
ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನೀಡಲು ಬಜೆಟ್ ನಲ್ಲಿ ಘೋಷಿಸುವ ಬಗ್ಗೆ ಮನವಿ ಪತ್ರ ಸಲ್ಲಿಕೆ
ವಿಜಯನಗರ/ ಕೊಟ್ಟೂರು : ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನೀಡಲು ಬಜೆಟ್ ನಲ್ಲಿ ಘೋಷಿಸುವ ಬಗ್ಗೆ ಮಾನ್ಯ ತಹಶೀಲ್ದಾರ್ ಕೊಟ್ಟೂರು ಇವರಿಗೆ ಮನವಿ. ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘ ( ರಿ.) ಬೆಂಗಳೂರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ವಿಜಯನಗರ/ ಕೊಟ್ಟೂರು : ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ನೀಡಲು ಬಜೆಟ್ ನಲ್ಲಿ ಘೋಷಿಸುವ ಬಗ್ಗೆ ಮಾನ್ಯ ತಹಶೀಲ್ದಾರ್ ಕೊಟ್ಟೂರು ಇವರಿಗೆ ಮನವಿ. ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘ ( ರಿ.) ಬೆಂಗಳೂರು

ಕೊಟ್ಟೂರು: ಗ್ರಾಮ ಲೆಕ್ಕಾಧಿಕಾರಿಗಳ ಮೂಲಭೂತ ಸೌಕರ್ಯಗಳ ಬೇಡಿಕೆ ಮತ್ತು ಸೇವಾ ವಿಷಯಗಳು ಸಂಬಂಧಿಸಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಟಾವಧಿ ರಾಜ್ಯ ವ್ಯಾಪಿ 2ನೇ ಹಂತದ ಮುಷ್ಕರ ಗ್ರಾಮ ಲೆಕ್ಕಾಧಿಕಾರಿಗಳ ಬೇಡಿಕೆಗಳು: 2.ಚಿಕ್ಕಮಗಳೂರು ಜಿಲ್ಲೆಯಲ್ಲಿ 30

ಶಿವಮೊಗ್ಗ : ಕಾಯಕ ಶರಣರು ನಡೆ-ನುಡಿಗೆ ಅಂತರವಿಲ್ಲದಂತೆ ಬದುಕಿದವರು ತಮ್ಮ ವಿವಿಧ ಕಾಯಕಗಳ ಮೂಲಕ ಕಾಯಕ ನಿಷ್ಟೆಯಿಂದ ಸಮಾಜ ಸುಧಾರಣೆಯಲ್ಲಿ ಪಾಲ್ಗೊಂಡವರು ಇವರು ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ಹೇಳಿದರು. ಜಿಲ್ಲಾಡಳಿತ, ಜಿ.ಪಂ, ಮಹಾನಗರ ಪಾಲಿಕೆ

ಬಾಗಲಕೋಟೆ ಜಿಲ್ಲೆಯ ಬಾಗಲಕೋಟೆ ತಾಲ್ಲೂಕಿನಶ್ರೀಜೀತ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ಸೆಕ್ಟರ್ ನಂ.72 ನವನಗರ ಬಾಗಲಕೋಟೆಯಲ್ಲಿ ಪ್ರೈಮೋ ಕಲಾಂಜಲಿ ವಾರ್ಷಿಕ ದಿನ ಸಮಾರಂಭದ ಉದ್ಘಾಟನೆಯನ್ನು ಶ್ರೀ ಎಚ್.ವಾಯ್.ಮೇಟಿ ಸಚಿವರು ಬಾಗಲಕೋಟೆ, ಶ್ರೀ ಕೆ ವಿ ಪ್ರಭಾಕರ್

ಯಾದಗಿರಿ ಜಿಲ್ಲೆಯ ಸುರಪುರ ನಗರದ ಕಬಡಗೇರ ಓಣಿಯ ಜಗನ್ಮಾತೆ ಕಾಳಮ್ಮ ದೇವಸ್ಥಾನದಿಂದ ತಿಂಥಣಿಗೆ ಶ್ರೀ ಸೂಗುರೇಶ್ವರ ಪಲ್ಲಕ್ಕಿ ಉತ್ಸವ ಕಾರ್ಯಕ್ರಮದ ಪ್ರಯುಕ್ತ ದಿ. ಶ್ರೀಮತಿ ರಾಣಿ ಪಾಪಮ್ಮ ಜೇಜಾ ಅವರ ಸ್ಮರಣಾರ್ಥ ಅಂಗವಾಗಿ ಟ್ರಸ್ಟಿನ

ಬೀದರ/ಬಸವಕಲ್ಯಾಣ : ಸರಕಾರಿ ಮಾದರಿಯ ಪ್ರಾಥಮಿಕ ಶಾಲೆ ಯರಂಡಿಯಲ್ಲಿ 1 ಕೋಟಿ 9 ಲಕ್ಷ K.K.R.D.B ಮ್ಯಾಕ್ರೋ ಸಾಮಾಜಿಕ ಯೋಜನೆ ಅನುದಾನ ಅಡಿಯಲ್ಲಿ ದಿ. 10-02-2025 ರಂದು ಸ. ಮಾ.ಪ್ರಾ.ಶಾಲೆಯಲ್ಲಿ ಹುಮನಾಬಾದ ಶಾಸಕರಾದ ಡಾ.ಸಿದ್ದಲಿಂಗಪ್ಪ

ಪ್ರತಿ ೧೪೪ ವರ್ಷಗಳಿಗೊಮ್ಮೆ ಅಂದರೆ ೧೨ ಪೂರ್ಣ ಕುಂಭಮೇಳದ ನಂತರ ಆಯೋಜಿಸಲಾಗುವ ಮಹಾಕುಂಭಮೇಳವು ಪ್ರಯಾಗ ರಾಜ್ ನ ಗಂಗಾ-ಯುಮುನಾ-ಸರಸ್ವತಿ ತ್ರಿವೇಣಿ ಸಂಗಮದಲ್ಲಿ ವಿಜೃಂಭಣೆಯಿಂದ ನಡೆಯುತ್ತಿದೆ. ೨೦೨೫ ರ ಮಹಾ ಕುಂಭಮೇಳವು ಈಗಾಗಲೇ ಜನವರಿ ೧೩

ಬಾಗಲಕೋಟೆ/ ಹುನಗುಂದ : ಹೊನ್ನಕುಸುಮ ಸಾಹಿತ್ಯ ವೇದಿಕೆ ಪ್ರತಿ ತಿಂಗಳಂತೆ ತಿಂಗಳ ಬೆಳಕು – 25 ನೇ ಪುಸ್ತಕ ಅವಲೋಕನ ವಿಚಾರ ಚರ್ಚೆ ನಡೆಯಿತು. ಮಹಾಂತೇಶ ಹಿರೇಕುರುಬರ ಅವರ “ಜಂತಿಮನಿ” ಪ್ರಬಂಧ ಸಂಕಲನದ ವಿಚಾರ

ಹೊಟ್ಟೆಗೆ ಹಸಿವಿತ್ತು,ನಾಲಿಗೆಯು ಹೇಳಿತ್ತುಮೆದುಳಿನ ಬುದ್ಧಿಯು ಕೆಟ್ಟಿತುದೇಹಕ್ಕೆ ಆಯಾಸವಾಗಿತ್ತು ಕ್ಷಣ ಕಾಲ ತಲೆ ತಿರುಗಿ ಬಿದ್ದಂತಾಯಿತುಮನಸೆ ನನ್ನ ಮಾತನ್ನು ಕೇಳಿದಂತಾಯಿತುನಾಲಿಗೆ ರುಚಿಯೂ ಕೇಳುವಂತಾಯ್ತುಮೂಗಿಗೆ ಗ್ರಹಿಸುವ ಶಕ್ತಿ ಇಲ್ಲದಂತಾಯ್ತು ಯಾರು ಏನು ಹೇಳಿದರೇನುತಲೆ ಕೆಡಿಸಿಕೊಳ್ಳದಂತಹ ದೇಹಬಿದ್ದಿದೆ ಸ್ವಾಧೀನ

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ರೇವಗ್ಗಿ (ರಟಕಲ್) ರೇವಣಸಿದ್ದೇಶ್ವರ ದೇವಸ್ಥಾನದ ಗೋಶಾಲೆಯಲ್ಲಿ ಗೋವುಗಳ ಜೀವಕ್ಕೆ ಬೆಲೆ ಇಲ್ಲದಂತಾಗಿದ್ದು ಗೋವುಗಳಿಗೆ ಸೂಕ್ತ ಚಿಕಿತ್ಸೆ, ಮೇವಿನ ಕೊರತೆಯಿಂದ ಪ್ರತಿದಿನ ಒಂದಿಲ್ಲೊಂದು ಗೋವುಗಳ
Website Design and Development By ❤ Serverhug Web Solutions