
ಕವನದ ಶೀರ್ಷಿಕೆ : ಆಶೀರ್ವಾದ
ಕರುಣಿಸುವೆ ತಂದೆನಿನ್ನ ಚರಣಕ್ಕೆ ಶಿರಬಾಗುವೆಪಿತೃ ಮಾತೃದೇವೋಭವವಿದ್ಯಾಸರಸ್ವತಿ ನಮೋಸ್ತುತೆ ಜ್ಞಾನದ ಬೆಳೆ ಬಿತ್ತು ಪ್ರೀತಿಯಕಣ್ಣರೆಸು ಎನ್ನ ಬದುಕಿಗೆಅಧರ್ಮ ಕಳೆದ ಧರ್ಮವ ಕಲ್ಪಿಸು ಬದುಕಿನ ದಾರಿಗೆಸುಜ್ಞಾನ ತುಂಬಲು ಪ್ರೇರೇಪಿಸು ನ್ಯಾಯ ನೀತಿ ಸತ್ಯ ಶಾಂತಿಯಸರಳ ಮೂರ್ತಿ ನನ್ನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕರುಣಿಸುವೆ ತಂದೆನಿನ್ನ ಚರಣಕ್ಕೆ ಶಿರಬಾಗುವೆಪಿತೃ ಮಾತೃದೇವೋಭವವಿದ್ಯಾಸರಸ್ವತಿ ನಮೋಸ್ತುತೆ ಜ್ಞಾನದ ಬೆಳೆ ಬಿತ್ತು ಪ್ರೀತಿಯಕಣ್ಣರೆಸು ಎನ್ನ ಬದುಕಿಗೆಅಧರ್ಮ ಕಳೆದ ಧರ್ಮವ ಕಲ್ಪಿಸು ಬದುಕಿನ ದಾರಿಗೆಸುಜ್ಞಾನ ತುಂಬಲು ಪ್ರೇರೇಪಿಸು ನ್ಯಾಯ ನೀತಿ ಸತ್ಯ ಶಾಂತಿಯಸರಳ ಮೂರ್ತಿ ನನ್ನ

ಪ್ರಸ್ತುತ ಸಮಾಜದಲ್ಲಿ ಎಲ್ಲಾ ಅಧಿಕಾರಿಗಳು ತನ್ನ ಸ್ಥಾನವನ್ನು ಪ್ರೀತಿಸುತ್ತಾ ಗೌರವಿಸಬೇಕು. ಈ ಸಮಾಜದಲ್ಲಿ ನಾನೊಬ್ಬ ಜವಾಬ್ದಾರಿಯುತ ಅಧಿಕಾರಿ ಎಂಬುದನ್ನು ಮರೆತು ತನ್ನ ಸ್ಥಾನವನ್ನೇ ಗರ್ವದಿಂದ ಬೀಗಿಕೊಂಡು ಅಧಿಕಾರವನ್ನು ಅವರವರ ಸ್ವಾರ್ಥಕ್ಕೆ ಬಳಸಿಕೊಳ್ಳುವುದು ಸರಿಯಲ್ಲ. ಈ

ವಿಜಯಪುರ : ಮುದ್ದೇಬಿಹಾಳ ಮತ ಕ್ಷೇತ್ರದ ಸಮಸ್ತ ಜನರ ಸೇವೆ ಮಾಡಲು ನನಗೆ ಮತ ಆಶೀರ್ವಾದ ಮಾಡಿ ಆಯ್ಕೆ ಮಾಡಿದ್ದೀರಿ ನಿಮ್ಮ ಋಣ ನನ್ನ ಮೇಲಿದೆ ಇದನ್ನು ನಿಮ್ಮ ಸೇವೆ ಮಾಡುವುದರ ಮೂಲಕ ತೀರಿಸುವ

ಕಲ್ಬುರ್ಗಿ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಗ್ರಾಮೀಣ ಅಧ್ಯಕ್ಷ ಸ್ಥಾನವನ್ನು ಹಿಂದುಳಿದ ವರ್ಗದ ಸಮಾಜದವರಿಗೆ ಕಲ್ಪಿಸಬೇಕಾಗಿತ್ತು ಆದರೆ ಹಿಂದುಳಿದ ವರ್ಗದ ಸಮಾಜಕ್ಕೆ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಶಾಸಕರು, ಮಾಜಿ ಶಾಸಕರು ಹಾಗೂ ಪಕ್ಷದ
೧. ಕಠೋರ ಸತ್ಯ.ನಮ್ಮದು ಜಾತ್ಯಾತೀತ (ಜಾತ್ಯಾತೀತ), ರಾಷ್ಟ್ರ , ಪತ್ರಿಕೆಗಳಲ್ಲಿ, ಜನಪ್ರತಿನಿಧಿಗಳಬಾಯಿ, ಭಾಷಣದಲ್ಲಿ,ವಾಸ್ತವದಲಿ!?ಜಾತೀಯತೆಯ ರಾಷ್ಟ್ರ,ಇದಲ್ಲವೆ ಕಠೋರ ಸತ್ಯ! ೨. ಅಂದು -ಇಂದು.ಅಂದಿನ ಕವಿಗಳಕವನಗಳಲ್ಲಿ,ಕಾಣುತ್ತಿತ್ತು ಮಣ್ಣಿನವಾಸನೆ,ಇಂದಿನ ಕವಿಗಳಕವನಗಳಲ್ಲಿ?..ಬರೀ ಹೆಣ್ಣಿನ ವಾಸನೆ! ೩. ಸಾಯುತಿದೆ ನುಡಿ.ಆಂಗ್ಲ ಭಾಷೆಯ

ಬೀದರ್/ ಬಸವಕಲ್ಯಾಣ : ಸರ್ಕಾರಿ ಅಧಿಕಾರಿಗಳು ತಮ್ಮ ಕರ್ತವ್ಯದ ಅವಧಿಯಲ್ಲಿ ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದೆಂದು ಸರ್ಕಾರದ ಕಟ್ಟುನಿಟ್ಟಿನ ಸೂಚನೆ ಮತ್ತು ಸುತ್ತೋಲೆಗಳಿವೆ. ಆದರೂ ಬಸವಕಲ್ಯಾಣದ ಕೆಲ ಇಲಾಖೆಯ ಅಧಿಕಾರಿಗಳು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ

ವಿಜಯಪುರ: ಬಸವನ ಬಾಗೇವಾಡಿ ಉಪವಿಭಾಗ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದ ಕುಂದು ಕೊರತೆ ಸಭೆಯಲ್ಲಿ ಭಾರತೀಯ ಭೀಮ್ ಸೇನೆಯ ಜಿಲ್ಲಾ ಅಧ್ಯಕ್ಷರು ವಿಶ್ವನಾಥ ಚಲವಾದಿ ರವರು ಮಾತನಾಡಿ ತಾಳಿಕೋಟೆಯ

ವಿಜಯಪುರ/ ಬಬಲೇಶ್ವರ: ಪಟ್ಟಣದ ಬಸವ ಭವನದಲ್ಲಿ ಬಬಲೇಶ್ವರ ತಾಲೂಕ ಎಐಸಿಸಿ ಪದಾಧಿಕಾರಿಗಳ ಆಯ್ಕೆ ಮತ್ತು ಸನ್ಮಾನ ಸಮಾರಂಭ ಜರುಗಿತು. ವಿಜಯಪುರ, ಬಾಗಲಕೋಟೆ, ಗುಲ್ಬರ್ಗಾ ಮತ್ತು ಬೆಳಗಾವಿ ಎಐಸಿಸಿ ಜಿಲ್ಲಾಧ್ಯಕ್ಷರಾದ ಶ್ರೀ ಶಬ್ಬೀರ್ ಅಹ್ಮದ್ ಢಲಾಯತ

ಬೆಂಗಳೂರು : ಇದೇ ಬರುವ ಫೆಬ್ರುವರಿ ತಿಂಗಳಿನ ಎರಡನೆಯ ಶನಿವಾರ, 8-2-2025 ರ ಬೆಳಗ್ಗೆ 10 ಗಂಟೆಯಿಂದ ಆನಂದ್ ರಾವ್ ವೃತ್ತದ ಬಳಿ ಇರುವ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿಈ ಕೆಳಗಿನ ಕಾರ್ಯಕ್ರಮ

ಬೀದರ್: ಭಾರತದ ಪ್ರಜಾಪ್ರಭುತ್ವದಲ್ಲಿ ಪರಮಪೂಜ್ಯ ಬಾಬಾಸಾಹೇಬ್ ಅಂಬೇಡ್ಕರ್ ರವರು ರಚಿಸಿದ ಸಂವಿಧಾನದ ಪೀಠಿಕೆಯಲ್ಲಿ ಎಲ್ಲರಿಗೂ ನ್ಯಾಯ ಸಿಗಬೇಕು ಎನ್ನುವ ಆಶಯವನ್ನು ಬರೆದಿದ್ದಾರೆ. ಅನುಷ್ಠಾನಕ್ಕಾಗಿ ಸಂವಿಧಾನದ 15.16ರ ಅನುಚ್ಛೇದದಲ್ಲಿ ಶೋಷಿತ ಸಮುದಾಯಗಳು ಸಮಾನವಾಗಿ ಬದುಕಲು ಮೀಸಲಾತಿ
Website Design and Development By ❤ Serverhug Web Solutions