
ಶಿವಾಜಿ ಮಹಾರಾಜರ ಜಯಂತಿಗೆ ಕ್ಷಣಗಣನೆ.
ಪಟ್ಟಣಕ್ಕೆ ಇಬ್ಬರು ಹಿಂದೂ ಫೈರ್ ಬ್ರಾಂಡ್ ಗಳ ಆಗಮನ. ಗುರುಮಠಕಲ್: ಛತ್ರಪತಿ ಶಿವಾಜಿ ಮಹಾರಾಜರ 396 ನೇಯ ಜಯಂತಿಯ ಅಂಗವಾಗಿ ಪಟ್ಟಣದಲ್ಲಿ ಇಂದು ಭವ್ಯ ಮೆರವಣಿಗೆಯನ್ನು ಯುವ ಘರ್ಜನೆ ವೇದಿಕೆ ಮುಖಾಂತರ ಆಯೋಜಿಸಲಾಗಿದೆ. ಇಂದಿನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಪಟ್ಟಣಕ್ಕೆ ಇಬ್ಬರು ಹಿಂದೂ ಫೈರ್ ಬ್ರಾಂಡ್ ಗಳ ಆಗಮನ. ಗುರುಮಠಕಲ್: ಛತ್ರಪತಿ ಶಿವಾಜಿ ಮಹಾರಾಜರ 396 ನೇಯ ಜಯಂತಿಯ ಅಂಗವಾಗಿ ಪಟ್ಟಣದಲ್ಲಿ ಇಂದು ಭವ್ಯ ಮೆರವಣಿಗೆಯನ್ನು ಯುವ ಘರ್ಜನೆ ವೇದಿಕೆ ಮುಖಾಂತರ ಆಯೋಜಿಸಲಾಗಿದೆ. ಇಂದಿನ

ಗುರುಮಠಕಲ್: ಪಟ್ಟಣದಿಂದ ಕಾಕಲವಾರಗೆ ಹೋಗುವ ಮಾರ್ಗದಲ್ಲಿರುವ ವಾರ್ಡ್ ನಂ.17, ಸರ್ವೆ ನಂ.85ರ ಕಂದಕೂರು ಬಡಾವಣೆಯಲ್ಲಿ ನಕ್ಷೆ ಬದಲಿಸಿ ಅನಧಿಕೃತವಾಗಿ ನಿವೇಶನಗಳನ್ನು ಮಾರಾಟ ಮಾಡಲಾಗಿದೆ ಎಂಬ ಗಂಭೀರ ಆರೋಪವನ್ನು ವಿಜಯಕುಮಾರ್ ನೀರೇಟಿ ಅವರು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ

ಬಾಗಲಕೋಟೆ/ ಇಳಕಲ್: ವರ್ಷಪೂರ್ತಿ ಶಾಲೆಯಲ್ಲಿ ನಡೆದ ಎಲ್ಲಾ ಘಟನಾವಳಿಗಳನ್ನು ಮೆಲುಕು ಹಾಕುವುದರೊಂದಿಗೆ ಬಾಲಕ ಪಾಲಕ ಶಿಕ್ಷಕರ ಜೊತೆ ಎಸ್ ಡಿ ಎಮ್ ಸಿ ಸಮಿತಿಯವರೊಂದಿಗೆ ಸಾರ್ವಜನಿಕರು ಸೇರಿ ಪ್ರೀತಿ ಪ್ರೇಮ ವಿಶ್ವಾಸವನ್ನು ಮೂಡಿಸುವ ಹಾಗೂ

ಬಾಗಲಕೋಟೆ/ ಹುನಗುಂದ: ಪಟ್ಟಣದ ರೆಡ್ಡಿ ಸಮಗ್ರ ಅಭಿವೃದ್ಧಿ ಸಂಸ್ಥೆಯಿಂದ ಫೆ. 22 ರಂದು ರವಿವಾರ ಬೆಳಗ್ಗೆ 11 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 50ರ ಹೊಂದಿಕೊಂಡಿರುವ ಎಚ್ ಪಿ ಪೆಟ್ರೋಲ್ ಬಂಕ್ ಹತ್ತಿರದಲ್ಲಿರುವಲ್ಲಿರುವ ಸಮಾಜದ ಸ್ವಂತ

ಕೊಪ್ಪಳ/ ಕುಕನೂರ : ನಮ್ಮೆಲ್ಲರ ಜೀವನದ ಬದುಕು ಸಾರ್ಥಕವಾಗಬೇಕಾದರೆ ಮತ್ತೊಬ್ಬರ ಬದುಕಿನ ಬಾಳಿಗಾಗಿ ಪರೋಪಕಾರಿ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ರಾಜೂರಿನ ಬೃಹನ್ಮಠದ ಮ.ಘ.ಚ ಅಭಿನವ ಪಂಚಾಕ್ಷರ ಸ್ವಾಮೀಜಿ ಅವರು ಸಾನಿಧ್ಯ ವಹಿಸಿ ಅವರು ತಾಲೂಕಿನ

ಕಾಸರಗೋಡು : ಇರಾ ನೇಮು ಪೂಜಾರಿಯವರು ಕವಿಯಾಗಿ, ಸಾಹಿತಿಯಾಗಿ ಮಂಗಳೂರು ಕಾರಾಗೃಹದಲ್ಲಿ ಕೈದಿಗಳಿಗೆ ಒಂದು ತಿಂಗಳು ಮೇಲ್ಪಟ್ಟು ಕನ್ನಡ ಕಲಿಕೆ ಕಾರ್ಯಕ್ರಮ, ತಾಲೂಕು ಚುಟುಕು ಸಾಹಿತ್ಯ ಸಮ್ಮೇಳನ, ಜಿಲ್ಲಾ ಸಮ್ಮೇಳನ, ರಾಜ್ಯ ಸಮ್ಮೇಳನ, ದೆಹಲಿಯಲ್ಲಿ

ಕೊರಟಗೆರೆ : ಇಂದು ತಾಲ್ಲೂಕಿನ ಹೊಳವನಹಳ್ಳಿ ಮಾಧ್ಯಮಿಕ ವಿಭಾಗದ ಕರ್ನಾಟಕ ಪಬ್ಲಿಕ್ ಶಾಲೆಗೆಬಾಳೆಹೊನ್ನೂರು ಸುಕ್ಷೇತ್ರ ಸಿದ್ದರಬೆಟ್ಟದ ಪೀಠಾಧ್ಯಕ್ಷರಾದಂತಹ ಪರಮ ಪೂಜ್ಯ ,ಖಾಸಾ ಶಾಖಾ ಮಠದ ಶ್ರೀ ಶ್ರೀ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ಹಾಗೂ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಮಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಳಗಿಯಲ್ಲಿ ಅಂದಾಜು 35 ರಿಂದ 40 ವರ್ಷ ಪ್ರಾಯದ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಶವ ದೊರೆತ ಸ್ಥಳಕ್ಕೆ ಮುಂಡಗೋಡ ಪೊಲೀಸರು

ಚಿಟಗುಪ್ಪ: ಸಮಾಜಮುಖಿ ಕಾರ್ಯಗಳ ಮೂಲಕ ಜನತೆಯಲ್ಲಿ ಸೇವೆ ಮತ್ತು ದಾನ ಹಾಗೂ ಧರ್ಮದಂತಹ ಗುಣ ಬೆಳೆಸುವಲ್ಲಿ ಶ್ರೀ ಶಿವಸಿದ್ಧ ಯೋಗಾಶ್ರಮ ಪಾತ್ರ ಅನನ್ಯವಾಗಿದೆ ಎಂದುಸುಕ್ಷೇತ್ರ ಶಿವಸಿದ್ಧ ಯೋಗಾಶ್ರಮ, ಶಾಖಾ ಮುಕ್ತಿಮಠ ಇಟಗಾ ಪೀಠಾಧ್ಯಕ್ಷರಾದ ಪರಮಪೂಜ್ಯ

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದ ಹಳೆ ಬಸ್ ನಿಲ್ದಾಣದ ಸಮೀಪದಲ್ಲಿರುವ ಸಾರ್ವಜನಿಕ ಮೂತ್ರಾಲಯ ಗಬ್ಬು ನಾರುತ್ತಿದೆ. ಸ್ವಚ್ಛ ಮಾಡಿಸಲು ಹನಮನಾಳ ಗ್ರಾಮ ಪಂಚಾಯಿತಿಯವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಸ್ವಚ್ಛತೆ
Website Design and Development By ❤ Serverhug Web Solutions