
ಶ್ರಮದಾನ ಮತ್ತು ಮಹಿಳಾ ಸಬಲೀಕರಣ ಉಪನ್ಯಾಸ ಕಾರ್ಯಕ್ರಮ
ಬಳ್ಳಾರಿ / ಕಂಪ್ಲಿ : ಪಟ್ಟಣದ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 4 ನೇ ದಿನದ ಶಿಬಿರದಲ್ಲಿ ವಿಶೇಷವಾಗಿ ಬೆಳಿಗ್ಗೆ 7-30 ಕ್ಕೆ ದ್ವಜಾರೋಹಣದೊಂದಿಗೆ ಆರಂಭಗೊಂಡು. ಕಂಪ್ಲಿ – ಕೋಟೆಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಳ್ಳಾರಿ / ಕಂಪ್ಲಿ : ಪಟ್ಟಣದ ವಿನೂತನ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ 4 ನೇ ದಿನದ ಶಿಬಿರದಲ್ಲಿ ವಿಶೇಷವಾಗಿ ಬೆಳಿಗ್ಗೆ 7-30 ಕ್ಕೆ ದ್ವಜಾರೋಹಣದೊಂದಿಗೆ ಆರಂಭಗೊಂಡು. ಕಂಪ್ಲಿ – ಕೋಟೆಯ

ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಶಕಲಾತಪಲ್ಲಿ ಗ್ರಾಮ ದೇವತೆ ಪಾತುರು ಯಲ್ಲಮ್ಮ ದೇವಿಯ ಜಾತ್ರೆ ವಿಜೃಂಭಣೆಯಿಂದ ನಡೆಯಿತು.ಏ.13 ಶಕಲಾತಪಲ್ಲಿ ಪಾತುರು ಯಲ್ಲಮ್ಮ ದೇವಿಯ ಗುಡಿಗೆ ಜನರು ತಲೆಯ ಮೇಲೆ ಕುಂಭ ಹೊತ್ತು, ತಾಯಿ ಯಲ್ಲಮ್ಮಗೆ

ಕೊಪ್ಪಳ : ಜಿಲ್ಲೆಯ ಕುಕನೂರ ತಾಲೂಕಿನ ಭಟಪನಹಳ್ಳಿ ಗ್ರಾಮದ ಶ್ರೀ ಭೀಮಾಂಬಿಕೆ ದೇವಿಯ ಮಠದಲ್ಲಿ ೨೮ ನೇ ವರ್ಷದ , ಶ್ರೀ ಕಲ್ಲಿನಾಥ ಕವಿಗಳು ದ್ಯಾಂಫೂರ ವಿರಚಿತ ಮಹಾ ಶಿವಶರಣೆ ಶ್ರೀ ಭೀಮಾಂಬಿಕ ದೇವಿಯ

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ನೇಸರಗಿ ಪೊಲೀಸ್ ಠಾಣೆಯಲ್ಲಿ ಹೆಲ್ಮೆಟ್ ಕುರಿತು ಜನ ಜಾಗೃತಿ ಕಾರ್ಯಕ್ರಮ ಜರುಗಿತು.ಈ ಸಂದರ್ಭದಲ್ಲಿ ಪಿಎಸ್ಐ ಈರಣ್ಣ ರಿತ್ತಿ ಪ್ರತಿಯೊಬ್ಬರೂ ಪ್ರಯಾಣಿಕರು ಹೆಲ್ಮೆಟ್ ಧರಿಸಿ ಜೀವನ ತುಂಬಾ ಅಮೂಲ್ಯವಾದದ್ದು ಹಾಗೂ

ಬಳ್ಳಾರಿ / ಕಂಪ್ಲಿ : ಬೇರೆಲ್ಲಾ ಇಲಾಖೆಯ ಅಧಿಕಾರಕ್ಕಿಂತ ಪೊಲೀಸ್ ಇಲಾಖೆಯಲ್ಲಿ ಅಧಿಕಾರ ಚಲಾಯಿಸುವಾಗ ಅಧಿಕಾರಿ ಎರಡೆರಡು ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಕಾನೂನು ಪಾಲನೆಯಲ್ಲಿ ಸಮಾಜದೊಂದಿಗೆ ಕಠಿಣವಾಗಿ ನಡೆದುಕೊಳ್ಳುವುದು ಜೊತೆಗೆ ಕರ್ತವ್ಯ ನಿರ್ವಹಿಸುವಾಗ ಕಪ್ಪು ಕಲೆ

ಬಳ್ಳಾರಿ / ಕುರುಗೋಡು : ಯುವಕರಲ್ಲಿ ಓದುವ ಅಭ್ಯಾಸ ರೂಡಿಕೊಳ್ಳಬೇಕು. ಅಂಬೇಡ್ಕರ್ ಅವರ ಬದುಕು ಬರಹ ಮತ್ತು ಸಂವಿಧಾನ ಕುರಿತು ಪ್ರತಿಯೊಬ್ಬರೂ ತಿಳಿದುಕೊಂಡು ಸಾಮಾಜಿಕ ಚಿಂತನೆ ಮತ್ತು ಸಂವಿಧಾನದ ಹಕ್ಕು ಪಡೆದುಕೊಳ್ಳಲು ಮುಂದಾಗಬೇಕು ಇತ್ತೀಚಿನ

ಬಳ್ಳಾರಿ : ಹಾವು ಕಡಿತವು ಹಾವಿನ ಕಡಿತದಿಂದ ಉಂಟಾಗುವ ಗಾಯ. ಇದು ಅನೇಕ ವೇಳೆ ಪ್ರಾಣಿಗಳ ವಿಷದಹಲ್ಲುಗಳಿಂದ ಉಂಟಾದ ರಂಧ್ರದ ಗಾಯದ ಪರಿಣಾಮವಾಗಿರುತ್ತದೆ, ಮತ್ತು ಕೆಲವು ವೇಳೆ ವಿಷ ಒಳ ಸೇರುವಿಕೆಯಿಂದ ಜೀವ ಕೊನೆಗೊಳ್ಳುತ್ತದೆ.ನಾಗರ

ಬೆಂಗಳೂರು: ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ವೃತ್ತಿ ಜೀವನ ಆರಂಭಿಸಿದ್ದು, ವರ್ಣಬೇಧ ನೀತಿ, ಅಸ್ಪೃಶ್ಯತೆ ಕಂಡು ಬೇಸರವಾಗಿದ್ದು, ಪತ್ರಕರ್ತರಾಗಿ ದುಡಿದದ್ದು, ಅಲ್ಲಿ ಗಾಂಧೀಜಿ ಅನುಭವಿಸಿದ ಅಪಮಾನ, ನೋವುಗಳನ್ನು ತಮ್ಮ ಆತ್ಮಕಥೆಯಲ್ಲಿ ಹೇಗೆ ವಿವರಿಸಿದ್ದಾರೆ ಎಂಬ ಕುರಿತು

ಕಲಬುರ್ಗಿ ಜಿಲ್ಲೆಯ ಕಾಳಗಿ ತಾಲೂಕಿನ ಕೋಡ್ಲಿ ಗ್ರಾಮದ ಶ್ರೀ ರಾಮಲಿಂಗೇಶ್ವರ ರಥೋತ್ಸವಕ್ಕೆ ಶ್ರೀ ರಾಮಲಿಂಗ ರೆಡ್ಡಿ ದೇಶಮುಖ ಅವರ ಮನೆಯಿಂದ ಕುಂಭ, ತನಾರತಿ, ರಥೋತ್ಸವದ ಕಳಸವನ್ನು ಪಲ್ಲಕ್ಕಿಯಲ್ಲಿ ಪುರವಂತ ಕುಣಿತದೊಂದಿಗೆ 12- 04 -2025

ಯಾದಗಿರಿ/ ಗುರುಮಠಕಲ್ : ನಿನ್ನೆ ಶಿವ ಶರಣೆ ಅಕ್ಕ ಮಹಾದೇವಿಯವರ ಜಯಂತಿಯನ್ನು ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನ, ನಾಣ್ಯಪುರ (ನಾರಾಯಣ ಪುರ) ದಲ್ಲಿ ಶ್ರೀಮಾತಾ ಭದ್ರಕಾಳಿ ಮಹಿಳಾ ಭಜನಾ ಸಂಘದ ವತಿಯಿಂದ ಆಚರಿಸಲಾಯಿತು.ಸಾಯಂಕಾಲ ದೇವಸ್ಥಾನದ
Website Design and Development By ❤ Serverhug Web Solutions