
ವಿಶೇಷ ಚೇತನರಿಂದ ಅರ್ಜಿ ಆಹ್ವಾನ
ಪುರಸಭೆ ಕಾರ್ಯಾಲಯ ಗುರುಮಠಕಲ್ನಲ್ಲಿ ಖಾಲಿ ಇರುವ ನಗರ ಪುನರ್ವಸತಿ ಕಾರ್ಯಕರ್ತರ ಸ್ಥಾನಕ್ಕೆ ಗೌರವ ಧನ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ಆಸಕ್ತಿಯುಳ್ಳ ವಿಶೇಷ ಚೇತನರಿಂದ ಅರ್ಜಿ ಆಹ್ವಾನ. ಯಾದಗಿರಿ/ಗುರುಮಠಕಲ್: ಗುರುಮಠಕಲ್ ಪುರಸಭೆ ಕಾರ್ಯಾಲಯದಲ್ಲಿ ಖಾಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಪುರಸಭೆ ಕಾರ್ಯಾಲಯ ಗುರುಮಠಕಲ್ನಲ್ಲಿ ಖಾಲಿ ಇರುವ ನಗರ ಪುನರ್ವಸತಿ ಕಾರ್ಯಕರ್ತರ ಸ್ಥಾನಕ್ಕೆ ಗೌರವ ಧನ ಆಧಾರದ ಮೇಲೆ ಕರ್ತವ್ಯ ನಿರ್ವಹಿಸಲು ಆಸಕ್ತಿಯುಳ್ಳ ವಿಶೇಷ ಚೇತನರಿಂದ ಅರ್ಜಿ ಆಹ್ವಾನ. ಯಾದಗಿರಿ/ಗುರುಮಠಕಲ್: ಗುರುಮಠಕಲ್ ಪುರಸಭೆ ಕಾರ್ಯಾಲಯದಲ್ಲಿ ಖಾಲಿ

ಬಳ್ಳಾರಿ / ಕಂಪ್ಲಿ : ಪತಂಜಲಿ ಯೋಗ ಸಮಿತಿಯಿಂದ ಜೂ.21ರ ಶನಿವಾರದಂದು ಸ್ಥಳೀಯ ಶಾರದಾ ಶಾಲೆ ಆವರಣದಲ್ಲಿ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ಪತಂಜಲಿ ಯೋಗ ಸಮಿತಿಯ ತಾಲೂಕು ಪ್ರಭಾರಿ ಡಿ.

ಶಿವಮೊಗ್ಗ :ನಮ್ಮ ನಿಮ್ಮೆಲ್ಲರ ಚಿರಪರಿಚಿತ, ಅನೇಕರಿಗೆ ನೆರಳು ನೀಡಿದ , ವಾಹನಗಳ ನಿಲುಗಡೆಗೆ ಆಶ್ರಯ ನೀಡಿದ ಗಡಿಕಲ್ ವೃತ್ತದ ದೂಪದ ಹೆಮ್ಮರ ಇಂದು ನಮ್ಮನ್ನೆಲ್ಲಾ ಬಿಟ್ಟು ಇಹಲೋಕ ತ್ಯಜಿಸಿದೆ, ಗಡಿಕಲ್ ವೃತ್ತಕ್ಕೆ ಒಂದು ಮೆರಗು

ಚಾಮರಾಜನಗರ/ ಗುಂಡ್ಲುಪೇಟೆ :ಕರ್ನಾಟಕ ಕಾವಲು ಪಡೆಯ ವತಿಯಿಂದ ಇಂದು ಗುಂಡ್ಲುಪೇಟೆ ತಾಲ್ಲೂಕಿನ ಬೆಂಡರವಾಡಿ ಗ್ರಾಮ ಬಾಳೆ ಎಲೆ ಮಾದಯ್ಯ ಟ್ರಸ್ಟ್ ಹಾಗೂ ಬೆಂಡರವಾಡಿ ಗ್ರಾಮಸ್ಥರ ನೇತೃತ್ವದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸುರೇಶ್ ಕುಮಾರ್ ರವರ

ಯಾದಗಿರಿ/ಗುರುಮಠಕಲ್: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರ ಕುಂದು ಕೊರತೆಗಳ ಸಭೆಯನ್ನುದ್ದೇಶಿಸಿ ಮಾಜಿ ಸಚಿವ ಹಾಗೂ ನಿಜ ಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್ ಮಾತನಾಡಿ ಸಮಸ್ಯೆಗಳನ್ನು ಆಲಿಸಿದರು. ಗುರುಮಠಕಲ್ ಮತಕ್ಷೇತ್ರದ

ಬೆಳಗಾವಿ :ಸೈದ್ದಾಂತಿಕ ಬದ್ಧತೆ, ಜನಪರ ಕಾಳಜಿ, ಸತ್ಯನಿಷ್ಠುರತೆ, ದೇಶದ ಭವಿಷ್ಯದ ಬಗೆಗಿನ ಸ್ಪಷ್ಟಮುನ್ನೋಟ, ಅಪಾರ ಧೈರ್ಯ ಮತ್ತು ಪ್ರೀತಿಯನ್ನು ತುಂಬಿಕೊಂಡ ಮತ್ತು ಸಂಸದರಾದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರ ಜನ್ಮದಿನಾಚರಣೆ

ಯಾದಗಿರಿ/ಗುರುಮಠಕಲ್: ತಾಲೂಕಿನ ಪಸಪೂಲ್ ತಾಂಡಾದಲ್ಲಿ ಮೊನ್ನೆ ದಿ:17-06-2025 ರಂದು ಕರ್ತವ್ಯ ನಿರತ ಅಬಕಾರಿ ಪೇದೆ ಮತ್ತು ಗೃಹ ರಕ್ಷಕ ಸಿಬ್ಬಂದಿ ಮೇಲೆ ಹಲ್ಲೆ ಮಾಡಿರುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ತಹಶೀಲ್ದಾರ್

ಕಲ್ಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೊರವಾರ ದೇವಸ್ಥಾನದ ಸಿಸಿ ರಸ್ತೆ ಕಾಮಗಾರಿಗೆ ಅನುಮತಿ ಪತ್ರ ನೀಡಲು ಒಂದು ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟ ಎಸ್ ಡಿ ಎ ಶರಣಪ್ಪ ನಿನ್ನೆ ಕಲಬುರಗಿಯಲ್ಲಿ ರೆಡ್ ಹ್ಯಾಂಡ್

ಬಳ್ಳಾರಿ / ಕಂಪ್ಲಿ : ಬದುಕಿ ಬಾಳಬೇಕಾದ ಮಕ್ಕಳು ಸಾವು ತಾಯಿ ತನ್ನ ಮೂವರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ – ಕುರುಗೋಡು ತಾಲೂಕಿನ ದಮ್ಮೂರುನಲ್ಲಿ ಹೃದಯ ವಿದ್ರಾವಕ ಘಟನೆ. ತಾಯಿ ತನ್ನ

ರಾಜಕಾರಣವೆಂದರೆಜನ ಸೇವೆ ಮಾಡುವುದು ಎಂದುಕೊಂಡಿದ್ದ ವ್ಯಕ್ತಿಯುಇತ್ತೀಚೆಗೆ,ನಾನು ರಾಜಕೀಯರಂಗಕ್ಕೆ, ಬಂದಿರುವುದುಜನ ಸೇವೆ ಮಾಡಲಿಕ್ಕಲ್ಲ,ಜನರ ಹಣವನ್ನು ಸ್ವಾಹಮಾಡಲಿಕ್ಕೆ! ಎಂದಾಗಆ ಮಾತು ಕೇಳಿದವರೆಲ್ಲರೂದಿಕ್ಕಾಪಾಲಾಗಿ ಹೋದರು!ಬಾಳುವುದು, ಮತ್ತು ಬಾಳಲುಬಿಡುವುದೆಂದರೆ ಇದೇನಾ?!
Website Design and Development By ❤ Serverhug Web Solutions