
ಸ್ವಾರ್ಥ ತುಂಬಿದ ಸಮಾಜದಲ್ಲೊಂದು ಆದರ್ಶ ಕುಟುಂಬ !
ಗೆಳೆಯರೇ,ಇವತ್ತಿನ ಈ ಕಲುಷಿತ ಸಮಾಜದಲ್ಲಿ ವೃದ್ದಾಪ್ಯದಲ್ಲಿ ಅಜ್ಜ, ಅಜ್ಜಿ , ತಂದೆ , ತಾಯಿ, ತಮ್ಮ ಜನ್ಮ ಪೂರ್ತಿ ಮಕ್ಕಳ ಪಾಲನೆ, ಪೋಷಣೆ, ವಿದ್ಯೆ, ವಯಸ್ಸಿಗೆ ಬಂದಾಗ ಮಕ್ಕಳ ಮದುವೆ ಮಾಡಿಸಿ ಸಂಸಾರದ ಉದ್ದಾರಕ್ಕೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಗೆಳೆಯರೇ,ಇವತ್ತಿನ ಈ ಕಲುಷಿತ ಸಮಾಜದಲ್ಲಿ ವೃದ್ದಾಪ್ಯದಲ್ಲಿ ಅಜ್ಜ, ಅಜ್ಜಿ , ತಂದೆ , ತಾಯಿ, ತಮ್ಮ ಜನ್ಮ ಪೂರ್ತಿ ಮಕ್ಕಳ ಪಾಲನೆ, ಪೋಷಣೆ, ವಿದ್ಯೆ, ವಯಸ್ಸಿಗೆ ಬಂದಾಗ ಮಕ್ಕಳ ಮದುವೆ ಮಾಡಿಸಿ ಸಂಸಾರದ ಉದ್ದಾರಕ್ಕೆ

ಬಳ್ಳಾರಿ / ಕಂಪ್ಲಿ: ಮುಂದಿನ ದಿನದಲ್ಲಿ ಚರ್ಚ್ ಗಳಿಗೆ ಅನುದಾನದ ಜೊತೆಗೆ ಸರ್ಕಾರದ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಜೆ. ಎನ್. ಗಣೇಶ ಹೇಳಿದರು.ಪಟ್ಟಣದ ಸೋಮಪ್ಪ ದೇವಸ್ಥಾನ ಬಳಿಯಲ್ಲಿರುವ ಎಲ್-ಷಡ್ಡಾಯ್

ಬಳ್ಳಾರಿ / ಕಂಪ್ಲಿ: 1927ರ ಡಿಸೆಂಬರ್ 25 ರಂದು ಡಾ. ಬಿ. ಆರ್. ಅಂಬೇಡ್ಕರ್ ಅವರು ಸಾರ್ವಜನಿಕವಾಗಿ ಮನುಸ್ಮೃತಿ ದಹಿಸಿದ ದಿನದ ಸ್ಮರಣಾರ್ಥ ದಲಿತ ಪ್ರಗತಿಪರ ಸಂಘಟನೆಯ ಪದಾಧಿಕಾರಿಗಳು ಪಟ್ಟಣದ ಅಂಬೇಡ್ಕರ್ ವೃತ್ತದದಲ್ಲಿ ಗುರುವಾರ

ತುಮಕೂರು ಜಿಲ್ಲೆಯ ಕೊರಟಗೆರೆಯಲ್ಲಿ ಪ್ರಪ್ರಥಮ ಬಾರಿಗೆ ಶ್ರೀ ವೆಂಕಟೇಶ ಮೂರ್ತಿ ಅವರ ಸಾರಥ್ಯದಲ್ಲಿ ಶ್ರೀವಾರಿ ಫೌಂಡೇಶನ್ ಮತ್ತು ಬೆಂಗಳೂರು ಆಗಮಿಕರ ವೃಂದ ತಿರುಪತಿ ಇವರ ಸಂಯೋಗದೊಂದಿಗೆ ವಿಜೃಂಭಣೆಯಿಂದ ಜರುಗಿದ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮವನ್ನು

ಬೀದರ್ / ಬಸವಕಲ್ಯಾಣ: ವಿಶ್ವ ಹಿಂದೂ ಪರಿಷತ್ ಬಜರಂಗದಳ ವತಿಯಿಂದ ಪ. ಪೂ. ಡಾ||ಶ್ರೀ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರರ ನೇತೃತ್ವದಲ್ಲಿ ನಗರದ ಅಂಬೇಡ್ಕರ ವೃತ್ತದಲ್ಲಿ ಇತ್ತೀಚಿಗೆ ಬಾಂಗ್ಲಾದೇಶದಲ್ಲಿ ಹಿಂದೂ ಯುವಕನನ್ನು ಉದ್ದೇಶಪೂರ್ವಕ, ಹೀನಾಯವಾಗಿ

ಬಾಗಲಕೋಟೆ/ಮುಧೋಳ :ಬಾಗಲಕೋಟೆಯಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬರಲು ಸಿದ್ಧವಾಗಿರುವ ಗಾನಯೋಗಿ ಪಂಡಿತ್ ಪಂಚಾಕ್ಷರಿ ಗವಾಯಿಗಳ ಪ್ರತಿಷ್ಠಾನವು ಇದೇ ರವಿವಾರ ದಿನಾಂಕ 28ರಂದು ಸಂಭ್ರಮದಿಂದ ಸಾಂಸ್ಕೃತಿಕ ಸೇವೆಗೆ ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರತಿಷ್ಠಾನದ ಉಪಾಧ್ಯಕ್ಷ ಶರಣಬಸವ ಶಾಸ್ತ್ರಿಗಳು ಹೇಳಿದರು.

ಇಂದು ಭಾರತದ ಮಾಜಿ ಪ್ರಧಾನಮಂತ್ರಿ, ಶ್ರೇಷ್ಠ ವಾಗ್ಮಿ, ಕವಿ, ಬಿಜೆಪಿ ನೇತಾರ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನ. ಇವರ ಹುಟ್ಟುಹಬ್ಬವನ್ನು ಸರ್ಕಾರ ಉತ್ತಮ ಆಡಳಿತ ದಿನ (ಗುಡ್ ಗವರ್ನನ್ಸ್ ಡೇ)

ಬಳ್ಳಾರಿ / ಕಂಪ್ಲಿ : ಗಣೇಶೋತ್ಸವ, ದಸರಾ, ಹೋಳಿ ಹಬ್ಬವನ್ನು, ರಂಜಾನ್ ಹಬ್ಬಗಳನ್ನು ಸರ್ವಧರ್ಮೀಯರು ಕೂಡಿ ಆಚರಿಸುವಂತೆ ಕ್ರಿಸ್ಮಸ್ ಹಬ್ಬದ ಜತೆಗೂ ಸರ್ವಧರ್ಮದ ನಂಟು ಬೆಸೆದುಕೊಂಡಿದೆ. ದೇಶ, ಭಾಷೆ, ಗಡಿಗಳನ್ನೂ ಮೀರಿ ಈ ಹಬ್ಬ

ಬೆಂಗಳೂರಿನಿಂದ ಶಿವಮೊಗ್ಗ ಮಾರ್ಗವಾಗಿ ಗೋಕರ್ಣಕ್ಕೆ ಬರುತಿದ್ದ ಸೀಬರ್ಡ ಬಸ್ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಸಮೀಪದ ಗೊರ್ಲತ್ತು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48 ರ ಬಳಿ ಟ್ಯಾಂಕರ್ ಗುದ್ದಿ ಅಪಘಾತಗೊಂಡಿದ್ದು ,ಅಪಘಾತದ ತೀವ್ರತೆಗೆ ಸೀಬರ್ಡ ಬಸ್

ಚಿತ್ರದುರ್ಗ : ಕ್ರಿಸ್ಮಸ್ ಸಂಭ್ರಮ ಹಾಗೂ ಹೊಸ ವರ್ಷಕ್ಕೆ ತಯಾರಿ ಮಾಡಿಕೊಳ್ಳುತ್ತಿದ್ದ ವೇಳೆ ಒಂದು ಅಘಾತಕಾರಿ ಘಟನೆಯೊಂದು ನಡೆದಿದೆ. ನಿನ್ನೆ ರಾತ್ರಿ (ಡಿ.25) ಚಿತ್ರದುರ್ಗದ ಜಿಲ್ಲೆ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಭೀಕರ
Website Design and Development By ❤ Serverhug Web Solutions