
ನರೇಗಾ ಯೋಜನೆಯಡಿ ಕೆರೆಗಳ ಅಭಿವೃದ್ಧಿಗೆ ಕ್ರಮ:ಸದಸ್ಯ ರಾಮಲಿಂಗಂ
ಹನೂರು – ಅರಣ್ಯ ಇಲಾಖೆಯ ಸಹಕಾರದಿಂದ ನರೇಗಾ ಯೋಜನೆಯಡಿ ಕೆರೆಗಳ ಅಭಿವೃದ್ಧಿ ಪಡಿಸುವ ಮೂಲಕ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗುವುದು. ಗ್ರಾಮದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಗ್ರಾಮ ಪಂಚಾಯಿತಿ ಸದಸ್ಯ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹನೂರು – ಅರಣ್ಯ ಇಲಾಖೆಯ ಸಹಕಾರದಿಂದ ನರೇಗಾ ಯೋಜನೆಯಡಿ ಕೆರೆಗಳ ಅಭಿವೃದ್ಧಿ ಪಡಿಸುವ ಮೂಲಕ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗುವುದು. ಗ್ರಾಮದ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಆದ್ಯತೆ ನೀಡಲಾಗುವುದು ಎಂದು ಗ್ರಾಮ ಪಂಚಾಯಿತಿ ಸದಸ್ಯ

ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಮಂಗಳೂರು ಗ್ರಾಮದಲ್ಲಿ ವಿಸ್ತಾರ ಸಂಸ್ಥೆಯ VRS ಕಲಿಕಾರ್ತಿಗಳಿಂದ ಲಿಂಗ ತಾರತಮ್ಯ ಹಿಂಸೆಯ ವಿರುದ್ಧ ಕುರಿತು ನಾಟಕ ವಟಪರವಿ, ಕುದರಿಮೋತಿ, ಬೈರನಾಯಕನಹಳ್ಳಿ, ಚಂಡಿನಾಳ, ನೆಲಜೇರಿ ಗ್ರಾಮಗಳಲ್ಲಿ ಸಮಾಜದಲ್ಲಿ ಮಹಿಳೆಯರ ಮೇಲೆ

ಧ್ವೇಷ ಅಸೂಯೆಗಳ ಸುಟ್ಟುಸ್ವಾರ್ಥ , ಅನ್ಯಾಯಗಳ ಬಿಟ್ಟುಪ್ರೀತಿ, ವಿಶ್ವಾಸಗಳ ಸದಾ ನೆಟ್ಟುಗುರಿ ಸಾಧನೆಗೆಳ ಫಣವ ತೊಟ್ಟುಸ್ವಾಗತಿಸೋಣ ನೂತನ ವರ್ಷವನ್ನು. ಹಳೆಯ ಕಹಿಗಳ ಮರೆತುಸ್ನೇಹ ಬಾಂಧವ್ಯದಿ ಬೆರೆತುಸದ್ಗುಣಗಳ ಪಾಠವ ಕಲಿತುನಾಡಿನ ಏಳ್ಗೆಯನ್ನು ಕುರಿತುಸ್ವಾಗತಿಸೋಣ ನೂತನ ವರ್ಷವನ್ನು.

ಸಮಯ ಬದಲಾಯಿತೇವ್ಯಕ್ತಿತ್ವ ಬದಲಾಯಿತೇಬದುಕು ಬದಲಾಯಿತೇಬದಲಾಗದಿರುವುದು ನೆನಪು ಮಾತ್ರಕೆಲವರು ಬಂದು ತಿಳಿಯದೆ ಹೋದರುಕೆಲವರು ತಿಳಿದು ಅರಿಯದೆ ಹೋದರುಕೆಲವರು ಜೀವನವನ್ನೇ ತ್ಯಜಿಸಿ ಹೋದರುಆದರೂ ಮನಸ್ಸಿನಲ್ಲಿ ನೆನಪುಗಳ ಹಾಗೆ ಉಳಿದುಬಿಟ್ಟರುಆ ಮಧುರ ಕ್ಷಣಗಳೆಲ್ಲ ಮರಳಿ ಬರುವುದಿಲ್ಲತೊರೆದು ಹೋದವರೆಲ್ಲ ಹಿಂತಿರುಗುವುದಿಲ್ಲಲೋಕವನ್ನೇ

ಪ್ರತಿ ವರ್ಷ ಮುಗಿಯುವಾಗ ಡಿಸೆಂಬರ್ 31ರ ರಾತ್ರಿ ಬರುತ್ತದೆ. ಹಾಗೆಯೇ 2024ರ ಡಿಸೆಂಬರ್ 31ರಂದು ಪಾಶ್ಚಿಮಾತ್ಯ ಶೈಲಿಯಲ್ಲಿ ಮುಗಿಯುತ್ತಿರುವ ವರ್ಷಕ್ಕೆ, good bye ಹೇಳಲು Party ಮಾಡುವ ಯುವಜನ ಕುಡಿದು ಕುಣಿದು ಕುಪ್ಪಳಿಸುತ್ತಾರೆ. ಈ

ಕೊಪ್ಪಳ/ಕುಷ್ಟಗಿ: ಈಗಾಗಲೇ ತೀರ್ಮಾನ ಮಾಡಿದಂತೆ ತಾಲೂಕಿನ ಹೂಲಗೇರಾ ಗ್ರಾಮದಲ್ಲಿ ಫೆ.15ರಂದು ನಡೆಯುವ 13ನೇಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡಲು ನಿರ್ಧರಿಸಲಾಯಿತು. ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರು,ಸಾಹಿತಿಗಳು ಕನ್ನಡ ಪರ ಸಂಘಟನೆಯ ಪದಾಧಿಕಾರಿಗಳು

ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ ವಿಜಯನಗರ ಜಿಲ್ಲಾ ಕೊಟ್ಟೂರು ತಾಲೂಕು ಅಲಬೂರು ಗ್ರಾಮದಲ್ಲಿ ನಡೆದ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸಾಲಗಾರರ ಕ್ಷೇತ್ರದ ಮೈತ್ರಿ (ಬಿ.ಜೆ.ಪಿ ಮತ್ತು ಜೆ.ಡಿ.ಎಸ್)

ಯಾದಗಿರಿ/ಹುಣಸಗಿ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ಉಪನ್ಯಾಸಕ ಶ್ರೀ ಹಯ್ಯಾಳಪ್ಪ ನಾಟಿಕಾರ ಸಾ.ವಿಭೂತಿಹಳ್ಳಿ ಇವರು ಡಾ. ನಿಧಿರಾಣಿ ಅವರ ಮಾರ್ಗದರ್ಶನದಲ್ಲಿ ರಾಜಸ್ಥಾನದ ಸನ್ ರೈಸ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ‘ಎ ಸೋಶಿಯಲಾಜಿಕಲ್ ಸ್ಟಡಿ

ವಿಜಯಪುರ/ ಇಂಡಿ: ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿ ಖಾಲಿ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಜಿಲ್ಲೆಯ ಉಪ ನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅದನ್ನು ಕಲಬುರ್ಗಿ ಹೈಕೋರ್ಟ್ ತಡೆಯಾಜ್ಞೆ

ಭಾರತದ ಅರ್ಥವ್ಯವಸ್ಥೆಯನ್ನು ಅರ್ಥಪೂರ್ಣವಾಗಿ ಸರಿಯಾಗಿ ಸಧೃಡ ಮಾಡಿದಂತಹ ಅರ್ಥಶಾಸ್ತ್ರಜ್ಞ ದಿವಂಗತ ಮನಮೋಹನ್ ಸಿಂಗ್ ರವರಿಗೆ ಗೌರವ ಸೂಚಿಸುವ ಸಮಯವಿದು ನಮ್ಮ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರವರು ನಮಗೆ ನೀಡಿರುವ ಕೊಡುಗೆಗಳುಅಪಾರ, ಅವರು
Website Design and Development By ❤ Serverhug Web Solutions