
ಅದ್ಧೂರಿ ಕಲಿಕಾ ಹಬ್ಬ ಆಚರಣೆ 2026
ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಮದಲೂರು ಪಂಚಾಯ್ತಿ ,ಮದಲೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಆಚರಣೆಯನ್ನು ತಿಮ್ಮಸಾಗರ ಗ್ರಾಮ ಶಾಲಾ ಆವರಣದಲ್ಲಿ ಆಚರಿಸಲಾಯಿತು.ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕರಿಯಪ್ಪ ಅವರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕು ಮದಲೂರು ಪಂಚಾಯ್ತಿ ,ಮದಲೂರು ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಆಚರಣೆಯನ್ನು ತಿಮ್ಮಸಾಗರ ಗ್ರಾಮ ಶಾಲಾ ಆವರಣದಲ್ಲಿ ಆಚರಿಸಲಾಯಿತು.ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಕರಿಯಪ್ಪ ಅವರು

ಬೀದರ್ ಜಿಲ್ಲೆಯ ಬಸವಕಲ್ಯಾಣ : ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ದಿ. 21/12/2025 ರಂದು ನಡೆದ ಮಾನ್ಯಾ ಎಂಬ ಯುವತಿಯ ಕೊಲೆಯನ್ನು ಖಂಡಿಸಿ ನಾಳೆ ದಿ. 03/01/2026 ರಂದು 11 ಗಂಟೆ 30

೧.ಹೇ ಹುಡುಗೀ,ಎಷ್ಟಂತಾ ಬರೆಯಲಿ,ನಿನ್ ಮ್ಯಾಲೆ ಕವನ,ಎಷ್ಟ ಬರದರೂ,ಆಗವಲ್ದುನನಗ ಸಮಾಧಾನ. ಹೇ ಹೊಳಪುಗಣ್ಣಿನ ಹೆಣ್ಣೇ,ನನ್ ಮನಸ ಸೂರೆ ಮಾಡಿಬಿಟ್ಟೆಯಲ್ಲೇ, ಕಣ್ಣುಗಳಲ್ಲೇಕಾಂತಿಯ ಹೊಮ್ಮಿಸಿದೆಯಲ್ಲೆ,ನೀನಾಗ ಬಯಸುವೆಯಾನನ್ನ ನಲ್ಲೆ, ನನ್ನ ಬಯಕೆ, ನಿನ್ನಲ್ಲೇ….

ಮರುಪಾವತಿ ಮಾಡಲು ಒತ್ತಾಯ : ಶರಣಬಸಪ್ಪ ದಾನಕೈ ರಾಜ್ಯ ಎಸ್.ಡಿ.ಎಂ.ಸಿ. ನಿರ್ದೇಶಕ ಕೊಪ್ಪಳ : ಬಡವರ ಗೋಳು ಕೇಳುವರು ಯಾರೂ ಇಲ್ಲವೇ ಇಲ್ಲ, ಯಾವ ಪಕ್ಷದ ಮುಖ್ಯಮಂತ್ರಿಗಳು ಬಂದರು ಬಡವರ ಮೂಗಿಗೆ ತುಪ್ಪ ಸವರುತ್ತಾ

ಗುರುಮಠಕಲ್/ಮಲ್ಲಾಪುರ: ಕ್ಯಾನ್ಸರ್ ಎಂದ ತಕ್ಷಣ ಭಯಪಡದೆ ಅದನ್ನು ಸಾಮಾನ್ಯ ತಲೆ ನೋವಿನ ಹಾಗೆ ಪರಿಗಣಿಸಿ, ಧೈರ್ಯದಿಂದಿರಿ ಅದೇ ನಿಜವಾದ ಔಷಧವಾಗುತ್ತದೆ ಎಂದು ಕೃಷ್ಣಗಿರಿಯ ಮಹಾರಾಜ ಯೋಗಿ ಕೃಷ್ಣಾನಂದ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಮಲ್ಲಾಪುರ ಗ್ರಾಮದಲ್ಲಿ

ಚಾಮರಾಜನಗರ: ಹನೂರು ತಾಲೂಕಿನ ಅಂಬೇಡ್ಕರ್ ವೃತ್ತದಿಂದ ಕೊಳ್ಳೇಗಾಲ ಅಂಬೇಡ್ಕರ್ ವೃತ್ತದಲ್ಲಿ ಕಾಲ್ನಡಿಗೆ ಜಾಥಾ ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕರು ಸಿದ್ದರಾಜು ಮಾತನಾಡಿ ಸುಲ್ವಡಿ ವಿಷಪ್ರಸಾದ ದುರಂತದಲ್ಲಿ ನೊಂದದಂತ ಕುಟುಂಬಗಳಿಗೆ

ವಿಜಯಪುರ/ ಮುದ್ದೇಬಿಹಾಳ : ಗುಡಿಹಾಳ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಎರಡರ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಮಕ್ಕಳಿಗೆ ಸಿಹಿ ಹಂಚಿ ಹೊಸ ವರ್ಷದ ಹಾಗೂ ನೂತನ ಅಂಗನವಾಡಿ ಕೇಂದ್ರದ ಉದ್ಘಾಟನೆಯ ಶುಭಾಶಯಗಳನ್ನು ಕೋರಲಾಯಿತು. ಈ ಸಂದರ್ಭದಲ್ಲಿ

ಪಾವಗಡ :ಪಟ್ಟಣದ ಅಕ್ಷಯ ಬ್ಲೂ ಜೆಮ್ ಮಾಂಟೆಸ್ಸರಿ ಹಾಗೂ ಹೆಲ್ಪ್ ಸೊಸೈಟಿ ಸೇವಾ ಟ್ರಸ್ಟ್ ವತಿಯಿಂದ ಅಮಿದಲಗೊಂದಿ ವೆಂಕಟೇಶ್ವರ ವೃದ್ರಾಶ್ರಮಕ್ಕೆವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ ನಿರಾಶ್ರಿತ ವೃದ್ಧರ ಜೊತೆಯಲ್ಲಿ ಆಡಂಬರದ ಹೊಸ ವರ್ಷಾಚರಣೆಯನ್ನು ಬದಿಗೊತ್ತಿ ವಿದ್ಯಾರ್ಥಿಗಳು

ಸಾವಿತ್ರಿ ಬಾಯಿ ಫುಲೆ ಅವರ ಬಾಲ್ಯ ಜೀವನ ಇವರು ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆಯ ನೈಗಾಂನ್ ಎಂಬಲ್ಲಿ ಜನಿಸಿದರು. ಇವರ ತಂದೆ ನೇವಸಿ ಪಾಟೀಲ, ಇವರು ಬಾಲ್ಯದಲ್ಲಿರುವಾಗಲೇ ಅಂದರೆ ೮ ನೇ ವಯಸ್ಸಿಗೆ ಶ್ರೀ

(ಜನವರಿ ೩ ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿಗಳ ಜನ್ಮದಿನ. ತನ್ನಿಮಿತ್ತ ಈ ಲೇಖನ) ಕನ್ನಡ ಬಂಟರ ಬಂಟ ಕನ್ನಡ ಕೊಂಕರರ ಕಿಂಕರರ ಕಿಂಕರ ನಾಂ ಕನ್ನಡ ಲೆಂಕರ ಲಂಕ ಕನ್ನಡ ತೊತ್ತೆನಗೆ ಬೇರೆ ಗತಿಮತಿಯುಂಟೇ. ಹೀಗೆಂದು ತಮ್ಮ
Website Design and Development By ❤ Serverhug Web Solutions