
ಅಬುಲ್ ಕಲಾಂ ಆಜಾದರ ಆದರ್ಶಗಳನ್ನು ಪಾಲಿಸೋಣ: ಡಾ. ಹುಲಿಗೆಮ್ಮ
ಕೊಪ್ಪಳ : ನಮ್ಮ ಜೀವನದಲ್ಲಿ ಡಾ. ಅಬುಲ್ ಕಲಾಂ ಅವರ ಆದರ್ಶ ಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಅಗತ್ಯತೆ ಇದೆಯೆಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬಿ ಹುಲಿಗೆಮ್ಮ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಪ್ಪಳ : ನಮ್ಮ ಜೀವನದಲ್ಲಿ ಡಾ. ಅಬುಲ್ ಕಲಾಂ ಅವರ ಆದರ್ಶ ಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳುವ ಅಗತ್ಯತೆ ಇದೆಯೆಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಬಿ ಹುಲಿಗೆಮ್ಮ

ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಅಕ್ರಮವಾಗಿ ಮನೆಗಳನ್ನು ನಿರ್ಮಿಸಿ ಪರಿಸರ ಹಾಳು ಮಾಡಲಾಗುತ್ತಿದೆ ಎಂದು ಕನ್ನಡ ಕ್ರಾಂತಿದಳದ ರಾಜ್ಯಾಧ್ಯಕ್ಷ ತೇಜಸ್ವಿ ನಾಗಲಿಂಗಸ್ವಾಮಿ ಗಂಭೀರ ಆರೋಪ ಮಾಡಿದರು. ವಿವಿಧ ಸಂಘಟನೆಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು,

ಮುಳ್ಳೂರು ಹಾಗೂ ಹರಳೆ ಗ್ರಾ.ಪಂ ವ್ಯಾಪ್ತಿಗೆ ಸೇರಿದ ಗ್ರಾಮಗಳಲ್ಲಿ ಸುಮಾರು 83 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಸೋಮವಾರ ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಚಾಲನೆ ನೀಡಿದರು. ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮುಳ್ಳೂರು

ಜಿಲ್ಲಾ ಮಕ್ಕಳ ಸಾಹಿತ್ಯ ಸಮಾಗಮ ಬಾಗಲಕೋಟೆ ಹಾಗೂ ಆದರ್ಶ ವಿದ್ಯಾವರ್ಧಕ ಸಂಘ ಬೇವೂರ ಇವರ ಸಹಯೋಗದಲ್ಲಿ ಬಾಗಲಕೋಟೆ ಜಿಲ್ಲಾ 16ನೆಯ ಮಕ್ಕಳ ಸಾಹಿತ್ಯ ಸಮ್ಮೇಳನವು ಅಲ್ಲಿಯ ಆದರ್ಶ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಜರುಗಲಿದ್ದು

ಶಿವಮೊಗ್ಗ : ಶಿವಮೊಗ್ಗದಲ್ಲಿ ಕಳೆದೆರಡು ದಿನಗಳಿಂದ ಆರಂಭಗೊಂಡಿರುವ ಕೃಷಿ ಮೇಳವು ಕೇವಲ ಕೃಷಿ ಬಗೆಗೆ ಮಾತ್ರ ಪ್ರಾತ್ಯಕ್ಷಿಕತೆ ನೀಡದೆ ಸಾರ್ವಜನಿಕರ ವಿಭಿನ್ನ ಅಭಿರುಚಿಗಳ ಭರಪೂರ ಪ್ರಾತ್ಯಕ್ಷಿಕತೆಯನ್ನು ಪ್ರದರ್ಶಿಸಿ ಸಂಘಟಕರು ತಮ್ಮ ಜಾಣ್ಮೆ ಮತ್ತು ಕೌಶಲವನ್ನು

ಚಾಮರಾಜನಗರ/ ಹನೂರು: ಕರ್ನಾಟಕ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರ್ ವಾದ) ವತಿಯಿಂದ ಹನೂರು ತಾಲ್ಲೂಕು ಕಚೇರಿಯಲ್ಲಿ ತಹಸೀಲ್ದಾರ್ ಮುಖಾಂತರ ಸಂವಿಧಾನ ಪ್ರಜಾ ಪ್ರಭುತ್ವ ಜಾತ್ಯಾತೀತತೆ ಕೋಮು ಸಾಮರಸ್ಯ ಶಾಂತಿ ಸೌಹಾರ್ದತೆ ಸಹಬಾಳ್ವೆಯ ವಿರೋಧಿ ಜಾತಿ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ರಿವರ್ಸ್ ಸೈಡ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಚಿಂಚಲಿ ಇಲ್ಲಿಯ ಶಿಕ್ಷಣ ಸಂಸ್ಥೆಯ ಶಾಲೆಯ ವಿದ್ಯಾರ್ಥಿಗಳು ಸ್ವರೂಪ ದೇಸಾಯಿ /ವೈಷ್ಣವಿ ದಂಡಾಪುರೆ, ವಸುಂಧರಾ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದಲ್ಲಿ ದಿನಾಂಕ: 09/11/2025 ರ ರವಿವಾರ ದಿನದಂದು ಆದ್ಯ ದ್ವೈಪನಾಚಾರ್ಯರ ಪುಣ್ಯ ದಿನದ ನಿಮಿತ್ಯವಾಗಿ ಶ್ರೀರಾಮ ಮಂದಿರದಲ್ಲಿ ರಾಮ, ಸೀತೆ, ಲಕ್ಷ್ಮಣ ಮೂರ್ತಿಯ ಜೊತೆಗೆ ಆದ್ಯ ದ್ವೈಪನಾಚಾರ್ಯ

ಅಜ್ಞಾನದ ದಟ್ಟ ಮರೆಯಲ್ಲಿ ದಿನಾಂಕ, ಯುಗ, ಅಥವಾ ಕಾಲಮಾನದ ಹಂಗಿಲ್ಲದ ಒಂದು ಹಳ್ಳಿ ಅದು.ಅದರ ಹೆಸರು ‘ಮೂಢಲೋಕ’.ದೇವಸ್ಥಾನಗಳ, ಪೂಜಾರಿಗಳ, ಮತ್ತು ನಿಯಮಗಳ ದಟ್ಟ ಹೊದಿಕೆಯಿಂದ ಮುಚ್ಚಿಹೋಗಿದೆ ಆ ಗ್ರಾಮ.ಆಕಾಶ ಕಪ್ಪಾಗಿ ಮಳೆಯಾದರೆ–“ದೇವರು ಕೋಪಗೊಂಡಿದ್ದಾನೆ, ಕಾಣಿಕೆ

(ಪ್ರೇಮಿಗಳ ಮನ ಮಿಡಿಯುವ ದುರಂತ ಪ್ರೇಮ ಕಥೆ )— ಜಿ ಎಲ್ ನಾಗೇಶ್ ಇತ್ತಿಚಿನ ದಿನಗಳಲ್ಲಿ ಮರ್ಯಾದೆ ಹತ್ಯೆಯ ಪ್ರಕರಣಗಳು ಹೆಚ್ಚುತ್ತಿರುವುದನ್ನು ಗಮನಿಸಿ,‘ಒಬ್ಬನಿದ್ದನು ರಾಜ!ಒಬ್ಬಳಿದ್ದಳು ರಾಣಿ!ರಾಜನ ಜಾತಿ ಬೇರೆಯಾಗಿತ್ತು .ರಾಣಿಯ ಜಾತಿ ಬೇರೆಯಾಗಿತ್ತು.ಅವರಿಬ್ಬರ ಜಾತಿ-ಧರ್ಮ
Website Design and Development By ❤ Serverhug Web Solutions