
ಶಿಲ್ಪ ಕಲೆಯ ಬೀಡು.. ನಮ್ಮ ಕರುನಾಡು
ಬೇಲೂರ ಹಳೇಬೀಡು ಶಿಲ್ಪಕಲೆ ಸುವಾಸನೆ ಸೂಸುವ ಶ್ರೀಗಂಧದ ಅಲೆ ಅಕ್ಕಮಹಾದೇವಿಯಂತ ಶರಣರ ತಾಣಮಾಸ್ತಿ ಕುವೆಂಪುರವರ ಸಾಹಿತ್ಯದ ಬಣ ಸಿರಿ ಮಲ್ಲಿಗೆ ಗುಲಾಬಿಗಳ ಕಲರವ ಧುಮುಕಿ ಹರಿಯುವ ಜಲಪಾತಗಳ ಸರಿಗಮ ಒನಕೆ ಓಬವ್ವನ ಛಲಕಿತ್ತೂರು ರಾಣಿಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೇಲೂರ ಹಳೇಬೀಡು ಶಿಲ್ಪಕಲೆ ಸುವಾಸನೆ ಸೂಸುವ ಶ್ರೀಗಂಧದ ಅಲೆ ಅಕ್ಕಮಹಾದೇವಿಯಂತ ಶರಣರ ತಾಣಮಾಸ್ತಿ ಕುವೆಂಪುರವರ ಸಾಹಿತ್ಯದ ಬಣ ಸಿರಿ ಮಲ್ಲಿಗೆ ಗುಲಾಬಿಗಳ ಕಲರವ ಧುಮುಕಿ ಹರಿಯುವ ಜಲಪಾತಗಳ ಸರಿಗಮ ಒನಕೆ ಓಬವ್ವನ ಛಲಕಿತ್ತೂರು ರಾಣಿಯ

ಡಿಸಿ ಗಮನ ಹರಿಸಿ, ಬಾಲಕನ ಮೃತ ದೇಹ ಪತ್ತೆಗೆ ಹೆಚ್ಚಿನ ನಿಗಾವಹಿಸುವಂತೆ ಆಗ್ರಹ ಬಳ್ಳಾರಿ/ ಕಂಪ್ಲಿ : ಸ್ಥಳೀಯ ಕಂಪ್ಲಿ-ಕೋಟೆ ಪ್ರದೇಶದ ಚಿಕ್ಕಜಂತಕಲ್ ಭಾಗದ ನದಿಯಲ್ಲಿ ಇತ್ತೀಚೆಗೆ ಇಬ್ಬರು ಬಾಲಕರು ಮುಳುಗಿದ್ದು, ಓರ್ವ ಬಾಲಕನ

ಬಳ್ಳಾರಿ/ ಕಂಪ್ಲಿ : ವಿದ್ಯುತ್ ಅವಘಡದಿಂದ ಮನೆಯಲ್ಲಿದ್ದ ಟಿವಿ, ಮೊಬೈಲ್ ಸೇರಿದಂತೆ ವಿವಿಧ ಎಲೆಕ್ಟ್ರಿಕ್ ಸಾಮಾಗ್ರಿಗಳು ಸುಟ್ಟು ಕರಕಲವಾಗಿರುವ ಘಟಕ ಕಂಪ್ಲಿಯಲ್ಲಿ ಬುಧವಾರ ನಡೆದಿದೆ.ಇಲ್ಲಿನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳ ಕ್ವಾಟರ್ಸ್ನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್

ಬಳ್ಳಾರಿ / ಕಂಪ್ಲಿ : ತಾಲೂಕಿನ ಮಾವಿನಹಳ್ಳಿಯ ಗ್ರಾಮದ ಶ್ರೀ ಸಿದ್ದಪ್ಪ ತಾತನ ದೇವಸ್ಥಾನದವರೆಗೆ ಕೆಸರುಗದ್ದೆ ಅಂತ ಆಗಿದೆ.ಗ್ರಾಮದ ಸಾರ್ವಜನಿಕರು ವ್ಯವಸ್ಥಿತವಾದ ರಸ್ತೆ ನಿರ್ಮಾಣ ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಎಷ್ಟು ಬಾರಿ ಮನವಿ

ಯಾದಗಿರಿ/ ಗುರುಮಠಕಲ್ :2025-26ನೇ ಸಾಲಿನ ಗುರುಮಠಕಲ್ ತಾಲೂಕಿನ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ಮಳೆ ಬಿತ್ತನೆ ಬೀಜ ದಾಸ್ತಾನು ರಸಗೊಬ್ಬರ ದಾಸ್ತಾನು ಪೂರ್ವ ಸಿದ್ಧತಾ ಕೃಷಿ ಚಟುವಟಿಕೆಗಳ ಕುರಿತಾದ ಸಭೆ ಇಂದು ಗುರುಮಠಕಲ್ ತಹಸಿಲ್ದಾರ್ ಕಚೇರಿಯಲ್ಲಿ

ಕೃತಕ ಬುದ್ಧಿಮತ್ತೆ ಅಥವಾ ಯಾಂತ್ರಿಕ ಬುದ್ಧಿಮತ್ತೆ artificial intelligence ಗಣಕ ವಿಜ್ಞಾನದ ಒಂದು ವಿಭಾಗ. ಪ್ರಮುಖ AI ಪಠ್ಯಪುಸ್ತಕಗಳು ಈ ಕ್ಷೇತ್ರವನ್ನು “ಬುದ್ಧಿಮತ್ತೆಯುಳ್ಳ ಯಂತ್ರಗಳ ವಿನ್ಯಾಸ ಮತ್ತು ಅಧ್ಯಯನ” ಎಂದು ಹೇಳುತ್ತವೆ. ಇದರಲ್ಲಿ ಒಂದು

ಬೆಂಗಳೂರು: ರಾಜ್ಯದ ಶಕ್ತಿ ಸೌಧ ವಿಧಾನಸೌಧಲ್ಲಿ ಆನೆಗಳ ಕಾರುಬಾರು ಕಂಡು ಬಂದಿತು, ಆಂಧ್ರಪ್ರದೇಶಕ್ಕೆ ಹಸ್ತಾಂತರ ಮಾಡುವ ನಿಟ್ಟಿನಲ್ಲಿ ಐದು ಆನೆಗಳನ್ನು ವಿಧಾನಸೌಧದಲ್ಲಿ ಹಸ್ತಾಂತರ ಮಾಡಲಾಯಿತು. ಸಿಎಂ ಸಿದ್ದರಾಮಯ್ಯ ಅವರು ಆಂಧ್ರಪ್ರದೇಶದ ಡಿ. ಸಿ. ಎಂ.

ಬೆಂಗಳೂರು : ಕರ್ನಾಟಕಕ್ಕೆ ಬಂದು ಇಲ್ಲೇ ಬದುಕು ಕಟ್ಟಿಕೊಂಡರೂ ಈ ನೆಲದ ಕೆಲವು ಪರಭಾಷಿಕರಿಗೆ ಕೊಂಚವೂ ಕೃತಜ್ಞತೆಯೇ ಇಲ್ಲ, ಇತ್ತೀಚಿಗೆ ಕೋರಮಂಗಲದ ಹೋಟೆಲ್ನಲ್ಲಿ ಕನ್ನಡಿಗರ ಬಗ್ಗೆ ಹಿಂದಿಯಲ್ಲಿ ಅತಿ ಕೆಟ್ಟದಾಗಿ ನಿಂದಿಸಿದ ಪದಗಳನ್ನು ಎಲ್ಇಡಿ

ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಅಗರಖೇಡ ಗ್ರಾಮದಲ್ಲಿ ಸುಮಾರು 10 ವರ್ಷಗಳಿಂದ ಸೇವೆ ಸಲ್ಲಿಸಿ ವರ್ಗಾವಣೆಗೊಂಡಿರುವ ಹೆಸ್ಕಾಂ ಪವರ್ ಮೆನ್ ಶ್ರೀ ರಿಯಾಜ್ ಕೆರೂಟಿಗಿ ಯವರಿಗೆ ಇಂದು ಅಗರಖೇಡ ಗ್ರಾಮ ಪಂಚಾಯತಿ ವತಿಯಿಂದ ಹಾಗೂ

ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದುರಿ ಗ್ರಾಮದಲ್ಲಿ ಮಂಗಗಳ ಹಾವಳಿ ಹೆಚ್ಚಾದುದರಿಂದ ಗ್ರಾಮದ ರೈತರು ಸಂಬಂಧಪಟ್ಟ ಸ್ಥಳೀಯ ಅಧಿಕಾರಿಗಳು ಸೇರಿದಂತೆ ವಲಯ ಅರಣ್ಯಾಧಿಕಾರಿಗಳಿಗೆ ಸುಮಾರು ಸಲ ಅರ್ಜಿ ಕೊಟ್ಟರೂ ಸಹ ಸಮಸ್ಯೆ ಬಗೆಹರಿಯದ ಕಾರಣ
Website Design and Development By ❤ Serverhug Web Solutions