
ಕೊಳಚೆ ನೀರು ಮಾರಣಾಂತಿಕ, ಎಚ್ಚರ..
ಬೆಂಗಳೂರು : ವೃಷಭಾವತಿ ಹೆಸರಿನಲ್ಲಿ ಗ್ರಾಮೀಣ ಭಾಗದ ಕೆರೆಗಳಿಗೆ ಕೊಳಚೆ ನೀರು ಹರಿಸದೆ ಕೂಡಲೇ ಯೋಜನೆಯನ್ನು ಸ್ಥಗಿತಗೊಳಿಸಬೇಕು:ಈ ಪರಿಸರ ವಿರೋಧಿ ಯೋಜನೆಯ ಕುರಿತು ಸಾಮಾಜಿಕ ಹೋರಾಟಗಾರ ಮತ್ತು ಗೊಲ್ಲಹಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಂಗಳೂರು : ವೃಷಭಾವತಿ ಹೆಸರಿನಲ್ಲಿ ಗ್ರಾಮೀಣ ಭಾಗದ ಕೆರೆಗಳಿಗೆ ಕೊಳಚೆ ನೀರು ಹರಿಸದೆ ಕೂಡಲೇ ಯೋಜನೆಯನ್ನು ಸ್ಥಗಿತಗೊಳಿಸಬೇಕು:ಈ ಪರಿಸರ ವಿರೋಧಿ ಯೋಜನೆಯ ಕುರಿತು ಸಾಮಾಜಿಕ ಹೋರಾಟಗಾರ ಮತ್ತು ಗೊಲ್ಲಹಳ್ಳಿ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗೂ

ಬಾಗಲಕೋಟೆ- ಎಲ್ಲಾ ಸಾಹಿತ್ಯಕ್ಕೂ ಮೂಲ ಆಸರೆಯಾಗಿ ಜಾತಿ, ಮಥ, ಪಂಥಗಳನ್ನು ಮೀರಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಸಾಹಿತ್ಯ ಯಾವುದಾರೂ ಇದ್ದರೆ ಅದುವೇ ಜಾನಪದ ಸಾಹಿತ್ಯ. ಅದು ತನ್ನದೇಯಾದ ಬಹು ದೊಡ್ಡದಾದ ಕೊಡುಗೆಯನ್ನು ನಾಡಿಗೆ ನೀಡುತ್ತಿದೆ

ವಿಜಯನಗರ ಜಿಲ್ಲೆ ಕೊಟ್ಟೂರು : ಜಗತ್ತು ಭಯೋತ್ಪಾನೆಯಿಂದ ಸಾಕಷ್ಟು ಸಂಕಷ್ಟವನ್ನು ಅನುಭವಿಸುತ್ತಿದೆ. ನಿರಪರಾಧಿ ವ್ಯಕ್ತಿಗಳು ಜೀವಕಳೆದುಕೊಂಡು ಅವರ ಕುಟುಂಬಗಳು ತೊಂದರೆಯನ್ನು ಅನುಭವಿಸುತ್ತಿವೆ. ಇಂತಹ ದುಷ್ಟ ಶಕ್ತಿಗಳ ವಿರುದ್ಧ ಪ್ರತಿಯೊಬ್ಬ ನಾಗರೀಕರು ಹೋರಾಡಬೇಕಾಗಿದೆ. ಇತ್ತೀಚೆಗೆ ಅಂದರೆ

ಬಳ್ಳಾರಿ / ಕಂಪ್ಲಿ : ತಾಲೂಕಿನ ವಿವಿಧೆಡೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಕೃಷಿ ಚಟುವಟಿಕೆಗಳು ಗರಿಗೆದರಿದರೆ ಮತ್ತೊಂದೆಡೆ ಮಳೆಯ ಅವಾಂತರಕ್ಕೆ ಜನರು ತೊಂದರೆ ಅನುಭವಿಸುವಂತಾಯಿತು.ತಾಲೂಕಿನದ್ಯಾಂತ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ

ಬೆಂಗಳೂರು : ಕರ್ನಾಟಕ ಪೊಲೀಸ್ ಇಲಾಖೆಯ ಹೊಸ ಮುಖ್ಯಸ್ಥರಾಗಿ 1993ರ ಬ್ಯಾಚ್ನ ಕರ್ನಾಟಕ ಕೇಡರ್ನ ಐಪಿಎಸ್ ಅಧಿಕಾರಿ ಎಂ. ಎ. ಸಲೀಂ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಡಿಪಿಎಆರ್)

ಬೇಲೂರ ಹಳೇಬೀಡು ಶಿಲ್ಪಕಲೆ ಸುವಾಸನೆ ಸೂಸುವ ಶ್ರೀಗಂಧದ ಅಲೆ ಅಕ್ಕಮಹಾದೇವಿಯಂತ ಶರಣರ ತಾಣಮಾಸ್ತಿ ಕುವೆಂಪುರವರ ಸಾಹಿತ್ಯದ ಬಣ ಸಿರಿ ಮಲ್ಲಿಗೆ ಗುಲಾಬಿಗಳ ಕಲರವ ಧುಮುಕಿ ಹರಿಯುವ ಜಲಪಾತಗಳ ಸರಿಗಮ ಒನಕೆ ಓಬವ್ವನ ಛಲಕಿತ್ತೂರು ರಾಣಿಯ

ಡಿಸಿ ಗಮನ ಹರಿಸಿ, ಬಾಲಕನ ಮೃತ ದೇಹ ಪತ್ತೆಗೆ ಹೆಚ್ಚಿನ ನಿಗಾವಹಿಸುವಂತೆ ಆಗ್ರಹ ಬಳ್ಳಾರಿ/ ಕಂಪ್ಲಿ : ಸ್ಥಳೀಯ ಕಂಪ್ಲಿ-ಕೋಟೆ ಪ್ರದೇಶದ ಚಿಕ್ಕಜಂತಕಲ್ ಭಾಗದ ನದಿಯಲ್ಲಿ ಇತ್ತೀಚೆಗೆ ಇಬ್ಬರು ಬಾಲಕರು ಮುಳುಗಿದ್ದು, ಓರ್ವ ಬಾಲಕನ

ಬಳ್ಳಾರಿ/ ಕಂಪ್ಲಿ : ವಿದ್ಯುತ್ ಅವಘಡದಿಂದ ಮನೆಯಲ್ಲಿದ್ದ ಟಿವಿ, ಮೊಬೈಲ್ ಸೇರಿದಂತೆ ವಿವಿಧ ಎಲೆಕ್ಟ್ರಿಕ್ ಸಾಮಾಗ್ರಿಗಳು ಸುಟ್ಟು ಕರಕಲವಾಗಿರುವ ಘಟಕ ಕಂಪ್ಲಿಯಲ್ಲಿ ಬುಧವಾರ ನಡೆದಿದೆ.ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ಕ್ವಾಟರ್ಸ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್

ಬಳ್ಳಾರಿ / ಕಂಪ್ಲಿ : ತಾಲೂಕಿನ ಮಾವಿನಹಳ್ಳಿಯ ಗ್ರಾಮದ ಶ್ರೀ ಸಿದ್ದಪ್ಪ ತಾತನ ದೇವಸ್ಥಾನದವರೆಗೆ ಕೆಸರುಗದ್ದೆ ಅಂತ ಆಗಿದೆ.ಗ್ರಾಮದ ಸಾರ್ವಜನಿಕರು ವ್ಯವಸ್ಥಿತವಾದ ರಸ್ತೆ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ

ಯಾದಗಿರಿ/ ಗುರುಮಠಕಲ್ :2025-26ನೇ ಸಾಲಿನ ಗುರುಮಠಕಲ್ ತಾಲೂಕಿನ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಮಳೆ ಬಿತ್ತನೆ ಬೀಜ ದಾಸ್ತಾನು ರಸಗೊಬ್ಬರ ದಾಸ್ತಾನು ಪೂರ್ವ ಸಿದ್ಧತಾ ಕೃಷಿ ಚಟುವಟಿಕೆಗಳ ಕುರಿತಾದ ಸಭೆ ಇಂದು ಗುರುಮಠಕಲ್ ತಹಸಿಲ್ದಾರ್ ಕಚೇರಿಯಲ್ಲಿ
Website Design and Development By ❤ Serverhug Web Solutions