
ಕವನದ ಶೀರ್ಷಿಕೆ : ನೀ ಹೋದ ಮರುದಿನ
ನೀ ಹೋದ ಮರುದಿನನಾ ಹೆಂಗ ಬಾಳಲಿನಿನ್ನಂಗ ಪ್ರೀತಿ ಮಾಡುವವರು ಬರಲಿಲ್ಲ ಇನ್ನೂ ತನಕ ಪ್ರತಿನಿತ್ಯ ಎದ್ದಾಗ ನಿನದೇ ನೆನಪು ಮನದಾಗಹೋದ ಹೋದಲ್ಲೆಲ್ಲ ನೆನಪುಗಳ ಸರಮಾಲೆಮನ ನೋಂದಾವ ಒಡಲಾಗ ಎಲ್ಲಿ ಕೇಳಿದರಲ್ಲಿ ಗುಣಗಾನಗಳ ಸದ್ದು ದುಃಖ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನೀ ಹೋದ ಮರುದಿನನಾ ಹೆಂಗ ಬಾಳಲಿನಿನ್ನಂಗ ಪ್ರೀತಿ ಮಾಡುವವರು ಬರಲಿಲ್ಲ ಇನ್ನೂ ತನಕ ಪ್ರತಿನಿತ್ಯ ಎದ್ದಾಗ ನಿನದೇ ನೆನಪು ಮನದಾಗಹೋದ ಹೋದಲ್ಲೆಲ್ಲ ನೆನಪುಗಳ ಸರಮಾಲೆಮನ ನೋಂದಾವ ಒಡಲಾಗ ಎಲ್ಲಿ ಕೇಳಿದರಲ್ಲಿ ಗುಣಗಾನಗಳ ಸದ್ದು ದುಃಖ

ಶ್ರೀ ಮಾಣಿಕಪ್ಪ ರಾಂಪುರೆ ರವರ 9ನೇ ವರ್ಷದ ಸ್ಮರಣಾರ್ಥ ದಿನದ ಅಂಗವಾಗಿ, ನಂದಗಾವ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಆಯೋಜಿಸಿದ ವಕೀಲರಾದ ಸತೀಶ್ ರಾಂಪೂರೆ. ಬೀದರ್ ತಾಲೂಕಿನ ನಂದಗಾವ್ ಗ್ರಾಮದಲ್ಲಿ ಶ್ರೀ ಮಾಣಿಕಪ್ಪ ರಾಂಪುರೆ ಅವರ

ಆತ್ಮೀಯರೇ, ಯತ್ರ ನಾರ್ಯಸ್ತು ಪೂಜ್ಯಂತೆತತ್ರ ರಮಂತೇ ದೇವತಾ: |ಯತ್ರೈತಾಸ್ತು ನ ಪೂಜ್ಯಂತೆಸರ್ವಾಸ್ತತ್ರಾಫಲಾ ಕ್ರಿಯಾ: || ಅರ್ಥ : ‘ಎಲ್ಲಿ ಸ್ತ್ರೀಯರನ್ನು ಗೌರವಿಸಲಾಗುತ್ತದೆಯೋ, ಅಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ.ಎಲ್ಲಿ ಸ್ತ್ರೀಯರನ್ನು ಅಪಮಾನಗೊಳಿಸಲಾಗುತ್ತದೆಯೋ, ಅಲ್ಲಿ ಮಾಡಿದ ಕಾರ್ಯಗಳೆಲ್ಲವೂ ವ್ಯರ್ಥವಾಗುತ್ತದೆ’.

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ವಿಜಯಪುರ ರಸ್ತೆಯ ಹತ್ತಿರವಿರುವ ಪ್ರತಿಷ್ಠಿತ “ಮಹಾತ್ಮ ಗಾಂಧೀಜಿ ರೈತ ಕಲ್ಯಾಣ ಸಂಸ್ಥೆ” ಯ ಅಡಿಯಲ್ಲಿ ನಡೆಯುತ್ತಿರುವ ಗುರುಕುಲ ಆಂಗ್ಲ ಮಾಧ್ಯಮ ಶಾಲೆಯ “ಗುರುಕುಲ ಉತ್ಸವ 2025” ರ ಕಾರ್ಯಕ್ರಮವು

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ನೆಲೋಗಿ ಗ್ರಾಮದಲ್ಲಿ ಶ್ರೇಷ್ಠ ವಚನಕಾರರು ಹಾಗೂ ಸ್ವಗ್ರಾಮದವರಾದ ಕೋಲ ಶಾಂತಯ್ಯನವರ ವೇದಿಕೆಯನ್ನು ಕಲ್ಪಿಸಿದ ಜೇವರ್ಗಿ ಕನ್ನಡ ಸಾಹಿತ್ಯ ಪರಿಷತ್ತು ಸೌಕರ್ಯವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕು ಎಂದು ಕನ್ನಡಾಭಿಮಾನಿಗಳು ಸಂತೋಷ ವ್ಯಕ್ತಪಡಿಸಿದರು.ನಮ್ಮ

ವಿಜಯಪುರ ನಗರದ ಇಟ್ಟಂಗಿ ಭಟ್ಟಿಯಲ್ಲಿ ನಡೆದ ಕೂಲಿ ಕಾರ್ಮಿಕರ ಮೇಲೆ ಇಟ್ಟಂಗಿ ಭಟ್ಟಿ ಮಾಲಿಕ ಖೇಮು ರಾಥೋಡ್ ಹಾಗೂ ಆತನ ಬೆಂಬಲಿಗರು ಸೇರಿ ಕೂಲಿ ಕಾರ್ಮಿಕರಾದ ಸದಾಶಿವ ಬಸಪ್ಪ ಮಾದರ (27), ಸದಾಶಿವ ಚಂದ್ರಪ್ಪ

ಶಿವಮೊಗ್ಗ : ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಅವ್ಯವಸ್ಥೆಯನ್ನು ಸರಿಪಡಿಸಲು ಆಗ್ರಹಿಸಿ ಭದ್ರಾವತಿ ತಾಲೂಕು NSUI ವತಿಯಿಂದ ಮುರುಗೇಶ್, ಗಂಗಾಧರ್ ರವರ ನೇತೃತ್ವದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಇದ್ದರು.

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರೋಗೇರಿಯ ಆಜೂರು ಪ್ರತಿಷ್ಠಾನವು ಅತ್ಯುತ್ತಮ ಪುಸ್ತಕ ರಚನೆಗಾಗಿ ಸಾಹಿತಿಗಳಿಗೆ ಕೊಡಮಾಡುವ 2025ನೇ ಸಾಲಿನ ರಾಜ್ಯ ಪ್ರಶಸ್ತಿಗೆ ಕನ್ನಡ ವರ್ಣಾಕ್ಷರಗಳಲ್ಲಿ ವಿಶಿಷ್ಟ ಚುಟುಕು ಕಾವ್ಯಗಳನ್ನು ಬರೆದ “ಅಕ್ಷರ ಭಾಗ್ಯ” ಕೃತಿಯ

ಶ್ರೀ ರಾಜಕುಮಾರ್ ಮರತೂರಕರ್ಗ್ರೇಡ್ 2 ತಹಶೀಲ್ದಾರರುಚಿತ್ತಾಪುರ, ಜಿ.ಕಲಬುರಗಿಇವರು ಕರುನಾಡ ಕಂದ ಕ್ಯಾಲೆಂಡರ್ ಬಿಡುಗಡೆ ಮಾಡಿದ ಸಂದರ್ಭ.

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ದಾಡಿಗಿ ಕ್ರಾಸ್ ಬಳಿ ಇರುವ ಸಮಾನತೆಯ ಕ್ರಾಂತಿ ಪುರುಷ, ಸಾಂಸ್ಕೃತಿಕ ನಾಯಕ ಬಸವಣ್ಣನವರ ಮೂರ್ತಿಭಗ್ನಗೊಳಿಸಿರುವ, ಕಿಡಿಗೇಡಿಗಳ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಜೇವರ್ಗಿ ಪಟ್ಟಣದ ಅಪ್ರಾಪ್ತ
Website Design and Development By ❤ Serverhug Web Solutions