
ಮನವಿ ಪತ್ರ ಸಲ್ಲಿಕೆ
ಉತ್ತರ ಕನ್ನಡ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಿಂದ ಮುಂಡಗೋಡ ಗಾಂಧಿನಗರವನ್ನು ಕೊಳಚೆ ಪ್ರದೇಶವೆಂದು ಘೋಷಿಸಿರುವ ಆದೇಶವನ್ನು ಯಥಾವತ್ತಾಗಿ ಸಂಪೂರ್ಣ ಜಾರಿಗೆ ತಂದು ಕೊಳಚೆ ನಿರ್ಮೂಲನ ಮಂಡಳಿ ಯಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡುವ ಬಗ್ಗೆ ಇಂದು ತಹಶೀಲ್ದಾರ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಉತ್ತರ ಕನ್ನಡ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳಿಂದ ಮುಂಡಗೋಡ ಗಾಂಧಿನಗರವನ್ನು ಕೊಳಚೆ ಪ್ರದೇಶವೆಂದು ಘೋಷಿಸಿರುವ ಆದೇಶವನ್ನು ಯಥಾವತ್ತಾಗಿ ಸಂಪೂರ್ಣ ಜಾರಿಗೆ ತಂದು ಕೊಳಚೆ ನಿರ್ಮೂಲನ ಮಂಡಳಿ ಯಿಂದ ಸಿಗುವ ಸೌಲಭ್ಯಗಳನ್ನು ಒದಗಿಸಿಕೊಡುವ ಬಗ್ಗೆ ಇಂದು ತಹಶೀಲ್ದಾರ್

ಕೊಳಚೆ ತುಂಬಿದ ರಸ್ತೆ ಸಾರ್ವಜನಿಕರ ಆಕ್ರೋಶ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಬಾಗೇವಾಡಿ ಗ್ರಾಮದ ನದಿಗೆ ತೆರಳುವ ರಸ್ತೆ ಕೊಳಚೆ ಗುಂಡಿಯಂತಾಗಿದ್ದು ಗ್ರಾಮಸ್ಥರಿಂದ ವ್ಯವಸ್ಥೆಗೆ ಹಿಡಿಶಾಪ ಹಾಕಿದ್ದಾರೆ ಸಿರುಗುಪ್ಪ ತಾಲ್ಲೂಕಿನ ಗ್ರಾಮ ಪಂಚಾಯ್ತಿ ಕ್ಷೇತ್ರವು

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಹಂಡಿತವಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಂಥಾಲಯದಲ್ಲಿ ಇಂದು ನಡೆದಂತಹ ರಾಷ್ಟ್ರೀಯ ಗ್ರಂಥಾಲಯ ಸಪ್ತಹ ಕಾರ್ಯಕ್ರಮವನ್ನು ಗ್ರಂಥಾಲಯ ಮೇಲ್ವಿಚಾರಕರಾದ ಹೆಚ್ ಕೆ ಪ್ರೇಮ್ ಕುಮಾರ್ ಅವರು ನೆರವೇರಿಸಿದರು ಇದೇ ಸಂದರ್ಭದಲ್ಲಿ
ಸುಮಾರು ಹೊತ್ತುಕಾದರೂ ಬಂದು ಸೇರಲೇ ಇಲ್ಲನೀನಂತೂ ನನ್ನನ್ನು, ನಿನಗಾಗಿ ಕಾದು ಕಾದುಕೊನೆಗೆ ನಾನೇ ತಿಂದು ಮುಗಿಸಿದೆನಿನ್ನ ಪಾಲಿನ ತಿಂಡಿಯನ್ನು. ಜಗಳವನ್ನು ಬದಿಗಿರಿಸಿಸಂಜೆ ಒಮ್ಮೆ ಸಿಗು ನೀ ನನಗೆಬಸ್ ಸ್ಟಾಪಿನಲ್ಲಿ, ನಿನ್ನ ಕೋಪವನ್ನು ತಣಿಸಲುಎಳನೀರು ಹಿಡಿದು

ಲಿಂಗಸಗೂರು:ನ೧೧:ಮುಂಬರುವ ಡಿ ೧೧ ಮತ್ತು ೧೨ನೇ ದಿನಾಂಕದಂದು ಲಿಂಗಸಗೂರಿನಲ್ಲಿ ರಾಯಚೂರು ಜಿಲ್ಲಾ ೧೨ನೇ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದ್ದು ಈಗಾಗಲೇ ಸಮ್ಮೇಳನದ ಸಿದ್ಧತೆಗಳು ಭರದಿಂದ ಸಾಗಿದ್ದು ಸದರಿ ಸಮ್ಮೇಳನದ ಅಧ್ಯಕ್ಷತೆಯನ್ನು ಮಹಿಳಾ ಸಾಹಿತಿಗಳಿಗೆ ನೀಡಲಿ ಎಂದು

ಯಾದಗಿರಿ;ಅಂಬೇಡ್ಕರ್ ಸ್ವಾಭಿಮಾನ ಸೇನೆ ಯಾದಗಿರಿ ಜಿಲ್ಲಾ ಸಮಿತಿಯಿಂದ ಎರಡು ಮೂರು ದಿನಗಳಿಂದ ಸತ್ಯಾಗ್ರಹ ನಡೆಸಿದರು.ಅಧಿಕಾರಿಗಳು ಬೇಡಿಕೆ ಈಡೇರಿಕೆಗಾಗಿ ಹಾಗೂ ಕೆಲ ಇಲಾಖೆಯ ಅಧಿಕಾರಿಗಳು ಸ್ಪಂದನೆ ಸಿಕ್ಕಿಲ್ಲ ಎಂದು ಖಂಡಿಸಿ ಅಂಬೇಡ್ಕರ್ ಸ್ವಾಭಿಮಾನ ಸೇನೆ ಯಾದಗಿರಿ

ಯಾದಗಿರಿ ಕನಕದಾಸರ ಭಕ್ತಿ ಮಾರ್ಗವನ್ನು ತೋರಿಸಿ. ಸಾಮಾಜಿಕ ಏಕತೆ ಸಂದೇಶವನ್ನು ಸಾರಿ,ಜಾತಿ ಪದ್ಧತಿ, ತಾರತಮ್ಯ ವಿರುದ್ಧ ಹೋರಾಡಿ ಮನಕೂಲಕ್ಕೆ ಸಮಾನತೆ ಸಾರಿದವರು ಶುಕ್ರವಾರ ಕನಕದಾಸ ಜಯಂತಿ ಮತ್ತು ವೀರ ವನಿತೆ ಓಬವ್ವ ಜಯಂತಿ ಗ್ರಾಮಸ್ಥರು

ಹನೂರು ಕ್ಷೇತ್ರದ ದಿನ್ನಳ್ಳಿ ಗ್ರಾಮ ಪಂಚಾಯಿತಿ ಮುಸ್ಲಿಂ ಸಮುದಾಯದ ಜನರು ಸಾಮೂಹಿಕವಾಗಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಂಡಿದರು..ಈ ಸಮಯದಲ್ಲಿ ಹನೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎಂ ಆರ್ ಮಂಜುನಾಥ್ ಆಗಮಿಸುತ್ತಿದ್ದಂತೆ ದಿನ್ನಲ್ಲಿ ಗ್ರಾಮದ

ರಾಮಪುರ ಹೋಬಳಿ ವ್ಯಾಪ್ತಿಯಲ್ಲಿ ಬರುವ ಕಾಡಂಚಿನ ಗ್ರಾಮಗಳಾದ ಹೂಗ್ಯದ ದೊಮ್ಮೆಗೌಡನ ದೊಡ್ಡಿ, ಯರ್ರಂಬಾಡಿ, ಗಾಜನೂರು ಮತ್ತು ಕೊಪ್ಪ ಗ್ರಾಮದಲ್ಲಿ ಬರುವ ಸರ್ಕಾರಿ ಶಾಲೆಯ ಬಡ ಮಕ್ಕಳು, ಕಡಾಂಚಿನ ಪ್ರದೇಶದ ಸುಮಾರು 300ಕ್ಕೂ ಹೆಚ್ಚು ಮಕ್ಕಳಿಗೆ

ವಿಜಯನಗರ ಜಿಲ್ಲೆ ಕೊಟ್ಟೂರು ;ಪಟ್ಟಣದ ಗಂಗೋತ್ರಿ ಕಾಲೇಜಿನಲ್ಲಿ ಸಂಜೀವಿನಿ ಸಮಾಜ ಅಭಿವೃದ್ಧಿ ಸಂಸ್ಥೆಯ ವತಿಯಿಂದಿ ಇಂದು ಸಂಜೀವಿನಿ ಟ್ಯಾಲೆಂಟ್ ಸರ್ಚ್ ಪರೀಕ್ಷೆಯನ್ನು ಕೊಟ್ಟೂರು ತಾಲೂಕಿನ 15 ಪ್ರೌಢಶಾಲೆಗಳ ಗ್ರಾಮೀಣ ಕನ್ನಡ ಮಾಧ್ಯಮದಲ್ಲಿ ಅಧ್ಯಯನ ಮಾಡುವ
Website Design and Development By ❤ Serverhug Web Solutions