
14ನೇ ಶಾಲಾ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ
ಕಲಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ಹೊಸಳ್ಳಿ ( ಎಚ್.) ಕ್ರಾಸ್ ದಿ ll ಶ್ರೀಮತಿ ಶ್ರೀದೇವಿ ಈ ಸ್ಮರಣಾರ್ಥ ಶಿಕ್ಷಣ ಮತ್ತು ಸಾಮಾಜಿಕ ಟ್ರಸ್ಟ್ (ರಿ.) ಮರಪಳ್ಳಿ ಸಂಚಾಲಿತ ಜ್ಞಾನ ಕಾರಂಜಿ ಪೂರ್ವ ಪ್ರಾಥಮಿಕ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಕಲಬುರ್ಗಿ ಜಿಲ್ಲೆ ಕಾಳಗಿ ತಾಲೂಕಿನ ಹೊಸಳ್ಳಿ ( ಎಚ್.) ಕ್ರಾಸ್ ದಿ ll ಶ್ರೀಮತಿ ಶ್ರೀದೇವಿ ಈ ಸ್ಮರಣಾರ್ಥ ಶಿಕ್ಷಣ ಮತ್ತು ಸಾಮಾಜಿಕ ಟ್ರಸ್ಟ್ (ರಿ.) ಮರಪಳ್ಳಿ ಸಂಚಾಲಿತ ಜ್ಞಾನ ಕಾರಂಜಿ ಪೂರ್ವ ಪ್ರಾಥಮಿಕ
ಬಳ್ಳಾರಿ / ಕಂಪ್ಲಿ : ಚಂದ್ರನ ದರ್ಶನಗೊಂಡಿದೆ ಬಳ್ಳಾರಿ ಜಿಲ್ಲೆ ಹಾಗೂ ಕಂಪ್ಲಿ ತಾಲೂಕು ಸೇರಿದಂತೆ ನಾಳೆ ಏಪ್ರಿಲ್ 1ರಂದು ಸೋಮವಾರ ರಂಜಾನ್ ಹಬ್ಬವನ್ನುಆಚರಣೆ ಮಾಡಲು ಸೂಚಿಸಲಾಗಿದೆ. 30 ದಿನದ ಉಪವಾಸ ವ್ರತ ಇಂದು
ಬಳ್ಳಾರಿ/ ಕಂಪ್ಲಿ : ಇತಿಹಾಸ ಪ್ರಸಿದ್ದ ಕಂಪ್ಲಿ ಪಟ್ಟಣದ ಮಾರುತಿ ನಗರದ ಶ್ರೀ ಆಂಜನೇಯ ಸ್ವಾಮಿಯ ಜಾತ್ರಾ ಮಹೋತ್ಸವ ವೈಭವದಿಂದ ಜರುಗಿತು. ವಿವಿಧ ಕಡೆಗಳಿಂದ ಬಂದಿದ್ದ ಭಕ್ತರು ದೇವರ ದರ್ಶನ ಪಡೆದರು.ರಥೋತ್ಸವದಲ್ಲಿ ಯಾವುದೇ ಅಹಿತಕರ
ಬಳ್ಳಾರಿ/ ಕಂಪ್ಲಿ : ನಗರದ ಕೋಟೆಯ ವಾರ್ಡ್ ನಂ.13 ಮತ್ತು 1 ರಲ್ಲಿ ಬರುವ ಬನ್ನಿಗಿಡ ಹತ್ತಿರ ನಾಲ್ಕು ರೋಡ್ ಹತ್ತಿರದ ಓಣಿಗಳಲ್ಲಿ ಕಳ್ಳಕಾಕರ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಭಯ ಭೀತರಾಗಿದ್ದಾರೆ. ಕಳ್ಳರ ಹಾವಳಿ
ನೇಪಿಡಾವ್/ಬ್ಯಾಂಕಾಕ್ : ರಣಭೀಕರ ಭೂಕಂಪದಿಂದ ಮ್ಯಾನ್ಮಾರ್ ಅಕ್ಷರಶಃ ನೆಲಸಮವಾಗಿದೆ. ದೇಶದ ಎರಡನೇ ಅತಿದೊಡ್ಡ ನಗರ ಮಂಡಲೆ ನಾಮಾವಶೇಷವಾಗಿದೆ. ಇದರ ನಡುವೆಯೇ ಶನಿವಾರ ಮತ್ತೆ ಭೂಮಿ ಕಂಪಿಸಿ ಆತಂಕ ಹೆಚ್ಚಿಸಿದೆ. ಮ್ಯಾನ್ಮಾರ್, ಥೈಲ್ಯಾಂಡ್ ಭೂಕಂಪದ ಮ್ಯಾನ್ಮಾರ್ನ
ಯುಗಾದಿ ದಿನವೇ ಬೊಂಬೆಗಳಿಂದ ಅಚ್ಚರಿ ಭವಿಷ್ಯ ಧಾರವಾಡ : ಧಾರವಾಡ ತಾಲೂಕಿನ ಹನುಮನಕೊಪ್ಪದಲ್ಲಿ ಬೊಂಬೆಗಳು ಪ್ರತಿ ಯುಗಾದಿ ಹಬ್ಬದಂದು ಭವಿಷ್ಯ ನುಡಿಯುತ್ತವೆ. ಹನುಮನಕೊಪ್ಪ ಗ್ರಾಮದಲ್ಲಿ 1936ರಿಂದಲೂ ಈ ಭವಿಷ್ಯ ನುಡಿಯಲಾಗುತ್ತಿದ್ದು, ಬಹುತೇಕ ನಿಜವಾಗಿವೆ. ಈ
ಹೊಸ ವರುಷ ಮರಳಿ ಬಂದಿತುಯುಗಾದಿ ಹಬ್ಬ ಖುಷಿಯ ತಂದಿತುಮನಕೆ ಹೊಸತನದ ಮುದ ನೀಡಿತುವರ್ಷದ ಹೊಸ ಸಂವತ್ಸರಕ್ಕೆ ಕಾಲಿಟ್ಟಿತು.! ಹೊಸ ವರುಷದ ದಿನವುಹೊಸ ಋತುವಿನ ಚೆಲುವುಮನಕೆ ಮೋಹಕತೆಯ ಆನಂದವುಬೇವು ಮಾವುಗಳ ಘಮವು.! ಹೊಸ ವರ್ಷಕ್ಕೆ ಶ್ರೀಕಾರಮರಿ
ಒಟ್ಟಾಗಿ ಬಾಳುವ ಬದುಕಲ್ಲಿ ಬೇದಭಾವಅಲ್ಲಾನ್ನು ಭಗವಂತನು ನೆಮ್ಮದಿಯುಸುಖ ಶಾಂತಿ ನೆಮ್ಮದಿಯು ಬಾಳಲ್ಲಿಬಾಳಲ್ಲಿ ಬೆಳಕಾಗಿ ಬಂದು ಹಂದರವೆರಲ್ಲಿ ಕುಗ್ಗದೆ ಅಂಜದೆ ಅಳಕದೆ ಮುನ್ನುಗುವರೈತರ ಬದುಕು ಹಸನಾಗಿ ಸಾಗಿಸುವಈ ವರ್ಷದಲ್ಲಿ ಹರುಷ ತರಲೆಂದುಕೈ ಜೋಡಿಸಿ ಬೇಡುವೆನ್ನು ಇಂದು
ಯುಗಾದಿ ಮತ್ತೆ ಮರಳಿ ಬಂದಿದೆಮರಳಿ ಬಂದಿದೆ ಸೊಬಗ ತಂದಿದೆ ಭುವಿ ತುಂಬಾ ಚೆಲುವು ತುಂಬಿದೆ ನಿಸರ್ಗದಿ ಹಸಿರು ಮೂಡಿದೆ. ಹಸಿರ ಬಸಿರು ನಯನ ಸೆಳೆದಿದೆ ಮರ ಗಿಡದಲಿ ರಂಗು ಚೆಲ್ಲಿದೆ ಮರದ ತುಂಬಾ ಹಕ್ಕಿ…. ವಸಂತ ರಾಗ ಉಕ್ಕಿ….. ಉದಯನುದಯ ಉಲ್ಲಾಸವೂ.. ಮನದ ಮನಸ… ಮಧುರದೊಸೆಗೆಯು.
ಬೇವು ಬೆಲ್ಲ ಸೇರಿ ಸಂಭ್ರಮಿಸಿತ್ತುಬೇಧ ಭಾವ ಮರೆತು ನಾವು ಬದುಕೋಣಇಂದು ಹಬ್ಬದ ವಾತಾವರಣ ಮೂಡಿತುರೈತಪಿ ವರ್ಗ ಸಂತೋಷಗೊಂಡಿತ್ತುಬಿಸಿಲು ತಾಪ ಮರೆತೆವು ನಾವುಬಂಧು ಬಳಗಸೇರಿ ಯುಗಾದಿ ಆಚರಿಸಿದೆವು ರಂಜಾನ್ ಹಬ್ಬ ಧಗ ಧಗನೆ ಉರಿಯುವ ಬಿಸಿಲುವರುಷದ
Website Design and Development By ❤ Serverhug Web Solutions