
ಆಪರೇಶನ್ ಸಿಂಧೂರ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಜರುಗಿದ ತಿರಂಗಾ ಧ್ವಜ ಯಾತ್ರೆ
ಬೀದರ / ಬಸವಕಲ್ಯಾಣ : ನಗರದಲ್ಲಿ ಇಂದು ದಿನಾಂಕ 24/05/2025 ಶನಿವಾರ ದಂದು ಆಪರೇಶನ್ ಸಿಂಧೂರ ಹಿನ್ನೆಲೆಯಲ್ಲಿ ನಗರದ ಕೋಟೆಯಿಂದ ಬೃಹತ್ ಆಕಾರದ ತಿರಂಗಾ ಧ್ವಜ ಯಾತ್ರೆಯು ಮುಖ್ಯ ರಸ್ತೆ ಮಾರ್ಗವಾಗಿ ಗಾಂಧಿಚೌಕ್, ಬಸವೇಶ್ವರ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೀದರ / ಬಸವಕಲ್ಯಾಣ : ನಗರದಲ್ಲಿ ಇಂದು ದಿನಾಂಕ 24/05/2025 ಶನಿವಾರ ದಂದು ಆಪರೇಶನ್ ಸಿಂಧೂರ ಹಿನ್ನೆಲೆಯಲ್ಲಿ ನಗರದ ಕೋಟೆಯಿಂದ ಬೃಹತ್ ಆಕಾರದ ತಿರಂಗಾ ಧ್ವಜ ಯಾತ್ರೆಯು ಮುಖ್ಯ ರಸ್ತೆ ಮಾರ್ಗವಾಗಿ ಗಾಂಧಿಚೌಕ್, ಬಸವೇಶ್ವರ

ಗದಗ : ಗದಗ ತಾಲ್ಲೂಕಿನ ಬಳಗಾನೂರ ರಸ್ತೆ, ಕದಡಿ, ಗಾವರವಾಡ, ಹುಯಿಳಗೋಳ ಗ್ರಾಮಗಳದ ಬಳಿಯ ಹಳ್ಳದಿಂದ ಅಕ್ರಮವಾಗಿ ಹಳ್ಳದ ಮರಳನ್ನು ಎಗ್ಗಿಲ್ಲದೇ ಸಾಗಿಸುತ್ತಿದ್ದು, ಮರಳು ಮಾರಾಟದ ದಂಧೆ ಹೆಚ್ಚಿದೆ.ಗಾವರವಾಡ ಹಾಗೂ ಕದಡಿ ಗ್ರಾಮಕ್ಕೆ ಹತ್ತಿರದಲ್ಲಿ

ಬಾಗಲಕೋಟೆ ಜಿಲ್ಲೆಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಮಾಜಿ ಪ್ರಧಾನಮಂತ್ರಿಗಳಾದ ದಿ. ರಾಜೀವ್ ಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷರಾದ ಶ್ರೀ ಎಸ್ ಜಿ ನಂಜಯನಮಠ, ಶ್ರೀ ಮಹೇಶ ಎಸ್ ಹೊಸಗೌಡ್ರ ,ಶ್ರೀನಿವಾಸ ಬಳ್ಳಾರಿ,ಶ್ರೀ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕುಳಗೇರಿ ಕ್ರಾಸ್ ನಲ್ಲಿ ಶ್ರೀ ಮೈಲಾರಲಿಂಗೇಶ್ವರ ಪತ್ತಿನ ಸಹಕಾರ ಸಂಘ ಉದ್ಘಾಟನೆ ಮಾಡಲಾಯಿತು,ಈ ಸಮಾರಂಭಕ್ಕೆ ಆಗಮಿಸಿದ್ದ ಪರಮಪೂಜ್ಯ ಶ್ರೀ ಅಭಿನವ ಶ್ರೀ ಒಪ್ಪತೇಶ್ವರ ಮಹಾಸ್ವಾಮಿಜಿಗಳು,ಪರಮಪೂಜ್ಯ ಶ್ರೀ ನೀಲಲೋಹಿತ್ ಸ್ವಾಮಿಗಳು

ಬಾಕಿ ಬೆಳೆ ವಿಮೆ ಪರಿಹಾರ ಹಣ ಕೂಡಲೇ ವಿಳಂಬದ ಬಡ್ಡಿಯೊಂದಿಗೆ ರೈತರ ಖಾತೆಗೆ ಜಮಾ ಮಾಡುವಂತೆ ಬಸವರಾಜ ಹಡಪದ ಸುಗೂರ ಎನ್. ಆಗ್ರಹ ಕಲಬುರಗಿ: ಜಿಲ್ಲೆಯಲ್ಲಿ 2024 -25 ನೇ ಸಾಲಿನಲ್ಲಿ ಸಹಸ್ರಾರು ರೈತರು

ಬಾಗಲಕೋಟೆ ಜಿಲ್ಲೆಯ ಇಲ್ಕಲ್ ತಾಲೂಕಿನ ಹಿರೇ ಓತಗೇರಿ ಗ್ರಾಮದಲ್ಲಿ ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮನವರ 603ನೇ ಜಯಂತೋತ್ಸವ ಅತ್ಯಂತ ಸಡಗರ ಸಂಭ್ರಮ ಭಕ್ತಿ ಭಾವದಿಂದ ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು. ಬೆಳಗ್ಗೆ ಮಲ್ಲಮ್ಮನವರ ಮೂರ್ತಿಗೆ ಅಭಿಷೇಕ

ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಇಂದಿರಾ ಕ್ಯಾಂಟೀನ್ ಇದೆ ಮೇ 27 ರಂದು ಪ್ರಾರಂಭೋತ್ಸವ ನೆರವೇರಿಸಲಾಗುತ್ತದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ರವೀಂದ್ರ ಬಾಗಲಕೋಟೆ ತಿಳಿಸಿದರು. ಕುಕನೂರು

ಆಶ್ರಯ ನಿವೇಶನ ಹಂಚಿಕೆಯಲ್ಲಿ ಹಣ ನೀಡಿದವರಿಗೆ ಗ್ರಾಮ ಪಂಚಾಯತ ಪಿಡಿಓ ಮತ್ತು ಹನುಮಂತಗೌಡ ಚಂಡೂರ ಆಶ್ರಯ ಮನೆ ಹಂಚಿಕೆ ಆರೋಪ ನಿಂಗಪ್ಪ ಕುರಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಶಿರೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ

ವಂಚನೆ ಮೋಸಗಾರಿಕೆ ಮಾಡಲಾರರುಕಳ್ಳ ಮಾರ್ಗದಿ ಎಂದೂ ನುಸುಳಲಾರರುಸಿಂಧೂರ ಅಳಿಸಿದವರನ್ನು ಬಿಡಲಾರರುಓ ಭಾರತಮಾತೆ ಹಾಕದಿರು ನೀ ಕಣ್ಣೀರು. ಅನ್ಯಾಯ ಅನೀತಿ ಕಿಂಚಿತ್ತೂ ಸಹಿಸರುಹಿಂದೂ ಸಂಸ್ಕೃತಿಯ ಉಳಿಸದೇ ಇರರುಧರ್ಮ ಮಾರ್ಗವ ಬಿಟ್ಟು ಎಂದೂ ಬಿಡರುಓ ಭಾರತಮಾತೆ ಹಾಕದಿರು

ಅದೊಂದು ಮುರಿದು ಹೋದ ಸಂಬಂಧ ಪತಿ-ಪತ್ನಿಯರಲ್ಲಿ ಯಾವುದೇ ರೀತಿಯ ಹೊಂದಾಣಿಕೆಇರಲಿಲ್ಲ.ಸದಾ ಮನೆಯಲ್ಲಿ ಜಗಳ… ಪುಣ್ಯಕ್ಕೆ ಅವರಿಬ್ಬರಿಗೂ ಮಕ್ಕಳಾಗಿರಲಿಲ್ಲ. ಹಲವಾರು ತಿಂಗಳುಗಳ ಮನಸ್ತಾಪ, ಮುನಿಸು, ಜಗಳ ಕಿರಿಕಿರಿಯಿಂದ ಬೇಸತ್ತು ಹೋದ ದಂಪತಿಗಳು ಅಂತಿಮವಾಗಿ ವಿಚ್ಛೇದನದ ತೀರ್ಮಾನಕ್ಕೆ
Website Design and Development By ❤ Serverhug Web Solutions