
ಬಡವರ ಬಂಧು ನಾಗೇಶ ತಳಕೇರಿ
ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಮದಲ್ಲಿ ಒಂದು ಮಾಹೆರ್ ವೃದ್ಧ ಅನಾಥ ಆಶ್ರಮ ಇದೆ, ಈ ಆಶ್ರಮದಲ್ಲಿದ್ದ ವೃದ್ಧರನ್ನು ಆರೋಗ್ಯವನ್ನು ವಿಚಾರಿಸಿ ನೀವು ಎಲ್ಲರೂ ಆರೋಗ್ಯವಾಗಿ ಇದ್ದಿದ್ದರೆ, ಮಾತ್ರ ನನ್ನ ಹುಟ್ಟುಹಬ್ಬವನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯಪುರ ಜಿಲ್ಲೆ ಚಡಚಣ ತಾಲೂಕಿನ ಲೋಣಿ ಬಿಕೆ ಗ್ರಾಮದಲ್ಲಿ ಒಂದು ಮಾಹೆರ್ ವೃದ್ಧ ಅನಾಥ ಆಶ್ರಮ ಇದೆ, ಈ ಆಶ್ರಮದಲ್ಲಿದ್ದ ವೃದ್ಧರನ್ನು ಆರೋಗ್ಯವನ್ನು ವಿಚಾರಿಸಿ ನೀವು ಎಲ್ಲರೂ ಆರೋಗ್ಯವಾಗಿ ಇದ್ದಿದ್ದರೆ, ಮಾತ್ರ ನನ್ನ ಹುಟ್ಟುಹಬ್ಬವನ್ನು
೧. ಧರ್ಮ ದಂಗಲ್ ಅಯ್ಯಾ, ಇತ್ತ ಸ್ವಲ್ಪ ನೋಡಯ್ಯಇಲ್ಲಿ ನಿತ್ಯವೂ ಯುದ್ಧ ನಡೆದಿದೆಯಯ್ಯ,ಇದಾವ ಯುದ್ಧ ಎನುವಿರೇನಯ್ಯ,ಇದು ಜಾತಿ ಯುದ್ಧವಯ್ಯ,ಇದು ಧರ್ಮ ಯುದ್ಧವಯ್ಯಇದು ಹಿಜಾಬ್ ಯುದ್ಧವಯ್ಯ,ಇದು ಕೇಸರಿ ಪೇಟಾ ಯುದ್ಧವಯ್ಯ,ಇದು ನೌಕರಿಗಾಗಿ ನಡೆದ ಯುದ್ಧ,ಇದು ನೇಮಕಾತಿ

ರಾಯಚೂರು ಜಿಲ್ಲೆಯ ಸಿಂಧನೂರು ನಗರದ PWD ಕ್ಯಾಂಪ್ ನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹತ್ತಿರ ಸರಕಾರಿ ಶಾಲೆಗಳನ್ನು ಹಸಿರುಕರಣಗೊಳಿಸಲು ವನಸಿರಿ ಫೌಂಡೇಶನ್ ಹಾಗೂ ಶ್ರೀ ರೇಣುಕಾ ನರ್ಸಿಂಗ್ ಕಾಲೇಜು ಸಿಂಧನೂರು ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ

ಕಲಬುರಗಿ: ಈ ಸಲ ಕಪ್ ನಮ್ಮದೇ ಎಂಬ ನೀರಿಕ್ಷೆ ಆರಂಭದಿದಂಲೂ ಇತ್ತು, ಕಪ್ ನಮ್ಮದೇ ಆಗಿದ್ದು ಖುಷಿ ಕೊಟ್ಟಿದೆ. ಆರ್.ಸಿ.ಬಿ ತಂಡದ ಎಲ್ಲಾ ಆಟಗಾರರು ಅದ್ಭುತ ಪ್ರದರ್ಶನ ನೀಡಿದ್ದು ಖುಷಿ ತಂದಿದೆ ಎಂದು ಮಹಾಗಾಂವ

ಚಾಮರಾಜನಗರ /ಹನೂರು: ಆಕಸ್ಮಿಕ ಬೆಂಕಿಗೆ ಮನೆಯ ಮೇಲ್ಚಾವಣಿ ಸಂಪೂರ್ಣವಾಗಿ ಸುಟ್ಟುಹೋಗಿರುವ ಘಟನೆ ಹನೂರು ತಾಲೂಕಿನ ಪಿ ಜಿ ಪಾಳ್ಯ ಗ್ರಾಮದಲ್ಲಿ ನಡೆದಿದೆ. ಪಿ ಜಿ ಪಾಳ್ಯ ಗ್ರಾಮದ ಉಮಾಪತಿ ಈತನ ಸಹೋದರ ಸುರೇಶ್ ಎಂಬುವರಿಗೆ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕರಿಮನೆಯಲ್ಲಿ ನಗು ಫೌಂಡೇಶನ್ ಕಡೆಯಿಂದ ನೋಟ್ ಬುಕ್ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಜ್ಯೋತಿಯವರು ವಹಿಸಿಕೊಂಡಿದ್ದರು.

ಯಾದಗಿರಿ : ಜೂ.14 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯಾದಗಿರಿಯಲ್ಲಿ 400 ಕೋಟಿ ರೂ. ವೆಚ್ಚದ ‘ಆರೋಗ್ಯ ಆವಿಷ್ಕಾರ’ಕ್ಕೆ ಚಾಲನೆ ನೀಡುವರು ಎಂದು ಕೆ.ಕೆ.ಆರ್.ಡಿ.ಬಿ ಅಧ್ಯಕ್ಷ ಡಾ.ಅಜಯ್ ಧರ್ಮಸಿಂಗ್ ಅವರು ಹೇಳಿದರು. ನಗರದ ಜಿಲ್ಲಾ

ಪುಸ್ತಕದ ಹೆಸರು : ಶ್ವೇತ ಹೃದಯ (ಭಾವಗೀತೆಗಳ ಸಂಕಲನ)ಕವಿ : ಶ್ರೀ ಈರಪ್ಪ ಬಿಜಲಿಪ್ರಕಟಣೆಯ ವರ್ಷ. ೨೦೨೧.ಬೆಲೆ : ೧೦೦ ರೂ.ಗಳು ಮಾತ್ರ.ಮುದ್ರಕರು : ಭವಾನಿ ಪ್ರಿಂಟರ್ಸ್, ಬೆಟಗೇರಿ-ಗದಗ. ವೃತ್ತಿಯಿಂದ ಶಿಕ್ಷಕರಾಗಿರುವ ಭಾಗ್ಯನಗರದ ನಿವಾಸಿಗಳಾದ

ಹಾಸನ :ಕರ್ನಾಟಕ ರಾಜ್ಯದಲ್ಲಿ ಹೆಚ್ಚುತ್ತಿರುವ ಅಪ್ರಾಪ್ತ ಬಾಲಕಿಯರ ಮೇಲೆ ನಡೆಯುತ್ತಿರುವ ಅತ್ಯಾಚಾರ, ಕೊಲೆ ಮತ್ತು ಲೈಂಗಿಕ ಕಿರುಕುಳ ಮತ್ತು ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆಯ ಪ್ರಕರಣಕ್ಕೆ ಮತ್ತೊಮ್ಮೆ ಪರಿಶೀಲನೆ ಮಾಡಬೇಕೆಂದು ವರುಣ್ ಚಕ್ರವರ್ತಿ

ಬೆಂಗಳೂರು: ರಾಜ್ಯದಲ್ಲಿ ಹೊಸ ವಿದ್ಯುತ್ ಸಂಪರ್ಕಗಳಿಗೆ ಸ್ವಾಧೀನಾನುಭವ ಪತ್ರ (ಒ.ಸಿ.) ಕಡ್ಡಾಯಗೊಳಿಸಿರುವುದರಿಂದ ಕಟ್ಟಡ ನಿರ್ಮಾಣಕ್ಕೆ ಹಾಗೂ ಕೈಗಾರಿಕೋದ್ಯಮಕ್ಕೆ ಕಿರಿಕಿರಿ ಶುರುವಾಗಿದೆ. ಒ.ಸಿ. ಸಲ್ಲಿಸದ ಕಾರಣಕ್ಕೆ ವಿದ್ಯುತ್ ವಿತರಣಾ ಕಂಪನಿಗಳು (ಎಸ್ಕಾಂ) ವಿದ್ಯುತ್ ಸಂಪರ್ಕ ನಿರಾಕರಿಸುತ್ತಿದ್ದು,
Website Design and Development By ❤ Serverhug Web Solutions