
ಅಪ್ಪ ಅಂದರೇನೇ ದೊಡ್ಡ ಶಕ್ತಿ…
ಅಪ್ಪ ಅಂದರೇನೇ ದೊಡ್ಡ ಶಕ್ತಿ ಗತ್ತು ಗಾಂಭೀರ್ಯ ದೊಡ್ಡ ಜವಾಬ್ಧಾರಿ ಅಮ್ಮ ಎಲ್ಲವನ್ನೂ ತೋರಿಸಿಕೊಳ್ಳುತ್ತಾಳೆ ಆದರೆ ಅಪ್ಪ ಏನೂ ತೋರಿಸಿಕೊಳ್ಳಲ್ಲ ನೋವುಗಳನ್ನು ತೋರಿಸಿಕೊಂಡರೆ ಎಲ್ಲಿ ನನ್ನ ಹೆಂಡತಿ, ಮಕ್ಕಳು ನೋವು ಪಡುತ್ತಾರೆ ಅಂತಾನೂ ಮತ್ತೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಅಪ್ಪ ಅಂದರೇನೇ ದೊಡ್ಡ ಶಕ್ತಿ ಗತ್ತು ಗಾಂಭೀರ್ಯ ದೊಡ್ಡ ಜವಾಬ್ಧಾರಿ ಅಮ್ಮ ಎಲ್ಲವನ್ನೂ ತೋರಿಸಿಕೊಳ್ಳುತ್ತಾಳೆ ಆದರೆ ಅಪ್ಪ ಏನೂ ತೋರಿಸಿಕೊಳ್ಳಲ್ಲ ನೋವುಗಳನ್ನು ತೋರಿಸಿಕೊಂಡರೆ ಎಲ್ಲಿ ನನ್ನ ಹೆಂಡತಿ, ಮಕ್ಕಳು ನೋವು ಪಡುತ್ತಾರೆ ಅಂತಾನೂ ಮತ್ತೆ

ಯಾದಗಿರಿ/ಗುರುಮಠಕಲ್: ನಾಳೆ ಯಾದಗಿರಿಯಲ್ಲಿ ಜರುಗಲಿರುವ ಆರೋಗ್ಯ ಆವಿಷ್ಕಾರ ಕಾರ್ಯಕ್ರಮದ ಪೂರ್ವ ಸಿದ್ಧತೆ ಪ್ರಯುಕ್ತ ಇಂದು ಹೈದರಾಬಾದ್ ವಿಮಾನ ನಿಲ್ದಾಣದಿಂದ ಯಾದಗಿರಿ ಹೋಗುವಾಗ ಮಾರ್ಗ ಮಧ್ಯದಲ್ಲಿ ಗುರುಮಠಕಲ್ ಪ್ರವಾಸಿ ಮಂದಿರಕ್ಕೆ ದಿನೇಶ್ ಗುಂಡೂರಾವ್ ಸಚಿವರು, ಆರೋಗ್ಯ

ಕಲಬುರಗಿ/ ಚಿತ್ತಾಪುರ :ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ನೆರವೇರಿತು.ಇದೇ ವೆಳೆ ಕನ್ನಡ ಪಂಡಿತ ಅಯ್ಯಾಳಿಯವರು ಪ್ರತಿಜ್ಞಾ ವಿಧಿಯನ್ನು ವಿಧಿಸಿದರು.ಶಾಲೆಯ ಎಲ್ಲಾ ಶಿಕ್ಷಕರು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಿದರು.ಈ ಸಂದರ್ಭದಲ್ಲಿ

ಕಲಬುರಗಿ/ ಚಿತ್ತಾಪುರ: ಮುಂಗಾರು ಬಿತ್ತನೆ ಸಮಯದಲ್ಲಿ ಬರುವ ರೈತರ ಹಬ್ಬ ಕಾರಹುಣ್ಣಿಮೆ ಹಬ್ಬವನ್ನು ತಾಲೂಕಿನಾದ್ಯಂತ ರೈತರು ತಮ್ಮ ತಮ್ಮ ಎತ್ತುಗಳನ್ನು ವಿಶೇಷವಾಗಿ ಅಲಂಕರಿಸಿ ಸಡಗರ, ಸಂಭ್ರಮದಿಂದ ಆಚರಣೆ ಮಾಡಿದರು.ಹುಣ್ಣಿಮೆ ಹಿಂದಿನ ದಿನ ದನಕರು, ಎತ್ತುಗಳನ್ನು

ಚಾಮರಾಜನಗರ/ ಗುಂಡ್ಲುಪೇಟೆ :ಕರ್ನಾಟಕ ಕಾವಲು ಪಡೆಯ ವತಿಯಿಂದ ದಿ. 13/06/2025ರಂದು ಗುಂಡ್ಲುಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಮದ್ದೂರು ಗ್ರಾಮದ ಬುಡಕಟ್ಟು ಗಿರಿಜನ ಕಾಲೋನಿಯ ಡಾ. ರತ್ನಮ್ಮರವರ ಸಾಮಾಜಿಕ ಸೇವೆ ಹಾಡಿ ಮಕ್ಕಳ

ಉತ್ತರ ಕನ್ನಡ/ ಮುಂಡಗೋಡ : ಮುಂಡಗೋಡ ತಾಲೂಕಿನ ಬಾಚಣಕಿ ಗ್ರಾಮದ ಬಳಿ ಮಂಗಳವಾರ ಸಾಯಂಕಾಲ ನಡೆದಿದ್ದ ಬುಲೆಟ್ ಬೈಕ್ ಹಾಗೂ ಅಪಾಚಿ ಬೈಕ್ ಗಳ ನಡುವಿನ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹಿಂಬದಿ ಸವಾರ ಚಿಕಿತ್ಸೆ

ಬೆಳಗಾವಿ :ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದಲ್ಲಿ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ಮಾಜಿ ಉಪ ಮುಖ್ಯಮಂತ್ರಿಗಳು, ಅಥಣಿಯ ಜನಪ್ರಿಯ ಶಾಸಕರಾದ ಶ್ರೀ ಲಕ್ಷ್ಮಣ ಸವದಿಯವರ ಅಧ್ಯಕ್ಷತೆಯಲ್ಲಿ ಅಥಣಿ ತಾಲೂಕಿನ ಶಿಕ್ಷಣ ಇಲಾಖೆ, ಸಮಾಜ

ಗದಗ :ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ||ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಹೆಣ್ಣು ಮಕ್ಕಳ ವಸತಿ ಶಾಲೆ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು/ ವಸತಿ ಕಾಲೇಜುಗಳ ಮತ್ತು

ನಿನ್ನೆ ಬಾಗಲಕೋಟೆ ಜಿಲ್ಲೆಗೆ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ನವರು ಆಗಮಿಸಿದ್ದರು. ಇಲ್ಲಿನ ಕುಂದು ಕೊರತೆಯ ಬಗ್ಗೆ ವಿಚಾರಿಸಿ ಪತ್ರಿಕಾ ಗೋಷ್ಠಿನಡೆಸಿದರು. ಸಚಿವರೊಂದಿಗೆ ಬಾಗಲಕೋಟ ಜಿಲ್ಲಾ ರಾಜೀವ್ ಗಾಂಧಿ ಪಚಾಯತ್ ರಾಜ್ಸಂಘಟನೆಯ ಜಿಲ್ಲಾ ಅಧ್ಯಕ್ಷರಾದ

“ಸತಿಪತಿಗಳೊಂದಾದ ಭಕ್ತಿಯು ಹಿತವಪ್ಪುದು ಶಿವಂಗೆ” ಎಂದು ವಚನವನ್ನು ರಚಿಸಿದ ದೇವರ ದಾಸಿಮಯ್ಯ ಮತ್ತು ದುಗ್ಗಳೆ ದಂಪತಿಗಳು ಬಸವಣ್ಣನವರಿಗಿಂತ ನೂರು ವರ್ಷ ಮುಂಚೆಯೇ ಜನಿಸಿರಬಹುದು ಎಂಬ ಉಲ್ಲೇಖಗಳು ದೊರೆತಿರುವ ಕಾರಣ ದೇವರ ದಾಸಿಮಯ್ಯನವರ ಕಾಲವನ್ನು ಕ್ರಿ.
Website Design and Development By ❤ Serverhug Web Solutions