ್ನವೇ ಹಲವು ಮುಖಂಡರನ್ನು ಬಿಜೆಪಿಯಬಿ ವೆಂಕಟೇಶ್ ರವರು ಪಕ್ಷಕ್ಕೆ ಸೇರ್ಪಡೆ

ಹನೂರಿನ ಗೌರಿಶಂಕರ ಕಲ್ಯಾಣ ಮಂಟಪ ಪಕ್ಕದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿರುವ ಸುತ್ತೂರು ಶ್ರೀ ಮಠಕ್ಕೆ ದಿವಂಗತ ಹೆಚ್. ನಾಗಪ್ಪ ರವರ ಮಗ ಪ್ರೀತನ್ ನಾಗಪ್ಪ ರವರು ಶ್ರೀ ಶ್ರೀ ಶ್ರೀ ಶಿವರಾತ್ರಿ

ಹಂಡಿತವಳ್ಳಿ ಗ್ರಾಮದಲ್ಲಿ ಬಿಜೆಪಿ ಗ್ರಾಮ ಸಭೆಯಲ್ಲಿ ಮಾಜಿ ಸಂಸದರು ಹಾಗೂ ಮಾಜಿ ಅರಣ್ಯ ಸಚಿವರಾದ ಸಿ ಎಚ್ ವಿಜಯಶಂಕರ್ ರವರು ಗ್ರಾಮ ಸಭೆ ನಡೆಸಿ ಬಿಜೆಪಿ ಅಭಿವೃದ್ಧಿ ಕೆಲಸ ಆಗೋ ಮುಂದೆ ಬರುವ ಚುನಾವಣೆ

ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪತ್ತೆಪುರ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಸಿದ್ದಣ್ಣ ತಣಿಕೆದಾರ್ ಹಾಗೂ ಮುಖ್ಯ ಗುರುಗಳಾದ ಮುರುಗಪ್ಪ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಮಾಡಿದರು ಹಾಗೂ ಎಸ್ ಡಿ

ಶಹಾಪುರ ತಾಲೂಕಿನ ಜನಪ್ರಿಯ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪೂರ ಅವರಿಗೆ ಕೆಪಿಸಿಸಿ ಚುನಾವಣೆ ಆಯೋಗದ ರಾಜ್ಯ ಸಮಿತಿಯ ನೂತನ ಸದಸ್ಯರಾಗಿ ಆಯ್ಕೆ ಮಾಡಿದ್ದಕ್ಕೆ. ಶಹಾಪುರ ತಾಲೂಕಿನ ಜನತೆ ಹಾಗೂ ಅವರ ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.ಶಹಾಪುರ ಕ್ಷೇತ್ರದ
ಜೇವರ್ಗಿ: ಗ್ರಂಥಾಲಯ ಉದ್ಘಾಟನೆ.ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಬಸವೇಶ್ವರ ವೃತ್ತದ ಬಳಿ ಇರುವ ಎಚ್ ಡಿ ಎಫ್ ಸಿ ಬ್ಯಾಂಕ್ ಮೇಲ್ಗಡೆ ಶ್ರೀ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಗ್ರಂಥಾಲಯವನ್ನು ಇಂದು ಉದ್ಘಾಟಿಸಿ ಪೂಜಾ ಕಾರ್ಯಕ್ರಮವನ್ನು
ಜೇವರ್ಗಿ: ದಿನಾಂಕ 20.12.2022 ರಂದು ಜೇವರ್ಗಿಯ ದತ್ತ ನಗರ ಪಟ್ಟಣದಲ್ಲಿರುವ ಜ್ಞಾನಜ್ಯೋತಿ ಶಿಕ್ಷಣ ಸಂಸ್ಥೆ(ರಿ)ಯಲ್ಲಿ ಮೆದುಳು ಜ್ವರ ಬಾರದಂತೆ ಮುನ್ನೆಚ್ಚರಿಕೆಯ ಕ್ರಮವಾದ ಜೆ ಇ ಲಸಿಕಾ ಕಾರ್ಯವನ್ನು ತಾಲ್ಲೂಕು ವೈಧ್ಯಾಧಿಕಾರಿಗಳಾದ ಡಾ: ಸಿದ್ದು ಪಾಟೀಲ್

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯತೀತ ಜನತಾದಳದಿಂದ ಸ್ಪರ್ಧಿಸುವ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದ್ದು, ನಿರೀಕ್ಷೆಯಂತೆ ರಾಮನಗರದಿಂದ ನಿಖಿಲ್, ಚನ್ನಪಟ್ಟಣದಿಂದ ಹೆಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುತ್ತಿದ್ದು, ಹೆಚ್ಡಿಕೆ ಪತ್ನಿ ಮಾಜಿ ಶಾಸಕಿ
Website Design and Development By ❤ Serverhug Web Solutions