
ರಾಜ್ಯಪಾಲರ ಉಪಹಾರಕೂಟದಲ್ಲಿ ಕಂಪ್ಲಿಯ ಮೋಹನ್ ಕುಮಾರ್ ದಾನಪ್ಪ
ಬೆಂಗಳೂರು : ರಾಜಭವನದ ಗಾಜಿನಮನೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ರವರು ಆಯೋಜಿಸಿದ್ದ ಲಘು ಉಪಹಾರ ಕೂಟಕ್ಕೆ ರಾಜ್ಯಪಾಲರ ಆಹ್ವಾನದ ಮೇರೆಗೆ ಬಳ್ಳಾರಿ ಜಿಲ್ಲೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಂಗಳೂರು : ರಾಜಭವನದ ಗಾಜಿನಮನೆಯಲ್ಲಿ 79 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಟ್ ರವರು ಆಯೋಜಿಸಿದ್ದ ಲಘು ಉಪಹಾರ ಕೂಟಕ್ಕೆ ರಾಜ್ಯಪಾಲರ ಆಹ್ವಾನದ ಮೇರೆಗೆ ಬಳ್ಳಾರಿ ಜಿಲ್ಲೆ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದ ಶ್ರೀ ವೀರಭದ್ರೇಶ್ವರ ನೂತನ ರಥೋತ್ಸವಕ್ಕೆ ಚಾಲನೆಯನ್ನು ಶ್ರೀ ವಿಜಯಮಹಾಂತ ಮಹಾಸ್ವಾಮಿಗಳು ಮೈಸೂರು ಮಠ, ಕುದರಿಮೋತಿ. ಹಾಗೂ ಮೌನತಪಸ್ವಿ ಶ್ರೀ ಅಭಿಮನ್ಯಪ್ಪಜ್ಜನವರ ಧರ್ಮರ ನೆರವೇರಿಸಿದರು.ಈ ಸಂದರ್ಭದಲ್ಲಿ ಗ್ರಾಮದ

ಬೆಳಗಾವಿ: ವೀರರಾಣಿ ಬೆಳವಡಿ ಮಲ್ಲಮ್ಮನ 366 ನೆಯ ಜಯಂತೋತ್ಸವವು ಮಲ್ಲಮ್ಮನ ಬೆಳವಡಿಯಲ್ಲಿ ಅದ್ದೂರಿಯಾಗಿ ಜರುಗಿತು.ಗ್ರಾಮದ ಮನೆಗಳ ಮುಂದೆ ರಂಗವಲ್ಲಿ ಹಾಕಿ ರಾಣಿ ಮಲ್ಲಮ್ಮಳ ಭಾವಚಿತ್ರವಿರುವ ವಾಹನವನ್ನು ಭಕ್ತಿಯಿಂದ ನೀರು ಹಾಕಿ ಬರಮಾಡಿಕೊಂಡು, ಮಲ್ಲಮ್ಮಳ ಅಭಿಮಾನಿಗಳು

ಬಳ್ಳಾರಿ / ಕಂಪ್ಲಿ : ಮತ್ತೆ ಬೀದಿ ನಾಯಿ, ಬಿಡಾಡಿ ದನಗಳ ಹಾವಳಿ ಮರುಕಳಿಸಿದೆ. ಇಡೀ ಊರನ್ನೇ ತಮ್ಮ ಸಾಮ್ರಾಜ್ಯ ಮಾಡಿಕೊಂಡಿದ್ದು ನಾಗರಿಕರಲ್ಲಿ ನಡುಕ ಹುಟ್ಟಿಸಿವೆ. ಯಾವ ಕ್ಷಣದಲ್ಲಿ ದಾಳಿ ನಡೆಸುತ್ತವೆ ಎಂಬುದನ್ನು ಊಹಿಸಲು

ಬಳ್ಳಾರಿ / ಕಂಪ್ಲಿ: ತಾಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿ ಶ್ರಾವಣಮಾಸದ ಕೊನೆ ಸೋಮವಾರದಂದು ಶ್ರೀ ಬಂಡೆ ಬಸವೇಶ್ವರ ಮತ್ತು ಶಿವಶರಣೆ ನೀಲಮ್ಮದೇವಿ ಗಂಗೆಸ್ಥಳ ಮೆರವಣಿಗೆ ವಿಜೃಂಭಣೆಯಿಂದ ಜರುಗಿತು.ಕುರುಗೋಡು ಪಟ್ಟಣದ ಗುಡ್ಡದಲ್ಲಿ ನೆಲೆಸಿರುವ ನೀಲಮ್ಮ ದೇವಿ

ಬಳ್ಳಾರಿ / ಕಂಪ್ಲಿ: ಮಲೆನಾಡಿನಲ್ಲಿ ಮಳೆರಾಯನ ಆರ್ಭಟದಿಂದ ತ್ರಿವಳಿ ಜಿಲ್ಲೆಗಳ ರೈತರ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ಭರ್ತಿಯಾದ ಜಲಾಶಯದಿಂದ 1 ಲಕ್ಷ ಅಧಿಕ ಕ್ಯೂಸೆಕ್ ನೀರನ್ನು ಗೇಟ್ಗಳ

ಶಿವಮೊಗ್ಗ: ಪ್ರಸಿದ್ಧ ಆಯುರ್ವೇದ ವೈದ್ಯಕೀಯ ವೈದ್ಯೆ ಮತ್ತು ಮನೋಚಿಕಿತ್ಸಕಿ ಡಾ. ಪ್ರಕೃತಿ ಮಂಚಾಲೆ ಅವರಿಗೆ ಶಿವಮೊಗ್ಗ ತಾಲೂಕು ಬ್ರಾಹ್ಮಣ ಸಂಘವು 17. ಆಗಸ್ಟ್, 2025 ರಂದು ನಾಗರಿಕ ಗೌರವವನ್ನು ನೀಡಿತು. ಬೆಂಗಳೂರಿನ ಶ್ರೀ ರಾಜೀವ್

ಬೀದರ್ /ಬಸವಕಲ್ಯಾಣ: ಪವಿತ್ರ ಶ್ರಾವಣ ಮಾಸ ಅಂಗವಾಗಿ ನಗರದ ಶ್ರೀ ಜಗದ್ಗುರು ಘನಲಿಂಗ ರುದ್ರಮುನಿ ಶಿವಾಚಾರ್ಯ ಸಂಸ್ಥಾನ ಗವಿಮಠದಲ್ಲಿ ಗವಿಮಠ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಸಿದ್ಧಾಂತ ಶಿಖಾಮಣಿ ಹಾಗೂ ವಚನ ಸಾಹಿತ್ಯ ಕುರಿತ 7ನೇ

ಬೆಳಗಾವಿ: ದಿ. 17/08/2025ರಂದು ಮಲ್ಲಮ್ಮನ ಬೆಳವಡಿಯಲ್ಲಿ ರಾಣಿ ಬೆಳವಡಿ ಮಲ್ಲಮ್ಮಳ ಹೊಸ ಕೃತಿಯನ್ನು ರಚಿಸಿದಂತ ಸಾಹಿತ್ಯಗಳಾದ ಶ್ರೀ Y N ನಾಗೇಶ್ ಕೌಂಡಿನ್ಯ ಅವರ ವಿರುದ್ಧವಾಗಿ ಪ್ರತಿಭಟನೆ ಮಾಡಲಾಯಿತು.ಸಾಹಿತಿಗಳು ಬೆಳವಡಿ ಮಲ್ಲಮ್ಮಳ ಇತಿಹಾಸದ ಬಗ್ಗೆ

ಧಾರವಾಡ: ಗಾಮನಗಟ್ಟಿಯ ಗ್ರಾಮದ ಭಕ್ತರಿಂದ ಶ್ರಾವಣ ಮಾಸದ ಕಡೆಯ ಸೋಮವಾರದ ಪ್ರಯುಕ್ತವಾಗಿ ಧಾರವಾಡ ಜಿಲ್ಲೆಯ ನವನಗರ ಸಮೀಪದ ಗಾಮನಗಟ್ಟಿಯ ಗ್ರಾಮದ ಭಕ್ತಾದಿಗಳು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಪುಣ್ಯಕ್ಷೇತ್ರ ಮುರಗೋಡದ ಪವಿತ್ರಮಠವಾದ ಶ್ರೀ ಚಿದಂಬರೇಶ್ವರ
Website Design and Development By ❤ Serverhug Web Solutions