
ಪರಿಣಾಮಕಾರಿ ಆಡಳಿತ, ಸಾಮಾಜಿಕ ಒಗ್ಗಟ್ಟಿಗೆ ಏಕ ರಾಷ್ಟ್ರ, ಏಕ ಚುನಾವಣೆ
ದಿನಾಂಕ 14 ಮಾರ್ಚ್ 2024 ರಂದು ಏಕ ರಾಷ್ಟ್ರ, ಏಕ ಚುನಾವಣೆ ಕುರಿತಂತೆ ರಚನೆಯಾಗಿದ್ದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಕ್ಷತೆಯ ಸಮಿತಿಯು ತನ್ನ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿತು. 191
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ದಿನಾಂಕ 14 ಮಾರ್ಚ್ 2024 ರಂದು ಏಕ ರಾಷ್ಟ್ರ, ಏಕ ಚುನಾವಣೆ ಕುರಿತಂತೆ ರಚನೆಯಾಗಿದ್ದ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಧ್ಯಕ್ಷತೆಯ ಸಮಿತಿಯು ತನ್ನ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿತು. 191

ಬೀದರ್ : ಪ್ರತಿವರ್ಷದಂತೆ ಈ ವರ್ಷವೂ ದಿನಾಂಕ 22.12.2024 ರಂದು ಅಂಬೇಡ್ಕರ್ ವೃತ್ತ ಬೀದರ್ ನಲ್ಲಿ ಸಹ ಬಾಳ್ವೆಯ ಕ್ರಿಸ್ಮಸ್ ಆಚರಣೆ ಹಾಗೂ ನೇತ್ರದಾನ ಜಾಗೃತಿ ಕಾರ್ಯಕ್ರಮವನ್ನು ರವಿವಾರ ಸಂಜೆ 5:30 ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಹೊತ್ತು ಸಾಗುತ್ತಲೇ ಇರುತ್ತೇವೆ ತಲೆಯಲ್ಲಿ ಸದಾ ಒಂದಿಲ್ಲೊಂದು ಯೋಚನೆಗಳ ಭಾರವನ್ನು.ಕೆಲವು ಅನಗತ್ಯ ಎಂದು ಗೊತ್ತಿದ್ದರೂ ಅತಿಯಾಗಿ ಹಚ್ಚಿಕೊಂಡು ಎಷ್ಟೋ ನಿರ್ನಿದ್ರೆಯ ರಾತ್ರಿಗಳನ್ನು ಕಳೆದಿರುತ್ತೇವೆ, ದಿನಚರಿ ಅಸ್ತವ್ಯಸ್ತವಾಗಿರುತ್ತದೆ ಹಾಗೆ ಚಿಂತಿಸುವುದರಿಂದ ಅಸಲಿ ಪರಿಸ್ಥಿತಿಯೇನು ಧುತ್ತೆಂದು ಬದಲಾಗುವುದಿಲ್ಲ.

ನೀಲಿ ಪೆನ್ನು ಬಳಸುವ ನಾವು ಮುಂದೊಂದು ದಿನ ಹಸಿರು ಪೆನ್ನು ಬಳಸುವಂತಾಗಬೇಕು. ನಮ್ಮ ಗುರಿ ಕಂಡು ಹುಚ್ಚ ಅಂದವರು ಸಾಧನೆ ಕಂಡು ಹುಚ್ಚು ಹಿಡಿಸಿಕೊಳ್ಳಬೇಕು. ಹುಟ್ಟು ಬಡತನದ ಗುಡಿಸಲಲ್ಲಾದರೂ ಸಾವು ಅರಮನೆಯಲ್ಲಿ ಆಗಬೇಕು. ಇವನ್ಯಾರೋ

ಏನಿದು ಸ್ಫೋಟಕ ವಸ್ತುಗಳ ಕಾಯಿದೆ, 1908 ಹಾಗೂ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 288 ದಿ. 12 / 12 / 2024 ರಂದು ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಮೇಲೆ ಮಿಡಿಗೇಶಿ

ಕೊರೊನಾ ಮಾಡಿದ ಕಿತಾಪತಿ ಪುಸ್ತಕವು ವಿ.ಶ್ರೀನಿವಾಸ ವಾಣಿಗರಹಳ್ಳಿ ಅವರಿಂದ ರಚನೆ ಆಗಿದೆ. ಇದು ಕಾವ್ಯಾತ್ಮಕ ನಾಟಕವಾಗಿ, ಕೊರೋನಾ ಎಂಬ ವ್ಯಕ್ತಿಯ ಜೀವನದ ಮೂಲಕ ಧರ್ಮ, ಪ್ರೀತಿ, ಮತ್ತು ಮಾನವೀಯತೆಯ ಕುರಿತು ಚಿಂತನೆ ನಡೆಸುತ್ತದೆ. ನಾಟಕವು

ಸಾಗರ ತಾಲೂಕಿನ ಶಾಲಾ ವಾಹನ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಆರ್ಥಿಕ ಸಂಕಷ್ಟದಲ್ಲಿರುವ ಪುನೀತ ರಾಜಕುಮಾರ್ ಆಶ್ರಯಧಾಮ ಅನಾಥಾಶ್ರಮಕ್ಕೆ ಆಹಾರ ಸಾಮಗ್ರಿಗಳ ವಿತರಣೆ ನಡೆಯಿತು.ಆರ್ಥಿಕ ಸಂಕಷ್ಟಗಳ ನಡುವೆಯೂ ಅನಾಥರ ಸೇವೆಯಂತಹ ಮಾನವೀಯ ಕಾರ್ಯಗಳನ್ನು

ಭಾರತ ನನ್ನ ತಾಯಿನಾಡು!ಬುದ್ಧ, ಬಸವ-ಅಂಬೇಡ್ಕರ್,ಸಾಹು, ಫುಲೆ,ಪೇರಿಯಾರ್,ಕನಕ, ಕುವೆಂಪು… ಇಂತಹ ಇನ್ನೂ ಅನೇಕ ಜನ ಮಾಹ ಪುರುಷರು-ಸಮಾಜಸುಧಾರಕರು ಹುಟ್ಟಿದ ಪುಣ್ಯ ಭೂಮಿ ನನ್ನದು!ಶ್ರೀಮಂತಿಕೆಯ ತವರೂರು ಆಗಿದ್ದ ಈ ನನ್ನ ದೇಶ ಇವತ್ತು ಏನಾಗಿದೆ…?ಪ್ರಪಂಚದ ಬಡವರ ರಾಜಧಾನಿವೆಂಬ

ಬೆಳಗಾವಿ : ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜನೆ ಪಾಕಿಸ್ತಾನದಿಂದ ಭಾರತಕ್ಕೆ ತೆರಳಿದ ಹಿಂದೂಗಳ ಆಸ್ತಿಯನ್ನು ಸರ್ಕಾರದ ಆಸ್ತಿ ಎಂದು ಪಾಕಿಸ್ತಾನವು ಮುಟ್ಟುಗೋಲು ಹಾಕಿಕೊಂಡರೆ ಭಾರತದಲ್ಲಿ ವಾಸವಿದ್ದು ಪಾಕಿಸ್ತಾನಕ್ಕೆ ತೆರಳಿದ ಮುಸ್ಲಿಮರ ಆಸ್ತಿಯನ್ನು ರಕ್ಷಿಸಲು

ಶಿವಮೊಗ್ಗ: ನಗರದ ಪತ್ರಕರ್ತ ಎಂ. ಶ್ರೀನಿವಾಸನ್ ರಚಿಸಿರುವ ನೂತನ ಕೃತಿ “ನನ್ನ ಕೃಷ್ಣ” ಡಿ 15 ರ ಭಾನುವಾರ ಸಂಜೆ 5:30ಕ್ಕೆ ಬಿಡುಗಡೆಗೊಳ್ಳಲಿದೆ. ನಗರದ ವಾಸವಿ ಶಾಲೆಯ ಚಿಗುರು ಸಭಾಂಗಣದಲ್ಲಿ ಶಾಸಕ ಎಸ್.ಎನ್. ಚೆನ್ನಬಸಪ್ಪ
Website Design and Development By ❤ Serverhug Web Solutions