
ಕುಳಲಿಯಲ್ಲಿ ವಿಶ್ವ ಶಾಂತಿಗಾಗಿ ಜಪಯಜ್ಞ
ಬಾಗಲಕೋಟೆ : ಮುಧೋಳ ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಶ್ರೀ ಸಿದ್ದಲಿಂಗಯತಿರಾಜರ ಹಾಗೂ ಶಾಂಭವಿ ಅಂಭಾಮಠದಲ್ಲಿ ರವಿವಾರ ದಿ.24ರಂದು ವಿಶ್ವ ಶಾಂತಿಗಾಗಿ ಜಪಯಜ್ಞ ಕಾರ್ಯಕ್ರಮವನ್ನು ಶ್ರೀ ಮಠದ ಪೂಜ್ಯರಾದ ಸದಾಶಿವ ಅಜ್ಜನವರ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಾಗಲಕೋಟೆ : ಮುಧೋಳ ತಾಲೂಕಿನ ಸುಕ್ಷೇತ್ರ ಕುಳಲಿ ಗ್ರಾಮದ ಶ್ರೀ ಸಿದ್ದಲಿಂಗಯತಿರಾಜರ ಹಾಗೂ ಶಾಂಭವಿ ಅಂಭಾಮಠದಲ್ಲಿ ರವಿವಾರ ದಿ.24ರಂದು ವಿಶ್ವ ಶಾಂತಿಗಾಗಿ ಜಪಯಜ್ಞ ಕಾರ್ಯಕ್ರಮವನ್ನು ಶ್ರೀ ಮಠದ ಪೂಜ್ಯರಾದ ಸದಾಶಿವ ಅಜ್ಜನವರ ಸಾನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ

ಕರುನಾಡು ಕಂಡ ಅಪ್ರತಿಮರಾಜಕಾರಣಿ ದೇವರಾಜ ಅರಸಹುಣಸೂರಿನ ಕಲ್ಲಹಳ್ಳಿಯಲಿಇವರ ಜನನ,ರಾಜಕೀಯ ರಂಗಕೆ ಆಗಮನ,ಎಲ್ಲೆಡೆಯಲ್ಲೂ ಸಂಚಲನ,ಮೈಸೂರಿಗೆ ಕರ್ನಾಟಕವೆಂದುಮಾಡಿದರು ನಾಮಕರಣ,ಪಡೆದರು ಜನರಿಂದ ಜನಾನುರಾಗಿ ಮುಖ್ಯಮಂತ್ರಿಎಂಬ ಅಭಿದಾನ.ದೀನ ದಲಿತರ ಏಳ್ಗೆಯ ಕನಸುಮಾಡಿದರು ತಮ್ಮ ಅವಧಿಯಲಿ ನನಸು.ಹಾವನೂರು ವರದಿಯನುಮಾಡಿ ಅನುಷ್ಠಾನ,ಜನಪ್ರಿಯರಾದರು ಆ

ಕಲಬುರಗಿ/ ಚಿತ್ತಾಪುರ; ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2025-26 ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟವನ್ನು ಆ.25 ರಂದು ಪಟ್ಟಣದ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕ್ರೀಡಾಂಗಣ ವ್ಯವಸ್ಥಾಪಕ ಮರಿಯಪ್ಪ ಬೊಮ್ಮನಳ್ಳಿಕರ್

ಧಾರವಾಡ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ದಿನಾಂಕ 18/08/2025/ ರಂದು ಗ್ರಂಥಪಾಲಕರ ದಿನಾಚರಣೆಯನ್ನು ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕು ಪಂಚಾಯತ ಧಾರವಾಡ ಶ್ರೀ ಗಂಗಾಧರ ಕಂದಕೂರ ರವರು ಉದ್ಘಾಟಿಸಿ ಗ್ರಂಥಪಾಲಕರ ಕುರಿತು ಮಾತನಾಡಿದರು. ಪದ್ಮಶ್ರೀ ಡಾ

ಬೆಳಗಾವಿ: ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಹಿನ್ನೆಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳಾದ ಮೊಹಮ್ಮದ್ ರೋಷನ್ ಅವರು ಮಹತ್ವದ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಮಳೆ ಇನ್ನಷ್ಟು ತೀವ್ರಗೊಳ್ಳುವ ಸಾಧ್ಯತೆ

ಬದುಕಿಗೆ ವಿಶ್ಲೇಷಣೆಗಳು ಸುಮಾರಿವೆ ಎಲ್ಲಾ ಅವರವರ ದೃಷ್ಟಿಕೋನಕ್ಕೆ ಬಿಟ್ಟಿದ್ದು. ಬೇಂದ್ರೆ ಅಜ್ಜ ಹೇಳುತ್ತಾ ಬರುತ್ತಾರೆ, ಹೋದವರು ತಿರುಗಿ ಬಂದಾರೆ? ಅವರು ಬರಲಿಕ್ಕೂ ಇಲ್ಲ ಮರಳಿ ಎಂದು, ಅವರು ಹೇಳಿದಂತೆ ಬದುಕಿನ ಕೊನೆಯ ಯಾನ ಮುಗಿಸಿಕೊಂಡು

ಕೊಪ್ಪಳ/ ಯಲಬುರ್ಗಾ: ಶ್ರಾವಣ ಮಾಸದ ಅಂಗವಾಗಿ ತಿಂಗಳ ಪರ್ಯಂತರವಾಗಿ ನಿರಂತರವಾಗಿ ಬೆಳಗಿನ ಸಮಯದಲ್ಲಿ ಶ್ರೀ ಏಳು ಕೋಟಿ ಮಲ್ಲಯ್ಯ ಸ್ವಾಮಿಗೆ ರುದ್ರಾಭಿಷೇಕ ಬಿಲ್ವಾರ್ಚನೆ ಸಾಗಿ ಬಂದಿರುತ್ತದೆ ಇದರ ಪ್ರಯುಕ್ತವಾಗಿ ಆ. ೧೭ ರಂದು ರವಿವಾರ

ಕೊಪ್ಪಳ/ ಕುಷ್ಟಗಿ ತಾಲೂಕಿನ ಕೊಪ್ಪಳ ಜಿಲ್ಲೆಯ ಕಿಲಾರಹಟ್ಟಿ ತಾಂಡಾದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜ್ಯೂ ಸ್ಟಾರ್ಸ್ ಕಬಡ್ಡಿ ಪಂದ್ಯಾವಳಿ ನಡೆಯಿತು ಈ ಸಂದರ್ಭದಲ್ಲಿ ಶ್ರೀ ಈಶಪ್ಪ ರಾಠೋಡ್, ಶ್ರೀ ಶ್ರೀನಿವಾಸ್ ನಾಯ್ಕ್, ಕೇಶಪ್ಪ

ವಿಜಯನಗರ/ಕೊಟ್ಟೂರು :ಪ್ರತಿ ವರ್ಷ ನಮ್ಮ ಕುಟುಂಬದಲ್ಲಿ ದೈವಾಧೀನವಾದ ಹಿರಿಯರಿಗೆ ಹಬ್ಬ-ಹರಿದಿನಗಳಲ್ಲಿ ಹೊಸ ಬಟ್ಟೆ ಹಾಕಿ ಹಿರಿಯರ ಸ್ಮರಣಾರ್ಥ ಪೂಜೆ ಸಲ್ಲಿಸುವುದು ಪ್ರತಿ ಮನೆಗಳಲ್ಲಿ ನಡೆಯುವುದು ಸರ್ವೇ ಸಾಮಾನ್ಯ, ಹೀಗೆ ಕೆರೆ ನಿರ್ಮಾಣ ಸಮಯದಲ್ಲಿ ಭದ್ರತೆಗೆ

ಬಳ್ಳಾರಿ / ಕಂಪ್ಲಿ: ಪಟ್ಟಣದ ಗಂಗಾನಗರದಲ್ಲಿ ಗಂಗಾಮತ ಸಮಾಜದಿಂದ ಶ್ರೀ ದೇವಮ್ಮ, ದುರ್ಗಮ್ಮ ದೇವಿಯ ಗಂಗೆಸ್ಥಳ ಹಾಗೂ ಪೂಜಾ ಕಾರ್ಯಕ್ರಮಗಳು ಶ್ರದ್ಧ ಭಕ್ತಿಯಿಂದ ಜರುಗಿದವು.ಇಲ್ಲಿನ ಕೋಟೆ ಪ್ರದೇಶದಲ್ಲಿ ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರ
Website Design and Development By ❤ Serverhug Web Solutions