
ಪುಸ್ತಕ ಅವಲೋಕನ
ಪುಸ್ತಕದ ಹೆಸರು : ಕಾವ್ಯ ಕಲ್ಪ ವಲ್ಲರಿ : ಕವನ ಸಂಕಲನ ಕವಿ :ಶ್ರೀ ಕೊಟ್ರೇಶ ಜವಳಿಪ್ರಕಟವಾದ ವರ್ಷ : ೨೦೨೪.ಪ್ರಕಾಶನ : ಶೋಭಾ ಪ್ರಕಾಶನ ಹೂವಿನ ಹಡಗಲಿ. “ಸತ್ವ ಪೂರ್ಣ, ಮತ್ತು ಅರ್ಥ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಪುಸ್ತಕದ ಹೆಸರು : ಕಾವ್ಯ ಕಲ್ಪ ವಲ್ಲರಿ : ಕವನ ಸಂಕಲನ ಕವಿ :ಶ್ರೀ ಕೊಟ್ರೇಶ ಜವಳಿಪ್ರಕಟವಾದ ವರ್ಷ : ೨೦೨೪.ಪ್ರಕಾಶನ : ಶೋಭಾ ಪ್ರಕಾಶನ ಹೂವಿನ ಹಡಗಲಿ. “ಸತ್ವ ಪೂರ್ಣ, ಮತ್ತು ಅರ್ಥ

ಹುಟ್ಟು ಹಬ್ಬ ಹಾಗೂ ಮದುವೆಯ ಸವಿನೆನಪಿಗೆ ಪರಿಸರ ಪ್ರೇಮಿಗಳಿಂದ ಉಡುಗೊರೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಡಣಾಪೂರ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ ಕೆ ಜಿ ಹಾಗೂ ಯು ಕೆ ಜಿ

ಯಾದಗಿರಿ/ಗುರುಮಠಕಲ್: ನ. 17 ಸರಕಾರಿ ನೌಕರರ ಸಂಘ ಹಾಗೂ ವೈದೇಹಿ ಆಸ್ಪತ್ರೆ ಸಹಯೋಗದಲ್ಲಿ ತಾಲೂಕಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಉಚಿತ ಆರೋಗ್ಯ ಶಿಬಿರ ತಪಾಸಣಾ ಶಿಬಿರ ಜರುಗಿತು. ಎಲ್ಲರಿಗೂ ಆರೋಗ್ಯ ಎಲ್ಲೆಡೆ ಆರೋಗ್ಯ ಎನ್ನುವ

ದೀಪಕಾಂತಿಯಲ್ಲಿ ಬೆಳಗಿದ ಸಿದ್ದಲಿಂಗ ದೇಗುಲ ಗುರುಮಠಕಲ್/ ಬೋರಾಬಂಡಾ: ನ. 17 ಬೋರಬಂಡಾ ಶ್ರೀ ಸಿದ್ದಲಿಂಗ ಶ್ರೀಗಳ ಯೋಗ ಸಾಧನೆಯಿಂದ ಬೊಗವಾಗಿದ್ದ ಸ್ಥಳ ಯೋಗಬಂಡಿಯಾಗಿ (ಬೋರಬಂಡಾ) ಪರಿವರ್ತನೆ ಯಾದ ಪುಣ್ಯಕ್ಷೇತ್ರ ದೀಪಗಳ ಕಾಂತಿಯಲ್ಲಿ ಬೆಳಗಿತು.ಪಶ್ಚಿಮಾದ್ರಿ ಸಂಸ್ಥಾನ

ಬಾಗಲಕೋಟೆ /ಹುನಗುಂದ : ತಾಲ್ಲೂಕಿನ ಮರೋಳ ಗ್ರಾಮದ ಶಕುಂತಲಾ ಅಮರಗೌಡ ನಾಡಗೌಡರ (74) ಹೃದಯಾಘಾತದಿಂದ ಭಾನುವಾರ ನಿಧನರಾದರು.ಅವರಿಗೆ ಇಳಕಲ್ ಪ್ರಜಾವಾಣಿ ವರದಿಗಾರ ಬಸವರಾಜ ನಾಡಗೌಡ ಸೇರಿದಂತೆ ಇಬ್ಬರು ಪುತ್ರರು ಇದ್ದಾರೆ.ಹುನಗುಂದ ತಾಲ್ಲೂಕಿನ ಮರೋಳ ಗ್ರಾಮದಲ್ಲಿ

ಕಾಳಗಿ: ತಾಲೂಕಿನ ಕೋಡ್ಲಿ ಗ್ರಾಮದ ಹೊರ ವಲಯದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಸೋಮವಾರ ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಭೇಟಿ ನೀಡಿ ವಿವಿಧ ತರಗತಿಗಳಿಗೆ ತೆರಳಿ ವಿದ್ಯಾರ್ಥಿನಿಯರೊಂದಿಗೆ

ಬಳ್ಳಾರಿ / ಕಂಪ್ಲಿ : ಪಟ್ಟಣದ ಸಾಹಿತ್ಯ ಸಿರಿ ಪ್ರತಿಷ್ಠಾನವು ಗಂಗಾ ಸಂಕೀರ್ಣದಲ್ಲಿ ಹಮ್ಮಿಕೊಂಡ ಕುವೆಂಪು ಸಂಸ್ಮರಣೋತ್ಸವ ನಿಮಿತ್ತ ಭಾನುವಾರ ‘ಕುವೆಂಪು ವಿಚಾರಧಾರೆ’ ಕುರಿತ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಷಾ. ಮಿಯಾಚಂದ್ ಸರ್ಕಾರಿ ಪಿಯು

ಬಳ್ಳಾರಿ / ಕಂಪ್ಲಿ : ಹಾಲುಮತ ಸಮಾಜದಿಂದ ಭಕ್ತ ಕನಕದಾಸರ 535ನೇ ಜಯಂತ್ಯೋತ್ಸವ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಇಲ್ಲಿಯ ಸಾಂಗತ್ರಯ ಪಾಠಶಾಲೆಯಿಂದ ಆರಂಭಗೊಂಡು ಭವ್ಯ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಅದ್ದಪ್ಪ ಗುಡಿವರೆಗೆ

ಬಳ್ಳಾರಿ / ಕಂಪ್ಲಿ : ಕೊಪ್ಪಳದ ತೋಟಗಾರಿಕೆ ಇಲಾಖೆಯ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ವೇದಿಕೆಯಲ್ಲಿ ಬಸವ ಶ್ರೀ ಸೇವಾ ಟ್ರಸ್ಟ್ ಹಾಗೂ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ವತಿಯಂದ ಆಯೋಜಿಸಿದ್ದ ದಶಮಾನೋತ್ಸವ ಹಾಗೂ ಬಸವ ತತ್ವ

ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಮುಳ್ಳೂರು ಗ್ರಾಮದಿಂದ 1.5 ಕೋಟಿ ವೆಚ್ಚದಲ್ಲಿ 4.83 ಕೀ.ಮೀ ಉದ್ದದ ರಸ್ತೆ ಡಾಂಬರೀಕರಣಕ್ಕೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಇಂದು ಚಾಲನೆ ನೀಡಿದರು.ಮುಳ್ಳೂರು ಗ್ರಾಮದಲ್ಲಿ ಶಾಸಕರ ಅನುದಾಡಿ 1.5 ಕೋಟಿ
Website Design and Development By ❤ Serverhug Web Solutions