
ಗುರುಮಠಕಲ್ ಉಪ ಕೃಷಿ ಮಾರುಕಟ್ಟೆಯಲ್ಲಿ ತೆರಿಗೆ ಕಟ್ಟದೆ ದಬ್ಬಾಳಿಕೆ
ಯಾದಗಿರಿ/ಗುರುಮಠಕಲ್ : ಗಡಿ ಭಾಗದ ರೈತರು ಹಾಗೂ ವರ್ತಕರು ಪ್ರತಿ ಸೋಮವಾರ ನಡೆಯುವ ಪಶುಗಳ ಸಂತೆಗೆ ಸಾಕಷ್ಟು ಸಂಖ್ಯೆಯಲ್ಲಿ ಬರುವುದು ಹಾಗೂ ವ್ಯಾಪಾರ ಮಾಡುವುದು ವಾಡಿಕೆ. ಇಲ್ಲಿನ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪಶುಗಳನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಯಾದಗಿರಿ/ಗುರುಮಠಕಲ್ : ಗಡಿ ಭಾಗದ ರೈತರು ಹಾಗೂ ವರ್ತಕರು ಪ್ರತಿ ಸೋಮವಾರ ನಡೆಯುವ ಪಶುಗಳ ಸಂತೆಗೆ ಸಾಕಷ್ಟು ಸಂಖ್ಯೆಯಲ್ಲಿ ಬರುವುದು ಹಾಗೂ ವ್ಯಾಪಾರ ಮಾಡುವುದು ವಾಡಿಕೆ. ಇಲ್ಲಿನ ಸ್ಥಳೀಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಪಶುಗಳನ್ನು

ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿ ಇರುವುದರಿಂದ ಕೊಟ್ಟೂರು ಪಟ್ಟಣದ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜು ಅಗುವ ಕೊಟ್ಟೂರು ಪಟ್ಟಣಕ್ಕೆ ನಾಳೆ (ದಿ.04-06-2025) ಬೆಳಿಗ್ಗೆ 09 ಗಂಟೆಯಿಂದ ಸಾಯಂಕಾಲ 05. 30

ವಿಜಯಪುರ/ ತಾಳಿಕೋಟೆ: ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಎಮ್.ಎಚ್. ಬೀಳಗಿ ಇವರನ್ನು ಇಲಾಖೆ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಅರವಿಂದ ಹೂಗಾರ

ವಿಜಯಪುರ/ ತಾಳಿಕೋಟೆ: ಪಟ್ಟಣದ ಶ್ರೀ ಖಾಸ್ಗತೇಶ್ವರ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ತಮ್ಮ ಜೀವನ ರೂಪಿಸಿಕೊಂಡು ತೃಪ್ತಿಕರವಾಗಿ ಸೇವೆಯಿಂದ ನಿವೃತ್ತರಾಗಿರುವುದು ನಮಗೆ ಹೆಮ್ಮೆ ಇದೆ ಅವರ ನಿವೃತ್ತ ಜೀವನ ಸುಖಮಯವಾಗಿರಲಿ ಎಂದು ವ್ಹಿ.ಸಿ.ಹಿರೇಮಠ ಹಾರೈಸಿದರು. ಅವರು

ಚಾಮರಾಜನಗರ/ ಹನೂರು: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಸಾಮೂಹಿಕ ನಾಯಕತ್ವದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ವಿರುದ್ಧ ದೂರು ದಾಖಲಿಸಿರುವುದನ್ನು ಖಂಡಿಸಿ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ

ಯಾದಗಿರಿ/ಗುರುಮಠಕಲ್: ಪುಣೆಯ ಪ್ರತಿಷ್ಠಿತ ಕವಿ ಕುಲಗುರು ಕಾಳಿದಾಸ ಸಂಸ್ಕೃತ ವಿಶ್ವ ವಿದ್ಯಾನಿಲಯದಿಂದ ಗುರುಮಠಕಲ್ ಪಟ್ಟಣದ ಆರಾಧನಾ ಪಬ್ಲಿಕ್ ಶಾಲೆಯ ಸಂಸ್ಥಾಪಕರು ಹಾಗೂ ಶಿಕ್ಷಕರಾದ ವೇಣುಗೋಪಾಲ್ ದೇವನೂರು ಅವರಿಗೆ ಸಂಪ್ರದಾಯ ಮತ್ತು ಆಧುನಿಕತೆಯನ್ನು ಸಂಯೋಜಿಸುವುದು ಕೈಗಾರಿಕಾ

ಬಳ್ಳಾರಿ / ಕಂಪ್ಲಿ : ನಗರದ ಅಂಬೇಡ್ಕರ್ ವೃತ್ತದ ಬಳಿಯಲ್ಲಿರುವ ಬೃಹತ್ ಕಟೌಟ್ ಮುಂಭಾಗದಲ್ಲಿ ಬಳ್ಳಾರಿ ಜಿಲ್ಲಾ ವೀರಶೈವ ಲಿಂಗಾಯತ ಮಹಾವೇಕೆಯ ಬಳ್ಳಾರಿ ಜಿಲ್ಲಾಧ್ಯಕ್ಷ ಹೊಸಕೋಟೆ ಜಗದೀಶ್ ನೇತೃತ್ವದಲ್ಲಿ ಜನಪ್ರಿಯ ನಾಯಕ, ಅಭಿವೃದ್ಧಿಯ ಹರಿಕಾರ

ಬೆಂಗಳೂರು/ ನೆಲಮಂಗಲ :ಭಗವದ್ ಶ್ರೀ ರಾಮಾನುಜಾಚಾರ್ಯರ 1008 ನೇ ವರ್ಷದ ತಿರುನಕ್ಷತ್ರದ ಪ್ರಯುಕ್ತ ಶ್ರೀ ವೈಷ್ಣವ ಸಂಘ ಟಿ.ಬೇಗೂರು (ರಿ.) ವತಿಯಿಂದ 8 ನೇ ವರ್ಷದ ಸಾಮೂಹಿಕ ಉಪನಯನ ಕಾರ್ಯಕ್ರಮವು ಭಗವದ್ ಶ್ರೀ ಶ್ರೀ

ಬೆಂಗಳೂರು/ ನೆಲಮಂಗಲ: ಚಲಿಸುತ್ತಿದ್ದ ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನೆಲಮಂಗಲ ಬಳಿಯ ಟೋಲ್ ಗೇಟ್ (ಜಾಸ್ ಟೋಲ್) ಬಳಿ ನೆಡೆದಿದೆ. ಮೂಲತಃ ಬೆಳಗಾವಿ ಜಿಲ್ಲೆಯವರಾದ ಶಶಿಧರ್ (66) ಮೃತಪಟ್ಟ ವ್ಯಕ್ತಿಯಾಗಿದ್ದು,

ಚಾಮರಾಜನಗರ/ ಹನೂರು: ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಪಡಿತರ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಪಡಿತರ ವಿತರಕರು ಸೂಕ್ತ ಕ್ರಮ ವಹಿಸಬೇಕು ಎಂದು ಶಾಸಕ ಎಂ. ಆರ್. ಮಂಜುನಾಥ್ ತಿಳಿಸಿದರು.
Website Design and Development By ❤ Serverhug Web Solutions