
ಅಮರ ಶ್ರೀ ಆಲದ ಮರಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ
ರಾಯಚೂರು ಜಿಲ್ಲೆಯ ಸಿಂಧನೂರಿನ ಅಮರ ಶ್ರೀ ಆಲದ ಮರಕ್ಕೆ ಅರಣ್ಯ ಇಲಾಖೆಗೆ ನೂತನವಾಗಿ ನೇಮಕಾತಿಯಾದ ಅರಣ್ಯ ಸಿಬ್ಬಂದಿಗಳು ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.ಮತ್ತು ಹೆಚ್ಚು ಆಸಕ್ತಿವಹಿಸಿ ಈ ಮರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ರಾಯಚೂರು ಜಿಲ್ಲೆಯ ಸಿಂಧನೂರಿನ ಅಮರ ಶ್ರೀ ಆಲದ ಮರಕ್ಕೆ ಅರಣ್ಯ ಇಲಾಖೆಗೆ ನೂತನವಾಗಿ ನೇಮಕಾತಿಯಾದ ಅರಣ್ಯ ಸಿಬ್ಬಂದಿಗಳು ಅಮರ ಶ್ರೀ ಆಲದ ಮರಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು.ಮತ್ತು ಹೆಚ್ಚು ಆಸಕ್ತಿವಹಿಸಿ ಈ ಮರ

ವನಸಿರಿ ಫೌಂಡೇಶನ್(ರಿ).ರಾಜ್ಯ ಘಟಕ ರಾಯಚೂರು ಸಂಸ್ಥಾಪಕ ಅದ್ಯಕ್ಷರಾದ ಶ್ರೀ ಅಮರೇಗೌಡ ಮಲ್ಲಾಪೂರ ಅವರ ಆದೇಶದ ಮೇರೆಗೆ ಶ್ರೀ ರಾಜಶೇಖರ ಪಾಟೀಲ ಲಿಂಗಸೂಗುರು ಇವರನ್ನು ವನಸಿರಿ ಫೌಂಡೇಶನ್ ಲಿಂಗಸೂಗುರು ತಾಲೂಕ ಅದ್ಯಕ್ಷರಾಗಿ ನೇಮಕ ಮಾಡಲಾಗಿದೆ ಎಂದು
ಮಲೆನಾಡ ಚೆಲುವಮಲೆನಾಡಿನ ಸುಂದರಆಡಂಬರವಿಲ್ಲದ ಹುಡುಗ.ಆ ಕ್ಷಣ ನೋಡುತ ನಿನ್ನನಾ ಮರೆತೆನು ನನ್ನ ಹಚ್ಚ ಹಸಿರು ಕಾನನದ ಮಡಿಲುನೀನು ಜನಿಸಿದ ಸಿರಿ ಒಡಲುಶುದ್ಧನೀರಿನ ನದಿಗಳ ಮಧ್ಯಸ್ವಚ್ಛ ಮನಸ್ಸಿನ ನಮ್ಮಇಬ್ಬರ ಪ್ರತಿಬಂಬಗಳುನಮ್ಮ ಇಬ್ಬರ ಪ್ರೀತಿಗೆ ಸಾಕ್ಷಿಪಶ್ಚಿಮ ಘಟ್ಟಗಳ

ಕ್ಷೇತ್ರದಲ್ಲಿ ನಿರ್ಮಿಸಲಾಗುತ್ತಿರುವ ಮಹದೇಶ್ವರರ ಬೃಹತ್ ಪ್ರತಿಮೆಯನ್ನು ಮುಂದಿನ ತಿಂಗಳ ವೇಳೆಗೆ ಪೂರ್ಣಗೊಳಿಸಿ ಉದ್ಘಾಟಿಸಲು ಸಿದ್ದಪಡಿಸಬೇಕು. ಇದಕ್ಕೆ ಹೊಂದಿಕೊಂಡಂತಿರುವ ರಸ್ತೆಯನ್ನು ನಿರ್ಮಾಣ ಮಾಡಬೇಕು ಎಂದು ನಿರ್ದೇಶನ ನೀಡಲಾಗಿದೆ ಎಂದರು. ಮುಖ್ಯಮಂತ್ರಿಯವರು ಮಲೆ ಮಹದೇಶ್ವರ ದೇವಾಲಯಕ್ಕೂ ಭೇಟಿ

ಕರ್ನಾಟಕ ರಕ್ಷಣಾ ವೇದಿಕೆ ಇಂಡಿ ತಾಲ್ಲೂಕು ಘಟಕದ ವತಿಯಿಂದ ಇಂದು ವಿಜಯಪುರ ಜಿಲ್ಲೆಯ ಇಂಡಿ ರೋಡ್ ರೈಲು ನಿಲ್ದಾಣದಲ್ಲಿ, ಈ ಮಾರ್ಗದಲ್ಲಿ ಸಾಗುವ ಎಲ್ಲಾ ವೇಗದೂತ ರೈಲುಗಳನ್ನು ನಿಲುಗಡೆಗೆ ಆಗ್ರಹಿಸಿ ಹಾಗೂ ಗೋಲ್ ಗುಂಬಜ್

ಜಮಾತೇ ಇಸ್ಲಾಮಿ ಹಿಂದ್ ವಿಜಯಪುರ ನಗರ ಶಾಖೆ ವತಿಯಿಂದ ಯುವಕರಿಗಾಗಿ ಒಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಮುಖ್ಯ ಅತಿಥಿಗಳಾಗಿ ಜಮಾತ್ನ ಬಾಗಲಕೋಟ ಜಿಲ್ಲಾ ಸಂಚಾಲಕರಾದ ಜನಾಬ ಸಹೀದ್ ಅಹ್ಮದ್ ಕೊತ್ವಾಲ ಆಗಮಿಸಿದ್ದರು.ಅವರು ಯುವಕರನ್ನುದ್ದೇಶಿಸಿ ಮಾತನಾಡುತ್ತಾ ಜಗತ್ತಿನಲ್ಲಿ ಕ್ರಾಂತಿಗಳು
ನಾನು ಕಂಡ ಸಂಚಾರಿ ಸರ್ವಜ್ಞಭೂಮಿಯ ಮೇಲಿರುವ ಪ್ರತಿಯೊಬ್ಬ ಮನುಷ್ಯನ ಜೀವನದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅನುಭವಗಳು ಉಂಟಾಗುತ್ತಲೇ ಇರುತ್ತವೆ, ಇದು ಸಹಜ ಕ್ರಿಯೆ ಕೂಡಾ ಆಗಿದೆ ಆದರೆ ನನ್ನ ಪ್ರಕಾರ ಅನುಭವ ಎಂಬ ಶಿಕ್ಷಣದ

ಕೊಪ್ಪಳ/ಕಾರಟಗಿ:ಅಖಂಡ ಗಂಗಾವತಿ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬ್ಯಾಂಕುಗಳ ಕ್ಷೇಮಾಭಿವೃದ್ಧಿ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯದರ್ಶಿಗಳು ಹಲವು ವರ್ಷಗಳಿಂದ ವರ್ಷಗಳಿಂದ ರೈತರ ಸಹಕಾರ ಸಂಘದಲ್ಲಿ ಸೇವೆ ಒದಗಿಸುತ್ತಾ ಬಂದಿದ್ದು, ಸರಕಾರದಿಂದ

ಬಣ್ಣದಮನೆ ಸಾಂಸ್ಕೃತಿಕ ವೇದಿಕೆ, ಗದಗ ಹಾಗೂ ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಇವರು ಆಯೋಜಿಸಿದ್ದ ಚಿಣ್ಣರ ಚಿತ್ರ ಚಿತ್ತಾರ ಎಂಬ ರಾಜ್ಯ ಮಟ್ಟದ ಮಕ್ಕಳ ಚಿತ್ರ ಕಲೋತ್ಸವ ಸ್ಪರ್ಧೆಯಲ್ಲಿ ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನ

ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣ ಮಾರ್ಗ ಮಧ್ಯೆ ಮಕ್ಕಳಿಗೆ ಶಾಲೆ ಬಿಡಿಸಿ ಆಟೋದಲ್ಲಿ ಕೂಲಿ ಕೆಲಸಕ್ಕೆ ಕರೆದುಕೊಂಡು ಹೋಗುತ್ತಿರುವಾಗ ಸಹಾಯವಾಣಿ ೧೦೯೮ ರವರ ಸಹಯೋಗದೊಂದಿಗೆ ಖಚಿತ ಮಾಹಿತಿ ಆಧಾರದ ಮೇಲೆ ಕಲಂ
Website Design and Development By ❤ Serverhug Web Solutions