
ಯುಗಾದಿ
ಆಗಸದಲ್ಲಿ ಮೂಡುತಿದೆ ರವಿಯ ಹೊಂಗಿರಣಮುಂಭಾಗಿಲಲ್ಲಿ ಕಂಗೊಳಿಸುತ್ತಿದೆ ತಳಿರು ತೋರಣಎಲ್ಲರ ಮನೆಯಲ್ಲೂ ಸಂತಸದ ವಾತಾವರಣನಮಗಿಂದು ಹೊಸ ವರುಷದ ಉಲ್ಲಾಸದ ಕ್ಷಣ ಯುಗಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆಬಾಳಿನ ತಮವ ಕಳೆದು ನವ ಚೈತನ್ಯವ ತರುತಿದೆಬೇವು ಬೆಲ್ಲವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಆಗಸದಲ್ಲಿ ಮೂಡುತಿದೆ ರವಿಯ ಹೊಂಗಿರಣಮುಂಭಾಗಿಲಲ್ಲಿ ಕಂಗೊಳಿಸುತ್ತಿದೆ ತಳಿರು ತೋರಣಎಲ್ಲರ ಮನೆಯಲ್ಲೂ ಸಂತಸದ ವಾತಾವರಣನಮಗಿಂದು ಹೊಸ ವರುಷದ ಉಲ್ಲಾಸದ ಕ್ಷಣ ಯುಗಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆಬಾಳಿನ ತಮವ ಕಳೆದು ನವ ಚೈತನ್ಯವ ತರುತಿದೆಬೇವು ಬೆಲ್ಲವ

ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ, ಹೊಸತು ಹೊಸತು ತರುತಿದೆ ಈ ಹಾಡನ್ನು ಗುನುಗದವರೇ ಇಲ್ಲ. ವರ್ಷದ ಮೊದಲ ಹಬ್ಬ. ಈ ಹಬ್ಬ ಏನು? ಎತ್ತ? ತಿಳಿಯೋಣ

ಆಚಾರ -ವಿಚಾರ-ಸಂಸ್ಕೃತಿ -ಸಂಪ್ರದಾಯ,ಹಬ್ಬ – ಹರಿದಿನ ನಿತ್ಯ ಸತ್ಯ,ಶುಭವ ಹೊತ್ತು ತರುವ ಸೊಬಗಿನ ಸೂರ್ಯೋದಯ,ಸಂಪದ್ಭರಿತ ವಸಂತ ಋತುವಿನಿಂದ ಕಂಗೊಳಿಸುತಿರುವ ಸೃಷ್ಟಿಯ ಕಾವ್ಯ ಅತೀ ಭವ್ಯ… ಮಾವು-ಬೇವಿನ ಹೊಸ ಚಿಗುರಿನ ದೃಶ್ಯ,ಪ್ರಕೃತಿಯ ರಮಣೀಯ ಸೊಬಗಿನ ವಿಸ್ಮಯ,ಮಾಮರ-ಕೋಗಿಲೆಯ

ಬೇವು ಬೆಲ್ಲವ ಮೆಲ್ಲುವ ಹಬ್ಬಮಾವಿನ ತೋರಣ ಕಟ್ಟುವ ಹಬ್ಬನಾವಿನ್ಯ ಉಡುಪು ಧರಿಸುವ ಹಬ್ಬಜೀವಭಾವಗಳ ಬೆಸೆಯುವ ಹಬ್ಬ// ದೇಹಕೆ ತೈಲ ಹಚ್ಚುವ ಹಬ್ಬದಾಹದ ಮನವ ತಣಿಸುವ ಹಬ್ಬನೇಹ ಪ್ರೀತಿ ಹಂಚುವ ಹಬ್ಬಮೋಹ ಮತ್ಸರ ದಹಿಸುವ ಹಬ್ಬ//

ಯುಗಾದಿ ಎಂಬ ಪದವು ಯುಗಾದಿ ಎಂಬ ಪದದಿಂದ ಬಂದಿದೆ. ಮುಖ್ಯವಾಗಿ ಯುಗಾದಿ ಎಂಬ ಪದವು ಎರಡು ಶ್ರೇಷ್ಠ ಪದಗಳ ಸಂಯೋಜನೆಯಾಗಿದೆ: ಯುಗ, ಅಂದರೆ ಯುಗ ಅಥವಾ ಅವಧಿ; ಮತ್ತು ಆದಿ, ಅಂದರೆ ಯಾವುದೋ ಒಂದು

ಒಮ್ಮೆ ಮೃಷ್ಟಾನ್ನಇನ್ನೊಮ್ಮೆ ಬರಿ ತಟ್ಟೆ,ಕಲ್ಲನ್ನೂ ಕರಗಿಸುವ ಯೌವ್ವನ,ಮೂಲೆಗೆ ಮುದುರುವ ವೃದ್ದಾಪ್ಯಬದುಕೇ ಬೇವು – ಬೆಲ್ಲ,ಅರಿತವರಿಗೆ ಇದೇ ಯುಗಾದಿ.. ಅಂತರಿಕ್ಷ ಭೇಧಿಸುವ ಛಲಚಂದ್ರನ ನಿಲ್ದಾಣ ಮಾಡಿಮಂಗಳನ ಏರುವ ಹಂಬಲ!ದೂರದ ಆಗಸವಮನೆಯ ಸೂರು ಮಾಡಿಕೊಳ್ಳುವ ಅತಿಯಾಸೆ,ಮನಸಲಿ ಅನುಕ್ಷಣ

ಹೊಸ ಬೆಳಗಿನ ಕಿರಣಗಳಲ್ಲಿಹೊಸ ವರ್ಷದ ಕನಸು ಮೂಡುತ್ತದೆ,ಮಾವಿನ ತೋರಣದ ಸುವಾಸನೆಮನದಲಿ ಸಂತೋಷ ತುಂಬುತ್ತದೆ. ಬೇವಿನ ಕಹಿ, ಬೆಲ್ಲದ ಸಿಹಿಜೀವನದ ಪಾಠ ಹೇಳುತ್ತದೆ,ಸಂತೋಷ-ದುಃಖಗಳ ನಡುವೆಯೂಮುಂದೆ ನಡೆಯಲು ಕಲಿಸುತ್ತದೆ. ಹೊಸ ಆಶಯಗಳು, ಹೊಸಹೊಸ ಬೆಳಗಿನ ಕಿರಣಗಳಲ್ಲಿಹೊಸ ವರ್ಷದ

ಕೊಪ್ಪಳ/ ಯಲಬುರ್ಗಾ: ಯುಗಾದಿ ಅಮಾವಾಸ್ಯೆ ಚತುರ್ದಶಿ ನಿಮಿತ್ತವಾಗಿ ತಾಲೂಕಿನ ದಮ್ಮೂರ ಗ್ರಾಮದಲ್ಲಿ ಮಾ.17 ರಂದು 384 ನೇ ಶಿವಾನುಭವ ಗೋಷ್ಠಿ ಜರುಗಿತು. ಹರ ಮುನಿದರು ಗುರು ಕಾಯುವನು, ಗುರುಮುನಿದರೆ ಯಾರು ಕಾಯುವವರು..? ಎಂಬುದು ಪರಮ

ಬಳ್ಳಾರಿ / ಕಂಪ್ಲಿ : ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾದ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಗಳು ಪಟ್ಟಣವೂ ಸೇರಿದಂತೆ ತಾಲ್ಲೂಕಿನ 6 ಕೇಂದ್ರಗಳಲ್ಲಿ ಮೊದಲ ದಿನದ ಪರೀಕ್ಷೆ ಸುಸೂತ್ರವಾಗಿ ಜರುಗಿದ್ದು, ಪರೀಕ್ಷೆಗೆ ವಿದ್ಯಾರ್ಥಿಗಳು ಉತ್ಸಹದಿಂದ

ಬಳ್ಳಾರಿ / ಕಂಪ್ಲಿ : ತಾಲೂಕಿನ ಹಂಪಾದೇವನಹಳ್ಳಿಯಲ್ಲಿ ಮಾವಿನಹಳ್ಳಿಯ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳಾದ ಭಾವಗೀತೆಗಳು ಮತ್ತು ಬಯಲಾಟದಲ್ಲಿ ಪಟ್ಟಾಭಿಷೇಕ ಸನ್ನಿವೇಶವನ್ನು ಹಮ್ಮಿಕೊಳ್ಳಲಾಗಿತ್ತು ಟ್ರಸ್ಟ್ ಮಕ್ಕಳಿಗೆ ಕಾರ್ಯಕ್ರಮದ
Website Design and Development By ❤ Serverhug Web Solutions