
ಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವ
ಬಾಗಲಕೋಟೆ/ ಬಾದಾಮಿ : ನರಸಾಪುರ ಗ್ರಾಮದಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಗಮಿಸಿದ್ದರು. ರಥೋತ್ಸವದ ನಂತರ ಅನ್ನ ಪ್ರಸಾದ ಸೇವೆ, ರಾತ್ರಿ 10.30 ಕ್ಕೆ ನಾಟಕ ಪ್ರದರ್ಶನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಾಗಲಕೋಟೆ/ ಬಾದಾಮಿ : ನರಸಾಪುರ ಗ್ರಾಮದಶ್ರೀ ಮಾರುತೇಶ್ವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಜರುಗಿತು.ಜಾತ್ರಾ ಮಹೋತ್ಸವಕ್ಕೆ ಸುತ್ತಮುತ್ತಲಿನ ಗ್ರಾಮದ ಭಕ್ತರು ಆಗಮಿಸಿದ್ದರು. ರಥೋತ್ಸವದ ನಂತರ ಅನ್ನ ಪ್ರಸಾದ ಸೇವೆ, ರಾತ್ರಿ 10.30 ಕ್ಕೆ ನಾಟಕ ಪ್ರದರ್ಶನ

ಬಾಗಲಕೋಟೆ /ಬಾದಾಮಿ ತಾಲೂಕಿನನರಸಾಪುರ ರಂಜಾನ್ ಎಂದರೆ ಸುಡುವಿಕೆ,ಅಂದರೆ ಗುಟ್ಕಾ,ಸಾರಾಯಿ,ಸಿಗರೇಟ್,ಕೆಟ್ಟ ಚಟಗಳಿಂದ ದೂರ ಇರುವುದು. ಸತತ 30 ದಿನಗಳ ಕಾಲ ಉಪವಾಸ ಇದ್ದು ದೇವರ ಕೃಪಾಶಿರ್ವಾದ ಪಡೆಯುವುದು, ಒಳ್ಳೆಯದರ ಬಗ್ಗೆ ಪ್ರಾರ್ಥನೆ ಮಾಡುವುದು ನಿನ್ನೆ ರಂಜಾನ

ಯಾದಗಿರಿ/ ಗುರಮಠಕಲ್: ತಾಲೂಕಿನ ಪುಟಪಾಕ್ ಗ್ರಾಮದಲ್ಲಿ ಮಾದಿಗ ಸಮಾಜದ ನರಸಪ್ಪ ತಂದೆ ರಾಮಪ್ಪ ಊರಡಿ ಅವರ ಮೇಲೆ ಅದೇ ಗ್ರಾಮದ ಮುಸ್ಲಿಂ ಸಮಾಜದ ಬಾಬಾ ಎನ್ನುವ ಯುವಕನೋರ್ವ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಘಟನೆ

ಬಳ್ಳಾರಿ / ಕಂಪ್ಲಿ : ಕಂಪ್ಲಿಯ ಪತ್ರ ಬರಹಗಾರರಾದ ಟಿ.ಎಂ.ರಾಜೇಂದ್ರ ಕುಮಾರ್ ಸ್ವಾಮಿ (57) ಇಂದು ಸೋಮವಾರ ಬೆಳಗ್ಗೆ ಅಕಾಲಿಕ ಮರಣಹೊಂದಿದ್ದು ಮೃತರಿಗೆ ಇಬ್ಬರು ಮಕ್ಕಳಿದ್ದು ಮೃತರ ಅಂತ್ಯ ಕ್ರಿಯೆ ಪಟ್ಟಣದ ವೀರಶೈವ ರುದ್ರ

ಯಾದಗಿರಿ/ ಗುರುಮಠಕಲ್ ಅಲೆಮಾರಿ ಬುಡಗ ಜನಾಂಗದ ದಲಿತ ಇಬ್ಬರು ದಲಿತ ಯುವತಿಯರ ಅನುಮಾನಾಸ್ಪದ ಸಾವು ಕಳೆದ ಫೆಬ್ರವರಿ 12 ರಂದು ಜರುಗಿದ್ದು, ಸಾವಿನ ನಿಜಾಂಶ FSL ವರದಿ ಬಂದಾಗ ಮಾತ್ರ ಗೊತ್ತಾಗುವದು.ಪ್ರಕರಣ ಬಗ್ಗೆ ಸೂಕ್ಷ್ಮವಾಗಿ

ಬಳ್ಳಾರಿ / ಕಂಪ್ಲಿ : ‘ಇಬ್ಬರು ಪರಸ್ಪರ ಹಸ್ತಲಾಘವ ಮಾಡಿದಾಗ ಮರದಿಂದ ಎಲೆಗಳು ಉದುರಿದಂತೆ ಪಾಪಗಳು ಕಳೆಯುತ್ತವೆ’ ಎನ್ನುವ ಪ್ರವಾದಿ ಮುಹಮ್ಮದರ ಮಾತು ‘ಈದ್ ಉಲ್ ಫಿತ್ರ್’ ಆಚರಣೆ ಹಿಂದಿನ ಉದ್ದೇಶವನ್ನು ಸಾರುತ್ತದೆ ಎಂದು

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಣ್ಣೂರ ಗ್ರಾಮದಲ್ಲಿ ಸೋಮವಾರರಂದು ರಂಜಾನ ಹಬ್ಬವನ್ನುಆಚರಣೆ ಮಾಡಲಾಗಿತ್ತು. 30 ದಿನದ ಉಪವಾಸ ವ್ರತ ಇಂದು ಆಚರಣೆ ಮಾಡುವ ಮೂಲಕ ಮುಕ್ತಾಯಗೊಂಡಿದೆ. ಈದ್ ಉಲ್-ಫಿತರ್ ದಿನದಂದು, ಬೆಳಗಿನ ಪ್ರಾರ್ಥನೆಯ ನಂತರ

ಯಾದಗಿರಿ /ಸುರಪುರ : ತಾಲೂಕಿನ ಸದಬ ಇದ್ಗಾ ಮೈದಾನದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಒಂದು ತಿಂಗಳ ಕಾಲ ಶ್ರದಾ ಭಕ್ತಿಯಿಂದ ರಂಜಾನ್ ಹಬ್ಬದ ಉಪವಾಸ ಆಚರಿಸಿದ ಮುಸ್ಲಿಂ ಬಾಂಧವರು ಹಿಂದೂ ಬಾಂಧವರಿಗೆ ಸಿಹಿ ಪಾಯಸ

ಬಳ್ಳಾರಿ / ಕಂಪ್ಲಿ : ದೇಶಾದ್ಯಂತ ಮುಸ್ಲಿಂ ಬಾಂಧವರು ಪವಿತ್ರ ರಂಜಾನ್ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಕಳೆದ ಒಂದು ತಿಂಗಳ ಉಪವಾಸ ಅಂತ್ಯಗೊಂಡಿದ್ದು, ಇಂದು ಪವಿತ್ರ ರಂಜಾನ್ ಹಬ್ಬ ಆಚರಿಸುತ್ತಿದ್ದಾರೆ. ಈ ಸಾಮೂಹಿಕ ಪ್ರಾರ್ಥನಾ

ನಾನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಇರುವ ವಿದ್ಯಾರ್ಥಿ. ಈ ನಿಲಯ ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ಬರುತ್ತದೆ. ಬಿಸಿಎಂ 1580-1582 ವಿದ್ಯಾರ್ಥಿ ನಿಲಯದ ಸಂಖ್ಯೆ ಆಗಿದೆ. ದಿ. 28/03/2025 ರಂದು
Website Design and Development By ❤ Serverhug Web Solutions