
ಅವಳು
ಅವಳು ಮೌನದ ಗರ್ಜನೆಯಲ್ಲಿ ತೊಡಿಸಿಕೊಂಡ ಬೆಳಕಿನ ಹೊನ್ನು,ಧ್ವನಿ ಎತ್ತದೆಯೇ ಕಾಲುಗಳನ್ನು ಕೊರೆಯುವ ನದಿ. ಆಕೆಯ ಕೈಗಳು ನಾಳೆಯನ್ನು ಬೆಚ್ಚಗಿನ ರೊಟ್ಟಿಯಂತೆ ಹಿಡಿದಿವೆ,ತನ್ನ ತಟ್ಟೆ ಖಾಲಿಯಾದ ದಿನಗಳಲ್ಲೂ ಉದಾರವಾಗಿ ಹಂಚುತ್ತಾಳೆ. ಆಕೆಯ ಕಣ್ಣುಗಳಲ್ಲಿ ಯಾವ ದೂರದರ್ಶಕವೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಅವಳು ಮೌನದ ಗರ್ಜನೆಯಲ್ಲಿ ತೊಡಿಸಿಕೊಂಡ ಬೆಳಕಿನ ಹೊನ್ನು,ಧ್ವನಿ ಎತ್ತದೆಯೇ ಕಾಲುಗಳನ್ನು ಕೊರೆಯುವ ನದಿ. ಆಕೆಯ ಕೈಗಳು ನಾಳೆಯನ್ನು ಬೆಚ್ಚಗಿನ ರೊಟ್ಟಿಯಂತೆ ಹಿಡಿದಿವೆ,ತನ್ನ ತಟ್ಟೆ ಖಾಲಿಯಾದ ದಿನಗಳಲ್ಲೂ ಉದಾರವಾಗಿ ಹಂಚುತ್ತಾಳೆ. ಆಕೆಯ ಕಣ್ಣುಗಳಲ್ಲಿ ಯಾವ ದೂರದರ್ಶಕವೂ

ಮಾರ್ಚ್ ಎಂಟು ಬಂತೆಂದರೆ ಇಡೀ ಜಗತ್ತಿನಾದ್ಯ0ತ ಮಹಿಳಾ ದಿನಾಚರಣೆಯ ಕುರಿತಾದ ಸ್ಲೋಗನ್ ಗಳು ಅಪಾರ. ಎಲ್ಲಿ ನೋಡಿದರಲ್ಲಿ ಹೆಣ್ಣು ಮಕ್ಕಳನ್ನು, ಅವರ ಅಸ್ಮಿತೆಯನ್ನು ಹೊಗಳುವ ಪರಿ ಅಪರಂಪಾರ.ಇಡೀ ತಿಂಗಳು ಮಹಿಳೆಯರನ್ನು ಅವರ ಕಾರ್ಯ ಚಟುವಟಿಕೆಗಳನ್ನು

ಹೆಣ್ಣಿಗೆ ಎಲ್ಲರೂ ಪರಿಚಿತರು ಆದರೆ ಆಕೆಯ ಪರಿಚಯ ಯಾರಿಗೆ ಇದೆ ಅಂತ ಕೇಳಿದರೆ ಬಹುಶಹ ಒಬ್ಬೊಬ್ಬರು ಒಂದೊಂದು ರೀತಿ ಆಕೆಯ ಪರಿಚಯವನ್ನು ಮಾಡಿಕೊಡಬಹುದು. ಸಾಮಾನ್ಯವಾಗಿ ಹೆಣ್ಣು ಎಂದರೆ ತಾಯಿ, ಸಹೋದರಿ, ಪತ್ನಿ, ಮಗಳು ಈ

ಕೊಪ್ಪಳ: ಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಅರಳಹಳ್ಳಿಯ ಶ್ರೀ ರಾಜರಾಜೇಶ್ವರಿ ಜಾನಪದ ಸಾಂಸ್ಕೃತಿಕ ಕಲಾಭಿರುಚಿ ಸಂಘ (ರಿ.) ಇವರ ಸಹಯೋಗದಲ್ಲಿ ಡಾ. ಪಂ. ಪುಟ್ಟರಾಜ ಗವಾಯಿಗಳ ಜನ್ಮ ದಿನದ ಅಂಗವಾಗಿ ಮಾಚ್೯-7

ಬಳ್ಳಾರಿ / ಕಂಪ್ಲಿ : ತಾಲೂಕಿನ ನಂ.10 ಮುದ್ದಾಪುರ ಗ್ರಾಮದ ದಲಿತರ ವಿರುದ್ಧ ಕೌಂಟರ್ ಕೇಸ್ ನಲ್ಲಿ ಶಾಮಿಲಾದ ಪೊಲೀಸ್ ಅಧಿಕಾರಿಗಳನ್ನು ಅಮಾನತ್ತು ಮಾಡುವಂತೆ ಆಕ್ರೋಶಗೊಂಡು ದಲಿತರ ಮೇಲೆ ದೌರ್ಜನ್ಯ ಕೆಎಂಆರ್ ವಿ, ಕರ್ನಾಟಕ

ಬಳ್ಳಾರಿ / ಕಂಪ್ಲಿ :ಪವಿತ್ರ ರಮಜಾನ್ ಮಾಸಾಚರಣೆ ಪ್ರಯುಕ್ತ ಐದು ವರ್ಷದ ಸೈಯದ್ ಮೊಹಮ್ಮದ್ ಸಮೀ ಹಾಗೂ ಏಳು ವರ್ಷದ ಸೈಯದ್ ಮೊಹಮ್ಮದ್ ಸಾಕಿಬ್ ತಂದೆ ಸೈಯದ್ ಸಾಧಿಕ್ ಅಲಿ ರವರ ಪುಟ್ಟ ಬಾಲಕರು

ಗುರುಮಠಕಲ್/ಇಡ್ಲೂರು: ಮಾ. 08: ಆಂಧ್ರ–ಕರ್ನಾಟಕ ಗಡಿ ಭಾಗದಲ್ಲಿರುವ ಇಡ್ಲೂರು ಗ್ರಾಮದ ಶ್ರೀ ಶಂಕರಲಿಂಗೇಶ್ವರ ಜಾತ್ರೆ ಭಕ್ತಿಭಾವ ಮತ್ತು ಸಂಭ್ರಮದ ನಡುವೆ ಭವ್ಯವಾಗಿ ನಡೆಯುತ್ತಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲಿಯೇ ದೊಡ್ಡ ಜಾತ್ರೆಗಳಲ್ಲಿ ಒಂದಾದ ಈ ಜಾತ್ರೆ ಪ್ರತಿವರ್ಷ

ಎಮ್ಮಿಗನೂರು: ಗ್ರಾಮದ ಸರಕಾರಿ ಶತಮಾನ ಶಾಲೆಯ ಶಿಕ್ಷಕ ಎಸ್ .ರಾಮಪ್ಪ ಅವರ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದ ಸಾಧನೆ ಪರಿಗಣಿಸಿ 2026ನೇ ಸಾಲಿನ ರಾಜ್ಯಮಟ್ಟದ ಸರ್ವೋತ್ತಮ ಸೇವಾ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು

ಮಂಗಳೂರು: ಇತ್ತೀಚಿನ ದಿನಗಳಲ್ಲಿ ಬಾಗಲಕೋಟೆ, ಶಿವಮೊಗ್ಗ, ಚಿತ್ರದುರ್ಗ ಹಾಗೂ ಮುರುಡೇಶ್ವರ ಸೇರಿದಂತೆ ರಾಜ್ಯದ ವಿವಿಧೆಡೆ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ, ಕಲ್ಲು ತೂರಾಟ ಮತ್ತು ಕೊಲೆಯಂತಹ ಹೇಯ ಕೃತ್ಯಗಳನ್ನು ವಿರೋಧಿಸಿ ಹಿಂದೂ ರಾಷ್ಟ್ರ ಸಮನ್ವಯ

ವಿಶೇಷ ವರದಿ : ಜಿಲಾನಸಾಬ್ ಬಡಿಗೇರ್ ಮಹಿಳೆಯರು ಸೃಷ್ಟಿಯ ಶಕ್ತಿ, ಕರುಣೆ, ಮತ್ತು ಸಹನೆಯ ಪ್ರತಿರೂಪವಾಗಿದ್ದು, ಸಮಾಜದ ಬೆನ್ನೆಲುಬಾಗಿದ್ದಾರೆ. “ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ” ಎಂಬ ಶ್ಲೋಕವು ಮಹಿಳೆಯನ್ನು ಗೌರವಿಸುವಲ್ಲಿ ದೇವತೆಗಳು
Website Design and Development By ❤ Serverhug Web Solutions