
ಶಾಸಕರಿಂದ ಕಾಮಗಾರಿ ವೀಕ್ಷಣೆ
ಚಾಮರಾಜನಗರ/ ಹನೂರು: ಸುಮಾರು ₹2.5 ಕೋಟಿಗಳ ವೆಚ್ಚದಲ್ಲಿ ನಡೆಯುತ್ತಿರುವ ರಾಮನಗುಡ್ಡ ಕೆರೆಗೆ ನೀರು ಸರಬರಾಜು ಮಾಡುವ ಪೈಪ್ಲೈನ್ ಕಾಮಗಾರಿಯನ್ನು ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹನೂರು ತಾಲೂಕಿನ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಚಾಮರಾಜನಗರ/ ಹನೂರು: ಸುಮಾರು ₹2.5 ಕೋಟಿಗಳ ವೆಚ್ಚದಲ್ಲಿ ನಡೆಯುತ್ತಿರುವ ರಾಮನಗುಡ್ಡ ಕೆರೆಗೆ ನೀರು ಸರಬರಾಜು ಮಾಡುವ ಪೈಪ್ಲೈನ್ ಕಾಮಗಾರಿಯನ್ನು ಶಾಸಕ ಎಂ.ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಹನೂರು ತಾಲೂಕಿನ ಜನತೆಯ ಬಹುಕಾಲದ ಬೇಡಿಕೆಯಾಗಿದ್ದ

೧.ಕಾಯವನು ದಂಡಿಸಿಕಾಯಕವ ಮಾಡಿರೆಂದರು,ಬಸವಾದಿ ಪ್ರಮಥರು ಅಂದು,ಕಾಯವನು ದಂಡಿಸದೇಕೈಲಾಸವ ಬಯಸುತಿರುವರುಆಧುನಿಕರು, ಇಂದು,!ಎಂದ ಶಿವ ಶಿವಾ! ೨.ಶರಣು ಎಂದವರಿಗೆಶರಣು ಶರಣಾರ್ಥಿ ಎಂದರು,ಬಸವಾದಿ ಪ್ರಮಥರು,(ಶರಣರು).ಅಂದು,ಮಾತಾಡಿಸಿದರೆ ಮೈ ಮೇಲೇಬೀಳುತ್ತಿರುವರಲ್ಲ, ಆಧುನಿಕರುಅಣ್ಣ ಹೇಳಿಲ್ಲವೇ,ಏನ ಬಂದಿರಿ, “ಹದುಳವಿದ್ದಿರೇ,ಎಂದರೆ ನಿಮ್ಮ ಮೈ ಸಿರಿ, ಹಾರಿಹೋಹುದೇ?”ಹೌದು

ಕೊಪ್ಪಳ : ಚುಟುಕು ಸಾಹಿತ್ಯ ಪರಿಷತ್ ವತಿಯಿಂದ ನವಂಬರ್ ೯ ರಂದು ರಂದು ಹಮ್ಮಿಕೊಂಡಿರುವ ೧೧ನೆಯ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಮೂಲಕ ಸಹಸ್ರಾರು ಜನರಿಗೆ ಜಾಗೃತಿ ಆಂದೋಲನ ಮೂಲಕ ತಿಳುವಳಿಕೆ ನೀಡಲು ಎಲ್ಲಾ

ಗುರುಮಠಕಲ್/ ಬೋಡಬಂಡಾ : ನ 02. ತಾಲೂಕಿನ ಎರಡನೇ ತಿರುಪತಿ ಎಂದೇ ಪ್ರಖ್ಯಾತಿ ಹೊಂದಿರುವ ಬೋಡಬಂಡಾ 16 ನೇಯ ಜಾತ್ರಾ ಮಹೋತ್ಸವ ಮತ್ತು ಕಲ್ಯಾಣೋತ್ಸವ ಇದೇ ತಿಂಗಳ 4 ನೇಯ ಮತ್ತು 5 ನೇಯ

ಉತ್ತರ ಕನ್ನಡ :ಹೊನ್ನಾವರ ಪಟ್ಟಣ ಪಂಚಾಯತ ಕಛೇರಿಯಲ್ಲಿ ಜವಾಬ್ದಾರಿಯುತ ಸರಿ ಸುಮಾರು8-9 ಸರ್ಕಾರಿ ನೌಕರರ ಕೊರತೆ ಇದೆ. ಅದನ್ನು ಕೊಡಲೇ ಭರ್ತಿ ಮಾಡಬೇಕು ಹಾಗೂ ಪಟ್ಟಣ ಪಂಚಾಯಿತಿಯಲ್ಲಿ ಘನತ್ಯಾಜ್ಯ ವಸ್ತು ವಿಲೇವಾರಿಗೆ ಕಾರ್ಮಿಕರ (ಪೌರಕಾರ್ಮಿಕರು)

ಕೊಪ್ಪಳ : ಸನ್ಮಾನ್ಯ ಶ್ರೀ ಎಂ. ಬಿ. ಅಳವಂಡಿಯವರ ಸಾಹಿತ್ಯ ಸೇವೆ, ಮತ್ತು ಸಮಾಜ ಸೇವೆ, ಹಾಗೂ ಉದಾರ ಮನೋಭಾವನೆಯನ್ನು ಕಂಡು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರುದ್ರಪ್ಪ ಭಂಡಾರಿಯವರು ಅವರನ್ನು

ಕೊಪ್ಪಳ ನಗರದ ಪ್ರತಿಷ್ಟಿತ ಕಾಲೇಜುಗಳಲ್ಲಿ ಒಂದಾದ ಶ್ರೀಮತಿ ಶಾರದಮ್ಮ.ವಿ.ಕೊತಬಾಳ ಬಿ. ಬಿ. ಎ, ಬಿ. ಸಿ. ಎ, ಮತ್ತು ಬಿ. ಕಾಂ. ಕಾಲೇಜಿನಲ್ಲಿ, ಇಂದು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಕೊಪ್ಪಳದ

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಿ ಎಂ ಶ್ರೀ ಸರಕಾರಿ ಶಾಲೆಯ ಆವರಣದಲ್ಲಿ ಇಂದು 70 ನೇ ಕನ್ನಡ ರಾಜ್ಯೋತ್ಸವ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಆಯೋಜಿಸಲಾಗಿತ್ತು, ಹನೂರು ವಿಧಾನ ಸಭಾ ಕ್ಷೇತ್ರದ

ಬಳ್ಳಾರಿ / ಕಂಪ್ಲಿ : ಕನ್ನಡ ಉಳಿವಿಗೆ ಹಾಗೂ ಏಳಿಗೆಗೆ ಕಂಕಣ ಬದ್ಧವಾಗಿ ಶ್ರಮಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಕರವೇ ತಾಲೂಕು ಅಧ್ಯಕ್ಷ ಸಿ.ಡಿ. ರಾಜಶೇಖರ ಅಭಿಪ್ರಾಯ ಪಟ್ಟರು.ಪಟ್ಟಣದ ಅಂಬೇಡ್ಕರ್ ವೃತ್ತದ ಉಪ

ಬಳ್ಳಾರಿ / ಕಂಪ್ಲಿ : ಪಟ್ಡಣದ ಅಂಬೇಡ್ಕರ್ ವೃತ್ತದ ಕಂಪಲಿರಾಯ ಆಟೋ ನಿಲ್ದಾಣ ಬಳಿಯಲ್ಲಿ ಕರವೇ(ಪ್ರವೀಣ್ ಕುಮಾರ ಶೆಟ್ಟಿ ಬಣ) ತಾಲೂಕು ಘಟಕದ ನೇತೃತ್ವದಲ್ಲಿ ಪದಾಧಿಕಾರಿಗಳು ಕನ್ನಡ ರಾಜ್ಯೋತ್ಸವ ಅತ್ಯಂತ ಅದ್ಧೂರಿಯಾಗಿ ಶನಿವಾರ ಆಚರಿಸಿದರು.ಮೊದಲಿಗೆ
Website Design and Development By ❤ Serverhug Web Solutions