ಜೇವರ್ಗಿ: ಕಲ್ಯಾಣ ಕರ್ನಾಟಕ ಭಾಗದ ವಿದ್ಯಾಕಾಶಿ ಜೇವರ್ಗಿ !!
ಜೇವರ್ಗಿ: ಪಟ್ಟಣದ ಬಸವೇಶ್ವರ ಸರ್ಕಲ್ ಅಥವಾ ಬಿಜಾಪುರ ಕ್ರಾಸ್ ಹತ್ತಿರ ಪಾಟೀಲ್ ಕಾಂಪ್ಲೆಕ್ಸ್ ನಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಮೇಲ್ಗಡೆ ಸ್ಪರ್ಧಾ ಆಕಾಂಕ್ಷಿಗಳಿಗೆ ಜ್ಞಾನಜೋತಿ ಶಿಕ್ಷಣ ಸಂಸ್ಥೆ (ರಿ)ಮತ್ತು ಸ್ವಾಮಿ ವಿವೇಕಾನಂದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಜೇವರ್ಗಿ: ಪಟ್ಟಣದ ಬಸವೇಶ್ವರ ಸರ್ಕಲ್ ಅಥವಾ ಬಿಜಾಪುರ ಕ್ರಾಸ್ ಹತ್ತಿರ ಪಾಟೀಲ್ ಕಾಂಪ್ಲೆಕ್ಸ್ ನಲ್ಲಿ ಎಚ್ ಡಿ ಎಫ್ ಸಿ ಬ್ಯಾಂಕ್ ಮೇಲ್ಗಡೆ ಸ್ಪರ್ಧಾ ಆಕಾಂಕ್ಷಿಗಳಿಗೆ ಜ್ಞಾನಜೋತಿ ಶಿಕ್ಷಣ ಸಂಸ್ಥೆ (ರಿ)ಮತ್ತು ಸ್ವಾಮಿ ವಿವೇಕಾನಂದ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶೆಟ್ಟಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಅನೈರ್ಮಲ್ಯದಿಂದ ಕೂಡಿದೆ ಸಾರ್ವಜನಿಕರ ಆರೋಗ್ಯಕ್ಕೆ ಪೂರಕವಾಗಿ ಶುಚಿಯಾಗಿರಬೇಕಾದ ಆಸ್ಪತ್ರೆ ಉಪಕೇಂದ್ರ ಆವರಣವೇ ಹಾವು ಹಲ್ಲಿಗಳ ಆವಾಸ ಸ್ಥಾನವಾಗಿದ್ದು, ಕುಡುಕರ ವಾಸ

ರಾಯಚೂರು ಜಿಲ್ಲೆಯ ಸಿಂಧನೂರಿನ ಅಂಬಾನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವನಸಿರಿ ಫೌಂಡೇಶನ್ ಸದಸ್ಯರಾದ ರಂಜಾನ್ ಸಾಬ ಅವರ 39ನೇ ಹುಟ್ಟು ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಸಸಿ ಮತ್ತು ನೋಟ್ ಬುಕ್ ವಿತರಣೆ ಮಾಡಲಾಯಿತು.

ವಿಜಯಪುರ ಜಿಲ್ಲೆಯ ಸಿಂದಗಿ ಸಿಪಿಐ ರವಿ ಉಕ್ಕುಂದ ದಂಪತಿಗಳು ಭೀಕರ ಅಪಘಾತದಲ್ಲಿ ಸಾವನಪ್ಪಿರುವ ಹಿನ್ನಲೆಯಲ್ಲಿ ಸಿಂದಗಿ ಪಟ್ಟಣದಲ್ಲಿ ಯಲ್ಲಿ ರವಿ ವಕ್ಕುಂದ ದಂಪತಿಗೆ ಅಂತಿಮ ನಮನ ಸಲ್ಲಿಸಿದರು.ಸಿಂದಗಿ ಪಟ್ಟಣದ ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ಮೃತದೇಹಗಳನ್ನು

ವಿಜಯಪುರ ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಅಂಗಡಿಗಳ ಬಗ್ಗೆ ಅರ್ಜಿ ಸಲ್ಲಿಸದ ಹಿನ್ನೆಲೆ ಏಳು ಅಂಗಡಿಗಳಿಗೆ ನೋಟಿಸ್ ನೀಡಿ ಅಂಗಡಿ ಸೀಜ್ ಮಾಡಲಾಗಿರುವ ಘಟನೆ ವಿಜಯಪುರ ನಗರದ ಬಾರಾಕಮಾನ್ ಬಳಿ ನಡೆದಿದೆ.ಮಹಾನಗರ ಪಾಲಿಕೆ ಆಯುಕ್ತ ವಿಜಯ

ಯಾದಗಿರಿ ಯಾದಗಿರಿ ಜಿಲ್ಲೆಯ ಶಹಾಪುರ ನಗರದ ಗುತ್ತಿಪೇಠ ೧೧ ನೇ ವರ್ಷದ ಜಾತ್ರಾ ಹಾಗೂ ಪಲ್ಲಕ್ಕಿ ಮಹೋತ್ಸವ ಸಮಾರಂಭ ೧೩/೧೨/೨೦೨೨ ರಂದು ಮಂಗಳವಾರ ಭೀಮಾ ನದಿಯಲ್ಲಿ ಬೆಳಿಗ್ಗೆ ೫ ಗಂಟೆಗೆ ಗಂಗಾಸ್ನಾನ ನಂತರ ಶ್ರೀ
ಹುಟ್ಟಿದ ಸ್ಥಳವನ್ನೇ ಅವಮಾನಿಸುತ್ತಾ ಕುಡಿಸಿದ ಹಾಲನ್ನೇ ವಿಷವೆನಿಸಿದೆ ಆಡುವ ಬಾಲೆಯನ್ನೇ ಬಲತ್ಕರಿಸಿ ಬೆಂಗಾಲಾಗುವ ಸ್ತ್ರೀ ಗೆ ಬಲವನ್ನೇ ಬದಿಗಟ್ಟಿದೆ ಓ ಮನುಜನೇ ಕಾಣಬೇಕು ಹೆಣ್ಣನ್ನು ದೇವರ ಮುಂದೆ ಹಚ್ಚಿರುವ ದೀಪದಂತೆ ಕತ್ತಲೆ ಕೋಣೆಯೊಳಗೆ ಹಾರಿಸುವ

ಇಂದಿನ ಗಡಿಬಿಡಿ ಜೀವನ ಶೈಲಿ ಸತ್ವಹೀನ ಆಹಾರ ಪದ್ಧತಿಯಿಂದ, ವಾತಾವರಣದಲ್ಲಿ ಚಿಕ್ಕವರು , ದೊಡ್ಡವರು ವೃದ್ದರೆಂಬ ಬೇದಾಭಾವವಿಲ್ಲದ ಸರ್ವರೂ ರೋಗಬಾಧೆಯಿಂದ ಬಳಲುತ್ತಿರುವ ಈ ದಿನ ಮಾನಗಳಲ್ಲಿ ಗ್ರಾಮಸ್ಥರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು.ದಿನ ದೇವನೊಲಿಸಲು

ಕೊಪ್ಪಳ ದಿ:06-12-2022 ರಂದು ಕುಷ್ಠಗಿ ತಾಲೂಕಿನ ಕ್ಯಾದಿಗುಪ್ಪಾಗ್ರಾಮ ಪಂಚಾಯತ್ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರದಲ್ಲಿನಡೆದ *“ಅಮ್ಮನಿಗಾಗಿ ಒಂದು ಪುಸ್ತಕ”* ಅಭಿಯಾನದಲ್ಲಿ ಭಾಗವಹಿಸಿದ ತಾಯಂದಿರು ಹಾಗೂ ಮುದ್ದು ಮಕ್ಕಳಿಗೆ ಅಭಿನಂದನಾ ಪತ್ರ ಕೊಟ್ಟು ಗೌರವಿಸಲಾಯಿತು.ಗ್ರಾಮ ಪಂಚಾಯತ್

ವಿಶ್ವಕರ್ಮರ ಧೀಮಂತ ನಾಯಕರು,ವಿಧಾನ ಪರಿಷತ್ ಸದಸ್ಯರು ಹಾಗೂ ಅ.ಕ.ವಿ.ಮಹಾಸಭಾ ರಾಜ್ಯಾದ್ಯಕ್ಷರಾದ ಸನ್ಮಾನ್ಯಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ ಅವರ ಆದೇಶದ ಮೇರೆಗೆ ಮಂಗಳವಾರ ಲಿಂಗಸೂಗೂರಿನ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಅಖಿಲ ವಿಶ್ವಕರ್ಮ ಮಹಾಸಭಾ(ರಿ)ಹಾಗೂ ರಾಯಚೂರು ಜಿಲ್ಲಾ ವಿಶ್ವಕರ್ಮ
Website Design and Development By ❤ Serverhug Web Solutions