
ಕೊನೆಯುಸಿರೆಳೆದ ಚಿರತೆ
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಸಿದ್ದಾಪುರ ಹಾಗೂ ಕುಪ್ಪಾಳು ಗ್ರಾಮದ ಮಧ್ಯ ಚಿರತೆಯೊಂದು ಕಂಡು ಬಂದಿದೆ.ಚಿರತೆ ಇಂದು ಕುಪ್ಪಾಳು ಗ್ರಾಮ ಹಾಗು ಸಿದ್ದಾಪುರ ಗ್ರಾಮದ ಸುತ್ತಲೂ ಓಡಾಡುತ್ತಿರುವುದಾಗಿ , ಸಿದ್ದಾಪುರ ನೀಲಗಿರಿ ಫಾರೆಸ್ಟ್ ಲಿ ಕೂಡಾ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಸಿದ್ದಾಪುರ ಹಾಗೂ ಕುಪ್ಪಾಳು ಗ್ರಾಮದ ಮಧ್ಯ ಚಿರತೆಯೊಂದು ಕಂಡು ಬಂದಿದೆ.ಚಿರತೆ ಇಂದು ಕುಪ್ಪಾಳು ಗ್ರಾಮ ಹಾಗು ಸಿದ್ದಾಪುರ ಗ್ರಾಮದ ಸುತ್ತಲೂ ಓಡಾಡುತ್ತಿರುವುದಾಗಿ , ಸಿದ್ದಾಪುರ ನೀಲಗಿರಿ ಫಾರೆಸ್ಟ್ ಲಿ ಕೂಡಾ

ಯಾದಗಿರಿ :ಅಂಬೇಡ್ಕರ್ ಸೇವಾ ಸಮಿತಿಯ ರಾಜ್ಯಾಧ್ಯಕ್ಷರಾದ ಡಾ|| ಕೆ.ಎಂ.ಸಂದೇಶ್ ರವರ ಆದೇಶದ ಮೇರೆಗೆ ಹಾಗೂ ರಾಹುಲ್ ಕೊಲ್ಲೂರ್ಕರ್ ಜಿಲ್ಲಾಧ್ಯಕ್ಷರು ಯಾದಗಿರಿ ರವರ ಆದೇಶದ ಮೇರೆಗೆಸಾಮಾಜಿಕ ಕಳಕಳಿಯಿಂದ ಶೋಷಿತರಿಗೆ, ದೀನದಲಿತರಿಗೆ, ಬಹುಜನರ, ಏಳಿಗೆಗಾಗಿ ಪ್ರಾಮಾಣಿಕ ಮತ್ತು

ಚಾಮರಾಜನಗರ/ ಹನೂರು: ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಆರ್.ಎಸ್.ಎಸ್. ವತಿಯಿಂದ ಭಾನುವಾರ ಪಥಸಂಚಲನ ನಡೆಸಲಾಯಿತು. ಈ ವೇಳೆ 200ಕ್ಕೂ ಹೆಚ್ಚು ಸ್ವಯಂಸೇವಕರು ಶಿಸ್ತಿನೊಂದಿಗೆ ಭಾಗವಹಿಸಿ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.ಮೆರವಣಿಗೆ ಹಾದುಹೋಗಿದ ಮಾರ್ಗದುದ್ದಕ್ಕೂ ವಿದ್ಯಾರ್ಥಿನಿಯರು ಹಾಗೂ

ದೀಪಜ್ಯೋತಿಃ ಪರಬ್ರಹ್ಮದೀಪಜ್ಯೋತಿರ್ಜನಾರ್ದನಃದೀಪೋ ಹರತು ಮೇ ಪಾಪಂ ದೀಪಜ್ಯೋತಿರ್ನಮೋಸ್ತುತೇದೀಪಾವಳಿ ಹಬ್ಬದ ಶುಭಾಶಯಗಳು ಮಣ್ಣಿನಿಂದ ಮಾಡಿದ ದೀಪಗಳಿಂದಎಣ್ಣೆಯಲ್ಲಿ ಅದ್ದಿದ ಹತ್ತಿಯ ಬತ್ತಿಯಿಂದಕತ್ತಲೆಯ ಮೇಲೆ ಬೆಳಕಿನ ವಿಜಯ ಸಂಕೇತದಹಬ್ಬವನ್ನು ಆಚರಿಸೋಣ ದೀಪಗಳನ್ನು ಬೆಳಗುವುದರಿಂದ ಮಿನುಗುವ ದೀಪಗಳು, ಬೆರಗುಗೊಳಿಸುವ ಪಟಾಕಿಗಳ

ಬೆಳಗಾವಿ : ಬೆಳಗಾವಿ ಜಿಲ್ಲಾ ಸಹಕಾರ ಬ್ಯಾಂಕ್ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.ಈ ಚುನಾವಣೆಯಲ್ಲಿ ಮಾಜಿ ಉಪಮುಖ್ಯಮಂತ್ರಿ ಹಾಗೂ ಅಥಣಿಯ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸವದಿ ಅವರು ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಅಂಧಕಾರದಲಿ ದಿವ್ಯ ಚೇತನದ ಬೆಳಕು ಬೆಳಗಿಸಿಮೂಢನಂಬಿಕೆಯಲಿ ಜ್ಞಾನದ ಜ್ಯೋತಿಯ ಹೊತ್ತಿಸಿಸುಳ್ಳಿನ ಲೋಕದಲಿ ಸತ್ಯದ ನುಡಿದೀಪ ಹತ್ತಿಸಿಬೆಳಕಿನ ಹಬ್ಬ ದೀಪಾವಳಿಯ ಆಚರಿಸಿ ಸ್ವಾರ್ಥ ಹೃದಯದಿ ನಿಸ್ವಾರ್ಥದ ಜ್ಯೋತಿಯ ಮೂಡಿಸಿನೋವಿನ ನಡುವೆ ನೆಮ್ಮದಿಯ ದೀಪ ಹಚ್ಚಿಸಿನಮ್ಮವರು ತಮ್ಮವರೆಂಬ

ಹಚ್ಚಬೇಕು ದೀಪದಿಂದ ದೀಪಮಮತೆಯ ಕರುಣೆಯ ದೀಪಮೌನದ ದೀಪ ಮನುಷ್ಯನ ದೀಪಮಣ್ಣಿನ ಹಣತೆಯ ಬೆಳಕಿನ ದೀಪ ಹಚ್ಚಬೇಕು ದೀಪ ಸುಖ ಶಾಂತಿ ದೀಪಕಷ್ಟ ಕಳೆದು ಬೆಳಕು ತರುವ ದೀಪಕರುಣೆಯ ನಮ್ಮ ಕನಸಿನ ದೀಪನಮ್ಮ ಮನುಷ್ಯನ ಮನುಜದ

ದೀಪಾವಳಿ ಹಬ್ಬದಂದು ಪಟಾಕಿ ಸಿಡಿಸುವುದರಿಂದ ವಾಯುಮಾಲಿನ್ಯ, ಶಬ್ದಮಾಲಿನ್ಯ, ಜಲಮಾಲಿನ್ಯ ಮತ್ತು ಪರಿಸರ ಮಾಲಿನ್ಯವಾಗಿ ಸುಮಾರು ಮೂರರಿಂದ ನಾಲ್ಕು ದಿನಗಳವರೆಗೆ ಹೊಗೆಯಿಂದ ಕೂಡಿದ ವಾತಾವರಣವಿರುತ್ತದೆ. ಇದು ಚಿಕ್ಕ ಮಕ್ಕಳ, ವಯಸ್ಸಾದವರ ಹಾಗೂ ಪ್ರಾಣಿ, ಪಕ್ಷಿಗಳ ಆರೋಗ್ಯದ

ಬಾಗಲಕೋಟೆ: ಗದ್ದನಕೇರಿ ಕ್ರಾಸ್ ನಲ್ಲಿ ಆರ್ ಎಸ್ ಎಸ್ ಪಥ ಸಂಚಲನ ಕಾರ್ಯಕ್ರಮ ಪ್ರಯುಕ್ತ ಗಣವೇಷದಾರಿಗಳ ಮೆರವಣಿಗೆ ಗದ್ದನಕೇರಿ ಗ್ರಾಮಕ್ಕೆ ಹೊರಟಿತು.ತಮ್ಮ ಕೈಯಲ್ಲಿದ್ದ ದಂಡವನ್ನು ಬೀಸುತ್ತಾ ವಂದೇ ಮಾತರಂ ಎಂದು ಘೋಷಣೆ ಕೂಗುತ್ತಾ, ಪುಟ್ಟ

ಕೊಪ್ಪಳದ ಪ್ರವಾಸಿ ಮಂದಿರದಲ್ಲಿ ಭಾನುವಾರ ದಿನಾಂಕ, 19.10.2025 ರಂದು, ನವೆಂಬರ್ ಒಂಬತ್ತನೇ ತಾರೀಖಿನಂದು ನಡೆಯಲಿರುವಹನ್ನೊಂದನೆಯ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಪೂರ್ವ ಭಾವಿಸಭೆ, ಯಶಸ್ವಿಯಾಗಿ ಜರುಗಿತು. ಆರಂಭದಲ್ಲಿ ಜಿಲ್ಲಾ ಚು. ಸಾ. ಪ. ದ
Website Design and Development By ❤ Serverhug Web Solutions