
ಯಶಸ್ವೀ ಶಿಕ್ಷಕಿ ಸಾಹಿತಿ ಶೋಭಾ ಸತೀಶ್ ರ ಯಶೋಯಾನ
ಶ್ರೀಮತಿ ಶೋಭಾಸತೀಶ್ ಇವರು ಬಹುಮುಖ ಪ್ರತಿಭೆಯ ಕಣ್ಮಣಿ. ನಗು ಮೊಗದ ಶೋಭಾ ಅವರು ಯತಿರಾಜ್ ಕೆ. ಬಿ ಮತ್ತು ಎಸ್ ಇಂದುಮತಿ ದಂಪತಿಗಳ ಮಗಳಾಗಿ 10/06/1978 ರಲ್ಲಿ ಜನಿಸಿದರು. ಪ್ರಾರ್ಥಮಿಕ ಶಿಕ್ಷಣ: ಸ.ಹಿ. ಪ್ರಾ.ಆವಿನಹಳ್ಳಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶ್ರೀಮತಿ ಶೋಭಾಸತೀಶ್ ಇವರು ಬಹುಮುಖ ಪ್ರತಿಭೆಯ ಕಣ್ಮಣಿ. ನಗು ಮೊಗದ ಶೋಭಾ ಅವರು ಯತಿರಾಜ್ ಕೆ. ಬಿ ಮತ್ತು ಎಸ್ ಇಂದುಮತಿ ದಂಪತಿಗಳ ಮಗಳಾಗಿ 10/06/1978 ರಲ್ಲಿ ಜನಿಸಿದರು. ಪ್ರಾರ್ಥಮಿಕ ಶಿಕ್ಷಣ: ಸ.ಹಿ. ಪ್ರಾ.ಆವಿನಹಳ್ಳಿ

ಬೆಂಗಳೂರು: “ಮಾತಿನ ಮನೆಯ ಕಾರ್ಯ ಚಟುವಟಿಕೆಗಳು ನಿಜಕ್ಕೂ ಶ್ಲಾಘನೀಯ, ಆರು ವರ್ಷಗಳಲ್ಲಿ 125 ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡಿಕೊಂಡುಬಂದಿರುವುದನ್ನು ಮೆಚ್ಚಬೇಕು, ರಾ ಸು ವೆಂಕಟೇಶ ಅವರ ಈ ಕನ್ನಡಪರ ಕಾರ್ಯ ನಿರಂತರ ಸಾಗಲಿ” ಹೀಗೆಂದು ಹಾರೈಸಿದವರು

ಬಳ್ಳಾರಿ: ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ, ವಾರ್ಡನ್ ಮೇಲೂ ಹಲ್ಲೆ ಮಾಡಿ, ಮತ್ತು ಓರ್ವ ವಿದ್ಯಾರ್ಥಿಯ ಹತ್ಯೆಗೆ ಕಾರಣವಾಗಿದ್ದ ಅಪ್ರಾಪ್ತ ಬಾಲಕ ಕೊನೆಗೂ ಪತ್ತೆಯಾಗಿದ್ದಾನೆ. ಹೌದು ಬಳ್ಳಾರಿ ಜಿಲ್ಲೆಯ ಗೋನಾಳ ಪ್ರದೇಶದಲ್ಲಿ

ಬಳ್ಳಾರಿ / ಕಂಪ್ಲಿ : ಕಂಪ್ಲಿ ಬಾಲಕಿಯರ ಸರ್ಕಾರಿಪದವಿಪೂರ್ವ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಸೋಮವಾರ ನಡೆದ ದ್ವಿತೀಯ ಪಿಯುಸಿ ಮೂಲ ಗಣಿತ ವಿಷಯಕ್ಕೆ ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು, 12 ಸಿಬ್ಬಂದಿ ಕಾರ್ಯನಿರ್ವಹಿಸಿದರು. ತಾಲ್ಲೂಕಿನ

ಬಳ್ಳಾರಿ / ಕಂಪ್ಲಿ : ಶರಣರು, ಮಹಾತ್ಮರು ನೀಡಿದ ಸಂದೇಶಗಳನ್ನು ಮನುಕುಲಕ್ಕೆ ಮಾರ್ಗದರ್ಶಿಯಾಗಿವೆ. ಅವರುಗಳ ಮಾರ್ಗದಲ್ಲಿ ನಡೆಯುವ ಮೂಲಕ ಬದುಕನ್ನು ಪಾವನ ಮಾಡಿಕೊಳ್ಳಬೇಕು, ಪಟ್ಟಣದಲ್ಲಿ ಸೋಮವಾರ ಶ್ರೀಮದ್ ವೀರಶೈವ ಧರ್ಮ ಸಂಸ್ಥಾಪನಾಚಾರ್ಯ ಆದಿ ಜಗದ್ಗುರು

ಬಳ್ಳಾರಿ / ಕಂಪ್ಲಿ : ತಾಲೂಕಿನ ಎಮ್ಮಿಗನೂರಿನ ಶ್ರೀ ವೆಂಕಯ್ಯ ಮೆಮೋರಿಯಲ್ ಶಾಲೆಯಲ್ಲಿ ನರ್ಸರಿ ತರಗತಿಯಿಂದ 2 ನೇತರಗತಿ ವಿದ್ಯಾರ್ಥಿಗಳ ವರ್ಷವಿಡೀ ಕಲಿಕೆಯ ಫಲಕಗಳ ಜ್ಞಾನದ ಪ್ರದರ್ಶನ ಕಾರ್ಯಕ್ರಮವನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು. ಕಾರ್ಯಕ್ರಮ

ಬಳ್ಳಾರಿ / ಕಂಪ್ಲಿ : ಪಟ್ಟಣದ ನಿವೇದಿತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಸಂಜೆ ಗಣಿತ ವಿಷಯದ ಅನುಭವಿ ಶಿಕ್ಷಕರಾದ ಗೋಪಾಲಕೃಷ್ಣ ಆಚಾರಿ ಅವರಿಂದ ಮಕ್ಕಳಿಗೆ ಪರೀಕ್ಷೆಯನ್ನು ಎದುರಿಸಲು ಪ್ರರೇಣಾತ್ಮಕ (ಮೋಟಿವೇಶನ್) ತರಗತಿಯನ್ನು ಹಮ್ಮಿಕೊಳ್ಳಲಾಯಿತು.

ಬಳ್ಳಾರಿ / ಕುರುಗೋಡು: ವಿವಿಧ ಬೇಡಿಕೆಗಳನ್ನುಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ವೃಂದಗಳ ಸಂಘ ಶನಿವಾರ ತಹಶಿಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿತು. ಸಮುದಾಯ

(ಕಲ್ಯಾಣ ನಡಿಗೆ ಪಾದಯಾತ್ರೆ ಹಾಗೂ ಹರಳಯ್ಯ ಜ್ಯೋತಿಯಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಪ್ರಯುಕ್ತ ಹಮ್ಮಿಕೊಂಡ ಕೃತಜ್ಞತಾ ಸಮಾರಂಭ) ಬೀದರ್: 12ನೇ ಶತಮಾನದ ಶರಣರ ಚಿಂತನೆ ಅರ್ಥಪೂರ್ಣ. ವಚನಕಾರರು ನುಡಿದಂತೆ ಬದುಕಿದವರು. ಅವರ ಸಂದೇಶ ಸಮಾಜದ ಪ್ರಗತಿಗೆ ಎಂದಿಗೂ

ನಿಜ… ದಶಕಗಳ ಕಾಲ ಆಕೆ ಯುದ್ಧ ರಂಗ ಸಮಾನವಾದ ಹೋರಾಟದಲ್ಲಿ ಮುಂಚೂಣಿ ಸ್ಥಾನದಲ್ಲಿ ಅತ್ಯಂತ ಸ್ಥಿರವಾಗಿ ನಿಂತು ಹೋರಾಡಿದ ಫಲವಾಗಿ ಸಾವಿರಾರು ಯುವತಿಯರ ಮಾನವ ಕಳ್ಳ ಸಾಗಾಣಿಕೆಯನ್ನು ತಪ್ಪಿಸಲು ಸಾಧ್ಯವಾಯಿತು. ಅತ್ಯಂತ ಪ್ರಭಾವಶಾಲಿಗಳು ಕೂಡ
Website Design and Development By ❤ Serverhug Web Solutions