
ಸ್ಪರ್ಧಾರ್ಥಿಗಳಿಗೆ ದಾರಿ ದೀಪ ಈ ಪುಸ್ತಕ
ನಮ್ಮ ಕರ್ನಾಟಕ ರಾಜ್ಯದ ಪ್ರೀತಿಯ ವಿದ್ಯಾರ್ಥಿಗಳೇ ಹಾಗೂ ಸ್ಪರ್ಧಾ ಮಿತ್ರರೇ, ನಮ್ಮ ಹೆಮ್ಮೆಯ ಪೋಲಿಸ್ ಅಧಿಕಾರಿಯಾದ ಶ್ರೀಯುತ ಝುರಿಲಾಲ್ ನಾಯ್ಕ್ B ರವರು ಬರೆದಿರುವ ಗರುಡ ಸಾಮಾನ್ಯ ಜ್ಞಾನ ಪುಸ್ತಕವು psi, pc, ಹಾಗೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಮ್ಮ ಕರ್ನಾಟಕ ರಾಜ್ಯದ ಪ್ರೀತಿಯ ವಿದ್ಯಾರ್ಥಿಗಳೇ ಹಾಗೂ ಸ್ಪರ್ಧಾ ಮಿತ್ರರೇ, ನಮ್ಮ ಹೆಮ್ಮೆಯ ಪೋಲಿಸ್ ಅಧಿಕಾರಿಯಾದ ಶ್ರೀಯುತ ಝುರಿಲಾಲ್ ನಾಯ್ಕ್ B ರವರು ಬರೆದಿರುವ ಗರುಡ ಸಾಮಾನ್ಯ ಜ್ಞಾನ ಪುಸ್ತಕವು psi, pc, ಹಾಗೂ

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಎಂ. ದಾಸರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ನಿನ್ನೆ ಪೋಷಕ ಶಿಕ್ಷಕರ ಮಹಾಸಭೆಯನ್ನು ಹಮ್ಮಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರು ಶ್ರೀಮತಿ ರತ್ನಮ್ಮ ಅವರು ಈ ಕಾರ್ಯಕ್ರಮವನ್ನು ಕುರಿತು

ಬಳ್ಳಾರಿ / ಕಂಪ್ಲಿ: ಮೂರ್ತಿ ಸಿಕ್ಕದಾದರೂ ಕೀರ್ತಿ ದೊಡ್ಡದು ಎಂಬಂತೆ ಕಲಿಕಾ ಹಂತದಲ್ಲಿ ಯೋಗಪಟು ಕಂಪ್ಲಿಯ ಎಸ್. ಪೂಜಾ ಎಂಬ ವಿದ್ಯಾರ್ಥಿನಿ ಯೋಗ ಸೇರಿದಂತೆ ನಾನಾ ರಂಗದಲ್ಲಿ ಸಾಧನೆ ಮಾಡುವ ಮೂಲಕ ಸೈ ಎನ್ನಿಸಿಕೊಂಡಿದ್ದಾಳೆ.

ಬಳ್ಳಾರಿ / ಕಂಪ್ಲಿ : ತಾಲೂಕು ಸಮೀಪದ ಬುಕ್ಕಸಾಗರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಹಿನ್ನಲೆ ಸಹಕಾರ ಸಂಘದ ಉಪಾಧ್ಯಕ್ಷ ಹರಿಜನ

ಕೊಪ್ಪಳ : ಗಂಗಾವತಿ ತಾಲೂಕಿನ ಡಣಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ72ನೇ ಅಖಿಲ ಭಾರತ ಸಹಕಾರ ಸಪ್ತಾಹ -2025 ಪ್ರಯುಕ್ತ ಡಣಾಪೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಧ್ವಜಾರೋಹಣ ಮಾಡಲಾಯಿತು.ಸಹಕಾರ

ಕೊಪ್ಪಳ : ಕಾರಟಗಿ ತಾಲೂಕಿನ ಮೂಸ್ಟೂರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಹ -2025 ಪ್ರಯುಕ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮುಸ್ಟೂರು ಸಂಘದ ಆವರಣದಲ್ಲಿ

ಬಾಗಲಕೋಟೆ : ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಷಯದ ಉಪನ್ಯಾಸಕರಾದ ಸಂತೋಷ ಮಲ್ಲಪ್ಪ ಗಾಣಿಗೇರ ಅವರಿಗೆ ತುಮಕೂರು ವಿಶ್ವವಿದ್ಯಾನಿಲಯವು ಡಾಕ್ಟರ್ ಆಫ್ ಫಿಲಾಸಫಿ ಪದವಿ ಪ್ರದಾನ ಮಾಡಿದೆ. ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ಸುರೇಶ

ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ಕೆಎಸ್ ಆರ್ ಟಿಸಿ ಬಸ್ ಹರಿದು 2 ವರ್ಷದ ಮಗು ಸ್ಥಳದಲ್ಲೇ ಮೃತಪಟ್ಟಿರುವ ಇಂದು ಬೆಳಿಗ್ಗೆ 11:40 ರ ಸುಮಾರಿಗೆ ಜರುಗಿದೆ.ಪರಸಪ್ಪ ತಂದೆ ದ್ಯಾವಪ್ಪ ಹುಣಸ್ಯಾಳ

ಮಕ್ಕಳಿಲ್ಲ ಎಂದು ಕೊರಗಲಿಲ್ಲಮರಗಳನೇ ಮಕ್ಕಳೆಂದಳಲ್ಲ,ವೃಕ್ಷ ಮಾತೆ ಇವಳಾದಳಲ್ಲ, ನೂರಾ ಹದಿನಾಲ್ಕು ವಸಂತಗಳತುಂಬು ಜೀವನ ನಡೆಸಿದಳಲ್ಲ,ಸಾರ್ಥಕವಾಯಿತು ಜೀವನವೆಲ್ಲ,ಸಾಲು ಮರದ ತಿಮ್ಮಕ್ಕ ಇನ್ನಿಲ್ಲ,ಅವಳು ಬೆಳೆಸಿದ ಮರಗಳಿಗೆ ಸಾವಿಲ್ಲ. – ಶಿವಪ್ರಸಾದ್ ಹಾದಿಮನಿ ಿ

ಕಲಬುರಗಿ : ಚಿತ್ತಾಪುರದಲ್ಲಿ ರಾಷ್ಟ್ರಕೂಟರ ಕುಲದೇವತೆಯಾದ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ದೇವಸ್ಥಾನದಲ್ಲಿ, ಪ್ರತಿವರ್ಷದಂತೆ ಈ ವರ್ಷವೂ ದೀಪೋತ್ಸವ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮಕ್ಕೆ ಕಂಬಳೇಶ್ವರ ಶ್ರೀಗಳು ಚಾಲನೆ ನೀಡಿ ಆಶೀರ್ವಚನ ನೀಡಿದರು.ಅರ್ಚಕರಾದ ಶ್ರೀ
Website Design and Development By ❤ Serverhug Web Solutions