ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

Karunada Kanda

ಹನೂರು :ತಾಲ್ಲೂಕಿನ ಪುದುರಾಮಪುರ ಗ್ರಾಮಕ್ಕೆ ಸಾರಿಗೆ ಇಲಾಖೆ ಬಸ್ ವ್ಯವಸ್ಥೆ ಕಲ್ಪಿಸಲಾಯಿತು.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪುದುರಾಮಪುರ ಗ್ರಾಮಕ್ಕೆ ಸುಮಾರು 90 ವರ್ಷಗಳಿಂದ ಬಸ್ ವ್ಯವಸ್ಥೆ ಕಾಣದ ಗ್ರಾಮವಾದ್ದು, ದಿನನಿತ್ಯ ಸಾರ್ವಜನಿಕರು,ಶಾಲಾಮಕ್ಕಳು ಪರುದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು ಆದ್ದರಿಂದ ನಾವು ರೈತ ಸಂಘಕ್ಕೆ ಸೇರಿ ನಮ್ಮ ಗ್ರಾಮದಲ್ಲಿ

Read More »

ಚಿಂತನ ಮಂಥನ ಸಮಾನ ಮಸ್ಕರ ಪ್ರಮುಖರ ಸಭೆ

ಹನೂರು ತಾಲೂಕಿನ ಕ್ಷೇತ್ರದ ಮಧುವನ ಹಳ್ಳಿ ಸಮೀಪದ ನಿಸರ್ಗ ರೆಸಾರ್ಟ್ ಸಭಾಂಗಣದಲ್ಲಿ ಆಯೋಜಿಸಲಾದ ಚಿಂತನ ಮಂಥನ ಸಮಾನಮನಸ್ಕರ ಸಭೆಯಲ್ಲಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಹಿರಿಯ ಮುಖಂಡ ಪೊನ್ನಾಚಿ ಮಹದೇವಸ್ವಾಮಿ ಹಾಗೂ ಲೋಕ್ಕನಹಳ್ಳಿಯ ವಿಷ್ಣು ಕುಮಾರ್

Read More »

ಶ್ರೀಮಲ್ಲಿಕಾರ್ಜುನ ಖರ್ಗೆ ಅವರಿಗೆ ಶಾಸಕರಾದ ಶ್ರೀ ಯಶವಂತರಾಯಗೌಡ ವ್ಹಿ.ಪಾಟೀಲರವರಿಂದ ಆತ್ಮೀಯ ಸನ್ಮಾನ

ಎಐಸಿಸಿ ಅಧ್ಯಕ್ಷರಾದ ನಂತರ ಶ್ರೀಯುತ ಮಲ್ಲಿಕಾರ್ಜುನ ಖರ್ಗೆ ಅವರು “ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಭಾಗಿಯಾಗಲು ಕಲಬುರಗಿಗೆ ಭೇಟಿ ನೀಡಿದಾಗ ಇಂಡಿ ಶಾಸಕರಾದ ಶ್ರೀ ಯಶವಂತರಾಯಗೌಡ ವ್ಹಿ.ಪಾಟೀಲರವರು ಆತ್ಮೀಯವಾಗಿ ಸನ್ಮಾನಿಸಿದರು. ಒಬ್ಬ ಕನ್ನಡಿಗ,ಸಮರ್ಥ ನಾಯಕ ಇಂದು

Read More »

ಸಂಭ್ರಮದಿಂದ ಬಲಭೀಮೇಶ್ವರ ಕಾತಿ೯ಕೋತ್ಸವ ಆಚರಣೆ

ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಬ್ರಹ್ಮದೇವನಮಡು ಗ್ರಾಮದ ಆರಾಧ್ಶದೈವ ಶ್ರೀ ಬಲಭೀಮೇಶ್ವರ (ಚಟ್ಟಿ) ಕಾತಿ೯ಕೋತ್ಸವವು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು ದೇವಸ್ಥಾನದ ಅಚ೯ಕ ನಿಂಗಣ್ಣಚಾಯ೯ ಜೋಶಿ ಸಾನ್ನಿಧ್ಶದಲ್ಲಿ ಬೆಳಗ್ಗೆ ಬಲಭೀಮೇಶ್ವರ ಮೂತಿ೯ಗೆ ವಿಶೇಷ ಪೂಜೆ ಸಲ್ಲಿಸಿ,ದೀಪಾಲಂಕಾರ

Read More »

ಅಲೆಮಾರಿ ಚೆನ್ನ ದಾಸರ ಸಮುದಾಯದ ಐಕ್ಶತಾ ಸಮಾವೇಶದ ಪೂರ್ವಭಾವಿ ಸಭೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿತ್ತು ನಿಂಬೆ ನಾಡಿನಲ್ಲಿ ದಿನಾಂಕ 11—12—2022ರಂದು ಇಂಡಿ ಪ್ರವಾಸಿ ಮಂದಿರದಲ್ಲಿ ಇಂಡಿ ತಾಲೂಕಾ ಚೆನ್ನದಾಸರ ಐಕ್ಶತಾ ಸಮಾವೇಶದ ಪೂರ್ವಬಾವಿ ಸಭೆ ಜರುಗಿತು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರೀತು

Read More »

ಅಭಿಮಾನಿಗಳೆ ದೇವರು: ಡಿ ಎಸ್ ಪಾಟೀಲ್ ನರಬೋಳ ರವರ ಹುಟ್ಟು ಹಬ್ಬವು ಸಮಸ್ತ ಜೇವರ್ಗಿಯ ಮಹಾ ಜನತೆಯು ಅದ್ದೂರಿಯಾಗಿ ಹಾಗೆಯೇ ಅರ್ಥಪೂರ್ಣವಾಗಿ ಅಭಿಮಾನಿಗಳು ಜೇವರ್ಗಿ ಪಟ್ಟಣದ ದೇವರ ಮನಿ ಲೇಔಟ ನಲ್ಲಿ ಇಂದು ದಿನಾಂಕ 11-12-2022 ರಂದು ಆಚರಿಸುತ್ತಿದ್ದಾರೆ.ಶ್ರೀ ದೊಡ್ಡಪ್ಪಗೌಡ ಪಾಟೀಲ್ ನರಬೋಳರವರ ಅಭಿಮಾನಿಗಳು ಹಾಗೂ ಶಿಕ್ಷಣ ಪ್ರೇಮಿಗಳಾದ ಶಿವಪುತ್ರ ಜಿ ನೆಲ್ಲಗಿಯವರು ಅಧ್ಭುತವಾಗಿ ತಮ್ಮ ಕೈ ಬರಹ ಅಂಕಣದೊಂದಿಗೆ ಶುಭಾಶಯಗಳನ್ನು ಕೋರಿದ್ದಾರೆ.

ಜನುಮದಿನದ ಶುಭಾಶಯಗಳು ಗೌಡರಿಗೆ. ಕ್ಷೇತ್ರದ ಜನತೆಯ ನೆಚ್ಚಿನ ನಾಯಕದೊಡ್ಡಪ್ಪಗೌಡರುಐವತ್ತು ವರುಷದ ಹುಟ್ಟುಹಬ್ಬವನುಆಚರಿಸಿಕೊಳ್ಳುತಿಹರು ಸರ್ವಜನಾಂಗದ ಪ್ರೀತಿಯ ಗಳಿಸಿದಸರಳ ಸಜ್ಜನರುಅಭಿವೃದ್ಧಿ ಎಂದರೆ ಏನೆಂಬುವುದನುತೋರಿಸಿಕೊಟ್ಟವರು ಬಡವರ ರೈತರ ಪರವಾಗಿನಿಂತುಕೆಲಸ ಮಾಡುವವರುಹಗಲಿರುಳೆನ್ನದೆ ನಂಬಿದವರಿಗೆಕೈಯನು ಹಿಡಿದವರು ತಂದೆ ಹಾಕಿಕೊಟ್ಟ ದಾರಿಯಲ್ಲಿಯೇಸಾಗುತಿರುವವರುಅಭಿಮಾನಿಗಳನು ದೇವರಂತೆಕಾಣುತಿರುವವರು

Read More »

ರೈತರು ರಸ್ತೆ ಬದಿಯ ಸಸಿಗಳಿಗೆ ಬೆಂಕಿ ತಗುಲದಂತೆ ನೋಡಿಕೊಳ್ಳಬೇಕು:ಪರಿಸರ ಪ್ರೇಮಿ ಅಮರೇಗೌಡ ಮಲ್ಲಾಪೂರ ಮನವಿ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದಿಂದ ವೆಂಕಟೇಶ್ವರ ಕ್ಯಾಂಪ್ ರಸ್ತೆ ಮಾರ್ಗದಲ್ಲಿ ಸಾಮಾಜಿಕ ಅರಣ್ಯ ವಲಯ ಸಿಂಧನೂರು ವತಿಯಿಂದ ನೆಡಲಾದ ಸಸಿಗಳಿಗೆ ರೈತರು ಹೊಲಗಳ ಹುಲ್ಲಿಗೆ ಬೆಂಕಿ ಹಚ್ಚಿದಾಗ ಸಸಿಗಳಿಗೆ ತಗುಲಿ ಸಸಿಗಳು

Read More »

ಎಐಸಿಸಿ ಅಧ್ಯಕ್ಷರಾಗಿ ಮೊದಲ ಬಾರಿಗೆ ಕಲಬುರ್ಗಿ ಜಿಲ್ಲೆಗೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭವ್ಯ ಸ್ವಾಗತ

ಕಲಬುರ್ಗಿ:ಮೊದಲು ಪಕ್ಷ ಅಧಿಕಾರಕ್ಕೆ ತನ್ನಿ ಯಾರಿಗೆ ಸಿಎಂ ಮಾಡಬೇಕು ಯಾರನ್ನು ಮಂತ್ರಿ ಮಾಡಬೇಕಂಬುವುದು ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹೇಳಿದರು.ಅಧ್ಯಕ್ಷರಾಗಿ ಮೊದಲ ಬಾರಿಗೆ ಕಲಬುರ್ಗಿ ನಗರಕ್ಕೆ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ

Read More »

ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ತೆರಳಿದ್ದ ಕೆ ಬೆಳಗಲ್ಲು ಗ್ರಾಮದ ಶಾಲಾ ವಿದ್ಯಾರ್ಥಿನಿ ಸಾವು:ಶೋಕ ಸಾಗರದಲ್ಲಿ ಪೋಷಕರು

ಸಿರುಗುಪ್ಪ ತಾಲೂಕಿನ ಕೆಂಚಗಾರ ಬೆಳಗಲ್ಲು ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಶಿಕ್ಷಣದ ವ್ಯವಸ್ಥೆಯ ಅಧ್ಯಯನಕ್ಕಾಗಿ ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ತೆರಳಿದ್ದರು ತಾಲೂಕಿನ ಬೆಳೆಗಲ್ಲು ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಎಂಟು ಮತ್ತು ಒಂಬತ್ತನೇ ತರಗತಿಯ

Read More »

ಕನ್ನಡ ಹಬ್ಬದಲ್ಲಿ ಗಮನ ಸೆಳೆದ ಆರೋಗ್ಯ ಇಲಾಖೆ ಮತ್ತು ಶಿಕ್ಷಣ ಸಂಸ್ಥೆಗಳು

ರಾಯಚೂರು ಜಿಲ್ಲೆಯ ಲಿಂಗಸಗೂರಿನಲ್ಲಿ ನಡೆದ ಜಿಲ್ಲಾ ಸಾಹಿತ್ಯ ಸಮ್ಮೇಳನ ವಿಜೃಂಭಣೆಯಿಂದ ಸಾಗಿತು ಈ ಸಂದರ್ಭದಲ್ಲಿ ಉದ್ಘಾಟನೆ ಅಧ್ಯಕ್ಷರಾಗಿ ಆಗಮಿಸಿದ ಲಿಂಗಸಗೂರು ಶಾಸಕರು ಶ್ರೀ ಡಿ.ಎಸ್.ಹೂಲಗೇರಿ ಹಾಗೂ ಮಾನಪ್ಪ ವಜ್ಜಲ್ ಅಧ್ಯಕ್ಷರು ಹಟ್ಟಿ ಚಿನ್ನದ ಗಣಿ

Read More »
error: Content is protected !!