
ಕುಂಭಮೇಳದ ಚೆಲುವೆ
ಹದಿನಾರು ಇಪ್ಪತ್ತರ ನಡುವಿನ ಬಾಲೆಮಾರ ಹೊರಟಳು ರುದ್ರಾಕ್ಷಿ ಮಾಲೆಸೆಳೆಯಿತು ಎಲ್ಲರ ಕಣ್ಣೋಟದ ಅಲೆಅವಳೀಗ ತ್ರಿವೇಣಿ ಸಂಗಮದ ಶಿಲೆ ಕೋಟಿ ಭಕ್ತರೊಳ ಆಧ್ಯಾತ್ಮದ ನಡುವೆಕಂಡು ಬಂದಳೊಬ್ಬ ಸುಂದರ ಚೆಲುವೆವೊಗದೊಳು ಹುಕ್ಕಿದ ಸೌಂದರ್ಯವೇನಿನ್ನಂದಕೆ ಮಾರುಹೋಗಿದೆ ಈ ಜಗವು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹದಿನಾರು ಇಪ್ಪತ್ತರ ನಡುವಿನ ಬಾಲೆಮಾರ ಹೊರಟಳು ರುದ್ರಾಕ್ಷಿ ಮಾಲೆಸೆಳೆಯಿತು ಎಲ್ಲರ ಕಣ್ಣೋಟದ ಅಲೆಅವಳೀಗ ತ್ರಿವೇಣಿ ಸಂಗಮದ ಶಿಲೆ ಕೋಟಿ ಭಕ್ತರೊಳ ಆಧ್ಯಾತ್ಮದ ನಡುವೆಕಂಡು ಬಂದಳೊಬ್ಬ ಸುಂದರ ಚೆಲುವೆವೊಗದೊಳು ಹುಕ್ಕಿದ ಸೌಂದರ್ಯವೇನಿನ್ನಂದಕೆ ಮಾರುಹೋಗಿದೆ ಈ ಜಗವು

ನವದೆಹಲಿ : ನವದೆಹಲಿಯಲ್ಲಿ ಇಂದು ಅಂಗವಿಕಲ ವ್ಯಕ್ತಿಗಳ ಮುಖ್ಯ ಆಯುಕ್ತರು ಆಯೋಜಿಸಿದ್ದ ಸಮನ್ವಯ ಸಮಿತಿ ಸಭೆಯಲ್ಲಿ ಭಾರತೀಯ ದಿವ್ಯಾಂಗ ಸಬಲೀಕರಣ ಸಂಘದ (ನೋಂದಣಿ) ಸ್ಥಾಪಕ ಅಧ್ಯಕ್ಷ ಕೊಡಕ್ಕಲ್ ಶಿವಪ್ರಸಾದ್ ಅವರು ಸಕ್ರಿಯವಾಗಿ ಭಾಗವಹಿಸಿದರು.ಚಿತ್ರದಲ್ಲಿ ಭಾರತ

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯತಿಯ ನಿಕಟಪೂರ್ವ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ದಿನಾಂಕ ೧೬-೧-೨೦೨೫ ರಂದು ನಡೆದ ೧೩ ಸದಸ್ಯರ ಬಲದ ಅಧ್ಯಕ್ಷರ ಚುನಾವಣೆಯಲ್ಲಿ ಸದಸ್ಯೆ ಸರೋಜಾಬಾಯಿ ಮಲ್ಕಣ

ಗೋಷ್ಠಿ: ಸಾಮಾಜಿಕ ಕಳಕಳಿಯ ಲೇಖಕಿ – ಡಾ.ಜಯದೇವಿ ಬೀದರ್/ ಬಸವಕಲ್ಯಾಣ: ಡಾ.ಜಯದೇವಿ ಗಾಯಕವಾಡ ಅವರು ಹೊಸ ಕಾವ್ಯ ಪ್ರಕಾರದಲ್ಲಿ ಕೃಷಿ ಗೈದು ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಸಾಹಿತ್ಯದ ನಲವತ್ತಕ್ಕೂ ಹೆಚ್ಚು ಕೃತಿ ರಚಿಸಿ ಸಾಹಿತ್ಯದ

ಹನೂರು: ಪಟ್ಟಣದ ಮಹದೇಶ್ವರ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮ ಸಂಭ್ರಮ ಸಡಗರದಿಂದ ಜರುಗಿತು. ತಹಸಿಲ್ದಾರ್ ಗುರುಪ್ರಸಾದ್ ಪ್ರಾಸ್ತಾವಿಕವಾಗಿ 76ನೇ ಗಣರಾಜ್ಯೋತ್ಸವದ ಶುಭ

ಬಾಗಲಕೋಟೆ ಜಿಲ್ಲೆ ಕಲಾದಗಿಯಲ್ಲಿ ದಿ 27.01.2024 ರ ಸೋಮವಾರದಂದು ಹೊರ ರಾಜ್ಯದ ವ್ಯಾಪಾರಿಗಳನ್ನು ತೊಲಗಿಸಿ ಕನ್ನಡಿಗ ವ್ಯಾಪಾರಸ್ಥರ ರಕ್ಷಣೆಗಾಗಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣ ಗೌಡರ ಬಣ)ಯ ಬಾಗಲಕೋಟೆ ಜಿಲ್ಲಾ ಘಟಕದ ನೇತೃತ್ವದಲ್ಲಿ

ಶಿವಮೊಗ್ಗ : ದಕ್ಷಿಣ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಗೆ ಬರುವ ೨೨ನೇ ವಾರ್ಡ್ ಅಧ್ಯಕ್ಷರಾಗಿ ಮೋಹನ್ ಬಾಬು ನೇಮಕಗೊಂಡಿದ್ದಾರೆ.ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡು ಪಕ್ಷದ ಕೈಯನ್ನು ಬಲಪಡಿಸುವ ನಿಟ್ಟಿನಲ್ಲಿ ಮುಂದಾಗಿ ಎಂದು ಆರ್.ಪ್ರಸನ್ನಕುಮಾರ್ ಸೂಚಿಸಿದ್ದಾರೆ. ವರದಿ :

ಶ್ರೀ ಶಿವಬಸವೇಶ್ವರ ದಕ್ಷಿಣ ಕಾಶಿ ವಿದ್ಯಾಭಿವೃದ್ಧಿ ಟ್ರಸ್ಟ್ (ರಿ.) ಕಾಳಗಿ ಅಡಿಯಲ್ಲಿ ಬರುವ ಶಿಶು ಸಂಸ್ಕಾರ ಕೇಂದ್ರ, ಶ್ರೀ ಶಿವ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀ ಕಾಳಪ್ಪ ಗೌಡ ಪೊಲೀಸ್ ಪಾಟೀಲ್

ಯಾದಗಿರಿ ಜಿಲ್ಲೆಯ ಶಹಾಪುರ ತಾಲ್ಲೂಕಿನ ಹೃದಯ ಭಾಗದಲ್ಲಿರುವ ಬಸವೇಶ್ವರ ವೃತ್ತದಲ್ಲಿ ಬಾರ್ ಅಂಗಡಿಯನ್ನು ತೆರೆಯಲು ಸಿದ್ಧತೆ ನಡೆಸಿರುವ ಪ್ರಯುಕ್ತ ಅದನ್ನು ವಿರೋಧಿಸಿ ನಾಳೆಯ ದಿನ ಪ್ರತಿಭಟನೆಯನ್ನು ಮಾಡಲು ನಿರ್ಧಾರ ಮಾಡಿದ್ದು, ಪ್ರತಿಭಟನೆಯ ಪೂರ್ವಭಾವಿ ಸಭೆಯನ್ನು

ಪ್ರಯಾಗ್ ರಾಜ್ ನಲ್ಲಿ ಕುಂಭಮೇಳ ಸಂಭ್ರಮಗಂಗಾ, ಯಮುನಾ, ಸರಸ್ವತಿ ನದಿ ಸಂಗಮಸಾಧು ಸಂತರ, ಕೋಟಿ ಭಕ್ತರ ಸಮಾಗಮಪಾಪ ಅಳಿಸಿ ಮುಕ್ತಿ ತೋರುವ ಪುಣ್ಯಧಾಮ. ಭಾರತೀಯ ಧರ್ಮ ಸಂಸ್ಕೃತಿಯ ಪರಂಪರೆಯುಸರ್ವ ಧರ್ಮ ಸಮನ್ವಯದ ಮಂತ್ರ ಸಹಿಷ್ಣುತೆಯುಜೀವನ
Website Design and Development By ❤ Serverhug Web Solutions