
ಕವನದ ಶೀರ್ಷಿಕೆ : ನನ್ನ ಅಪ್ಪ
ನನ್ನ ಪ್ರಾಣಕ್ಕಿಂತ ಹೆಚ್ಚಾಗಿರುವ ನೀ ಅಪ್ಪಏನೆಂದು ವರ್ಣಿಸಲಿ ಏನೆಂದು ಹೇಳಲಿ ನಿನ್ನ ಅಪ್ಪನಾ ಹುಟ್ಟಿದಾಗ ಕಾತುರದ ನನ್ನ ನೋಡಲು ನಿನ್ನ ಕಂಗಳು ನನ್ನ ನೀ ನೋಡಿದ ತಕ್ಷಣ ಆನಂದ ಭಾಷ್ಪಗಳು ತಪ್ಪಾದಾಗ ತಿದ್ದಿದಿನಾ ಅತ್ತಾಗ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನನ್ನ ಪ್ರಾಣಕ್ಕಿಂತ ಹೆಚ್ಚಾಗಿರುವ ನೀ ಅಪ್ಪಏನೆಂದು ವರ್ಣಿಸಲಿ ಏನೆಂದು ಹೇಳಲಿ ನಿನ್ನ ಅಪ್ಪನಾ ಹುಟ್ಟಿದಾಗ ಕಾತುರದ ನನ್ನ ನೋಡಲು ನಿನ್ನ ಕಂಗಳು ನನ್ನ ನೀ ನೋಡಿದ ತಕ್ಷಣ ಆನಂದ ಭಾಷ್ಪಗಳು ತಪ್ಪಾದಾಗ ತಿದ್ದಿದಿನಾ ಅತ್ತಾಗ

ಚಿಕ್ಕಮಗಳೂರು / ಕೊಪ್ಪ : ನಗರದಲ್ಲಿ ಶಾಲಾ ಮಕ್ಕಳನ್ನು ಸಾಮರ್ಥ್ಯಕ್ಕಿಂತ ಅಧಿಕ ಸಂಖ್ಯೆಯಲ್ಲಿ ಆಟೋ, ವ್ಯಾನ್ಗಳಲ್ಲಿ ಶಾಲೆ ಕರೆದೊಯ್ಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಅಪಾಯಕಾರಿ ಆಗಿದೆ. ಇದನ್ನು ಮನಗಂಡ ಪೋಲೀಸರು ನಗರದಲ್ಲಿ ವಿಶೇಷ ಕಾರ್ಯಾಚರಣೆ

ಬಳ್ಳಾರಿ / ಕಂಪ್ಲಿ : ಕಂಪ್ಲಿ ಬೆಳಗೋಡು ರಸ್ತೆಯಲ್ಲಿ ಶನಿವಾರ ಟ್ರ್ಯಾಕ್ಟರ್ ಹಾಗೂ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೆಳಗೋಡು ನಿವಾಸಿ ಹರೀಶ ತಂದೆ ಬಸಪ್ಪ ಮೃತಪಟ್ಟಿದ್ದಾನೆ. ಬೈಕ್ ನಲ್ಲಿದ್ದ ಹರೀಶ ತಾಯಿ ಹಾಗೂ

ಕೊಡಗು/ ಸುಂಟಿಕೊಪ್ಪ : ಅಕ್ರಮವಾಗಿ ನಿಷೇಧಿತ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಸುಂಟಿಕೊಪ್ಪ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಡಗರಹಳ್ಳಿಯ ಆಟೋ ಚಾಲಕ ಜಗದೀಶ್ ಅಲಿಯಾಸ್ ಜಗ್ಗ ಮತ್ತು ಗದ್ದೆಹಳ್ಳ ನಿವಾಸಿ ನೌಫಲ್ ಎಂಬಿಬ್ಬರು

ದೂರಾದ ಮ್ಯಾಲುಯಾಕ ನನ್ನ ದೂರುತಿಸತ್ತ ಕನಸುಗಳ ಸುತ್ತಮತ್ಯಾಕ ಸುತ್ತುತಿ ಕೂಡಿ ಕಟ್ಟಿ; ಸುಟ್ಟಭಾವನೆಗಳ ತುರಿ ಬಿಡು ಗೆಳತಿತೇಲಲಿ, ಮುಳುಗಲಿನಿನಗ್ಯಾಕ ಅದರ ಚಿಂತಿ ಜೋಡಿ ತೊಳುಗಳತೋರೆದಾಗಲೆ ನಿಂತಿತು ಪ್ರೀತಿಒಂದಾಗದ ದಾರಿಯಲಿಬಿಗಿ ಉಸಿರಿಡಿದು ಯಾಕ ಕುಂತಿ ಕಿತ್ತೆಸೆದು

ಬೀದರ / ಬಸವಕಲ್ಯಾಣ : ನಗರದಲ್ಲಿ ದಿ. 14/06/2025 ಶನಿವಾರ ದಂದು ಶರಣ ಶ್ರೀ ಹಡಪದ ಅಪ್ಪಣ್ಣ ಸೇವಾ ಸಂಘದ ವತಿಯಿಂದ ಅಧ್ಯಕ್ಷ, ಉಪಾಧ್ಯಕ್ಷ, ಹಾಗೂ ಸದಸ್ಯರ ಆಯ್ಕೆ ಮಾಡಲಾಯಿತು.ಈ ಸಂಘದ ಅಧ್ಯಕ್ಷರಾಗಿ ಶ್ರೀ

ಬೋಯಿಂಗ್ 787-8 ಮಧ್ಯಮ ಗಾತ್ರದ, ಅವಳಿ ಎಂಜಿನ್ ಇರುವ ಅಗಲ ಗಾತ್ರದ ಜೆಟ್ ವಿಮಾನ. ಹೆಸರೇ ಸೂಚಿಸಿದಂತೆ ಇದನ್ನು ಪ್ರಖ್ಯಾತ ಏರ್ ಲೈನ್ ಕಂಪೆನಿಯಾದ ಬೋಯಿಂಗ್ ತಯಾರಿಸುತ್ತದೆ. ಬೋಯಿಂಗ್ ವಾಣಿಜ್ಯ, ಮಿಲಿಟರಿ ಹಾಗೂ ಹೆಲಿಕ್ಯಾಪ್ಟರ್

ತುಂಬು ಕುಟುಂಬದ ದೊಡ್ಡಣ್ಣತೋರಲಾರನು ಕಪಟದ ಬಣ್ಣಕೊಟ್ಟು ಸಲಹುವನು ಶ್ರೇಷ್ಠ ಗುಣಮಕ್ಕಳ ಏಳಿಗೆಯ ಗುರಿ ಪ್ರತಿ ಕ್ಷಣ. ಬೆರಳ ಹಿಡಿದು ನಡಿಗೆ ಕಲಿಸಿದಾತಹೆಗಲ ಮೇಲೊತ್ತು ಮೆರೆಸಿದಾತಹಗಲಿರುಳು ನಮಗಾಗಿ ದುಡಿದಾತತನ್ನೆಲ್ಲಾ ಸುಖವ ಬದಿಗೊತ್ತಿದಾತ. ನ್ಯಾಯ, ನೀತಿಯ ದಾರಿ

ಬಳ್ಳಾರಿ / ಕಂಪ್ಲಿ : ಪಟ್ಟಣದ ಸಾಂಗಾತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಇಂದು ತಾಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ನರೇಗಾ ದಿನಾಚರಣೆ ಮತ್ತು ಕಾರ್ಯಾಗಾರ ಕಾರ್ಯಕ್ರಮ ನಡೆಯಿತು.ಶಾಸಕ ಜೆ.ಎನ್.ಗಣೇಶ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ,

ಬಳ್ಳಾರಿ / ಕಂಪ್ಲಿ : ಪಟ್ಟಣದ ಕೊಟ್ಟಾಲ್ ರಸ್ತೆಯ ಮಾಜಿ ಶಾಸಕ ಸುರೇಶ ಬಾಬು ಅವರ ತುಂಗಭದ್ರಾ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಕಂಪ್ಲಿ ಮಂಡಲ ವತಿಯಿಂದ ವಿಕಸಿತ ಭಾರತದ ಅಮೃತ ಕಾಲ ಸೇವೆ,
Website Design and Development By ❤ Serverhug Web Solutions