
ಇದು ಬರೀ ಜಾನಪದ ಅಲ್ಲ ಜ್ಞಾನಪದ..!!
ಲೇಖಕರು:- ಶ್ರೀ ಡಾ||ಜೀವನಸಾಬ ವಾಲಿಕಾರ ಬಿನ್ನಾಳಪುಟಗಳು:- 135.ಬೆಲೆ:- 200 ರೂ.ಗಳು.ಪ್ರಕಾಶಕರು:- ಜೀಶಾನ್ ಪ್ರಕಾಶನ ಬಿನ್ನಾಳ. ‘ನ ಭೂತೋ ನ ಭವಿಷ್ಯತಿ’ ಎನ್ನುವಂತೆ ಅದ್ದೂರಿಯಾಗಿ, ಅರ್ಥಗರ್ಭಿತವಾಗಿ ದಿನಾಂಕ 5ನೇ ಜನವರಿ 2025 ರಂದು ಡಾ|| ಜೀವನಸಾಬ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಲೇಖಕರು:- ಶ್ರೀ ಡಾ||ಜೀವನಸಾಬ ವಾಲಿಕಾರ ಬಿನ್ನಾಳಪುಟಗಳು:- 135.ಬೆಲೆ:- 200 ರೂ.ಗಳು.ಪ್ರಕಾಶಕರು:- ಜೀಶಾನ್ ಪ್ರಕಾಶನ ಬಿನ್ನಾಳ. ‘ನ ಭೂತೋ ನ ಭವಿಷ್ಯತಿ’ ಎನ್ನುವಂತೆ ಅದ್ದೂರಿಯಾಗಿ, ಅರ್ಥಗರ್ಭಿತವಾಗಿ ದಿನಾಂಕ 5ನೇ ಜನವರಿ 2025 ರಂದು ಡಾ|| ಜೀವನಸಾಬ

ಬಳ್ಳಾರಿ/ ಕಂಪ್ಲಿ : 2024-25ನೇ ಸಾಲಿನ ಪರೀಕ್ಷೆಗಳು ತಾಲೂಕಿನ 6 ಎಸ್. ಎಸ್.ಎಲ್.ಸಿ ಪರೀಕ್ಷಾ ಕೇಂದ್ರದಲ್ಲಿ ಶಾಂತಿಯುತವಾಗಿ ಶುಕ್ರವಾರ ಜರುಗಿದವು.ಶುಕ್ರವಾರ ಆರಂಭಗೊಂಡ ಪ್ರಥಮ ಭಾಷೆ ಕನ್ನಡ ವಿಷಯದ ಪರೀಕ್ಷೆಗಳು ಶಾಂತಿಯುತವಾಗಿ ನಡೆದವು. ಕಂಪ್ಲಿ ಪಟ್ಟಣದ

ಮೈಸೂರು :ರಾವಂದೂರು ತಾಲೂಕು ಕೊಪ್ಪ ಗ್ರಾಮದ ಶ್ರೀಮತಿ ಅನುಪಮಾ ಎಲ್ ರವರನ್ನು ರಾಜೀವ್ ಗಾಂಧಿ ಪಂಚಾಯತ್ ರಾಜ್ ಮೈಸೂರು ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರನ್ನಾಗಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಬಿ ಮಲ್ಲೇಶ್ ಕೋಟೆ ರವರು

ವಿಜಯಪುರ /ಮುದ್ದೇಬಿಹಾಳ :ತಾಲ್ಲೂಕಿನಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುಡಿಹಾಳ ಈ ಶಾಲೆಯ 7 ನೆಯ ವರ್ಗದ ವಿದ್ಯಾರ್ಥಿ/ ನಿಯರಿಗೆ ಬೀಳ್ಕೊಡುಗೆ, ದೀಪದಾನ, ಮಕ್ಕಳಿಂದ ತಂದೆ ತಾಯಂದಿರ ಪಾದಪೂಜೆ ಹಾಗೂ ಅತಿಥಿಗಳಿಗೆ ಗೌರವ ಸನ್ಮಾನ ಸಮಾರಂಭ

ಶಿವಮೊಗ್ಗ : ಸರ್ಕಾರಿ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಹಾಸ್ಟೆಲ್ಗಳಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವ್ಯವಸ್ಥೆ ಉಂಟಾಗಿದ್ದು, ಅಧಿಕಾರಿಗಳ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಸರಿಪಡಿಸಿಕೊಳ್ಳಲು ಸಮಯಾವಕಾಶ ನೀಡುತ್ತೇನೆ. ಆದಾಗ್ಯೂ ಸರಿಪಡಿಸದಿದ್ದರೆ ಸೂಕ್ತ

ರಾಯಚೂರು/ ಸಿಂಧನೂರು :ಇಂದಿನಿಂದ ಆರಂಭವಾಗಿರುವ ಪ್ರಸ್ತುತ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಆರಂಭವಾಗಿದ್ದು ಇಂದು ನಡೆದ ಪ್ರಥಮ ಭಾಷೆಗಳ ಪರೀಕ್ಷೆಯಲ್ಲಿ ಶೇ,97ರಷ್ಟು ವಿದ್ಯಾರ್ಥಿಗಳ ಹಾಜರಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎನ್.ರಾಜು ತಿಳಿಸಿದ್ದಾರೆ.ತಾಲೂಕಿನಾದ್ಯಂತ ನಗರದಲ್ಲಿ 5 ಪರೀಕ್ಷಾ

ಜ್ಞಾನವೇ ಜಗತ್ತನ್ನು ಆಳುತ್ತದೆ: ವೀರೇಶ ಗೋನವಾರ ರಾಯಚೂರು/ ಸಿಂಧನೂರು :ಜ್ಞಾನದಿಂದ ಮಾತ್ರ ವಿದ್ಯಾರ್ಥಿ-ಯುವಕರು ತಮ್ಮ ಜೀವನದಲ್ಲಿ ಮುಂದೆ ಬರಬಹುದು, ಜ್ಞಾನವೇ ಜಗತ್ತನ್ನು ಆಳುತ್ತದೆ ಎಂದು ಇಂಗ್ಲೀಷ್ ಭಾಷಾ ಶಿಕ್ಷಕ ವೀರೇಶ ಗೋನವಾರ ಹೇಳಿದರು.ಅವರು ನಗರದ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ ಶಾಲೆಗೆ 8000 ಮೌಲ್ಯದ ಎರಡು ಗ್ರೀನ್ ಮತ್ತು ವೈಟ್ ಬೋರ್ಡ್ ಗಳನ್ನು ದಾನಿಗಳಾದ ಸುವರ್ಧನ್ ಯತಿರಾಜ್ ಬೆಂಗಳೂರು, ಡಾ. ಸುದರ್ಶನ್ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರು ಮತ್ತು ಗಿರೀಶ್

ಕಲಬುರಗಿ: ಕನ್ನಡ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಹಾಗೂ ಇತರೆ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಕನ್ನಡ ಭೂಮಿ ಜಾಗೃತಿ ಸಮಿತಿ ಬೆಂಬಲಿಸುವುದಿಲ್ಲ ಎಂದು ಸಮಿತಿಯ ವಕ್ತಾರ

ಕಲಬುರಗಿ/ ಚಿತ್ತಾಪುರ: ಹಿರಿಯ ನಾಗರಿಕರಿಗೆ ಹಾಗೂ ನಾಗರಿಕಿಯರಿಗೆ 60 ವರ್ಷ ಮೇಲ್ಪಟ್ಟವರಿಗೆ ಪಡಿತರ ಚೀಟಿ ಕಾರ್ಡಗಾಗಿ ಇ-ಶ್ರಮ ಕಾರ್ಡ್ ಇರದೆ ಇರುವವರಿಗೆ ಯಾವುದಾದರೊಂದು ವ್ಯವಸ್ಥೆ ಕಲ್ಪಿಸಬೇಕು. ಅದರಂತೆ ರೈಲ್ವೆಗಳಲ್ಲಿ ಪ್ರಯಾಣಿಸಲು ಶೇ. 50 ಪ್ರತಿಶತದಷ್ಟು
Website Design and Development By ❤ Serverhug Web Solutions