
ಅಂಕಣ: ಡಾಕ್ಟರ್ ಅಲ್ಲ ಆ್ಯಕ್ಟರ್ನ ಲೇಖನಿಯಿಂದ
ಲೇಖನದ ಹೆಸರು: ಚಲೇಜಾವ್ ಚಳಿಜ್ವರ ವಿಶ್ವ ಮಲೇರಿಯಾ ದಿನಾಚರಣೆಯನ್ನು ಏಪ್ರಿಲ್ ೨೫ ರಂದು ಆಚರಿಸಲಾಯಿತು. ಒಮ್ಮೆ ಮಲೆನಾಡು, ಕೊಪ್ಪ ಎಲ್ಲ ಚಳಿಜ್ವರಕ್ಕೆ ಹೆಸರಾಗಿದ್ದವು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಲೇರಿಯಾ ತಡೆಯಲು ಸರಕಾರ ಅನೇಕ ಪ್ರಯತ್ನಗಳನ್ನು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಲೇಖನದ ಹೆಸರು: ಚಲೇಜಾವ್ ಚಳಿಜ್ವರ ವಿಶ್ವ ಮಲೇರಿಯಾ ದಿನಾಚರಣೆಯನ್ನು ಏಪ್ರಿಲ್ ೨೫ ರಂದು ಆಚರಿಸಲಾಯಿತು. ಒಮ್ಮೆ ಮಲೆನಾಡು, ಕೊಪ್ಪ ಎಲ್ಲ ಚಳಿಜ್ವರಕ್ಕೆ ಹೆಸರಾಗಿದ್ದವು, ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಲೇರಿಯಾ ತಡೆಯಲು ಸರಕಾರ ಅನೇಕ ಪ್ರಯತ್ನಗಳನ್ನು

ಹಿಂದೆ ೧೯೨೪-೨೫ ಇಸವಿಯಲ್ಲಿ ನಂಜನಗೂಡಿನಲ್ಲಿ ಜಿ.ವಿ.ಅಯ್ಯರ್ ಅವರ ತಂದೆ ಸ್ಥಾಪಿಸಿದ್ದ, ಶ್ರೀಕಂಠೇಶ್ವರ ನಾಟಕ ಮಂಡಳಿ, ಮಕ್ಕಳ ನಾಟಕ ಕಂಪನಿ ಮಾಡಿ ಮಕ್ಕಳ ಬಳಿ ನಾಟಕ ಆಡಿಸ್ತಿದ್ರು. ೧೯೨೭ರಲ್ಲಿ ಗುಬ್ಬಿ ಕಂಪನಿ ಅಲ್ಲಿಗೆ ಬಂತು. ನಾಟಕದ

ಡಾ.ರಾಜಕುಮಾರ ಅವರನ್ನು ನಾನು ಭೇಟಿಯಾದ ಸಂದರ್ಭಗಳು ೧೯೫೮ರಲ್ಲಿ ‘ಶ್ರೀ ಕೃಷ್ಣ ಗಾರುಡಿ’ ಚಲನಚಿತ್ರದ ಬಿಡುಗಡೆ. ನನಗಾಗ ೭ ವರ್ಷ. ನನ್ನ ತಂದೆ ವಾಮನ್ ಧಾರವಾಡ ಆಕಾಶವಾಣಿಯಲ್ಲಿ ಸೇವೆಯಲ್ಲಿದ್ದರು. ನಮ್ಮ ಕೊಪ್ಪದ ಕೆರೆಯ ಬಳಿಯಿದ್ದ ಚಿಕ್ಕ

ಬಾ ತಮ್ಮ, ಬಾ ತಂಗಿ ವ್ಯಕ್ತಿತ್ವ ವಿಕಸನ ಪಥಕ್ಕೆ ಎಲೆನಾರ್ ರೂಸ್ ವೆಲ್ಟ್ನ ಖ್ಯಾತ ಉಲ್ಲೇಖ ಹೀಗಿದೆ. “ಇತರರ ತಪ್ಪುಗಳಿಂದ ಕಲಿಯಿರಿ. ಇವೆಲ್ಲಾ ತಪ್ಪುಗಳನ್ನು ನೀವೇ ಮಾಡುವಷ್ಟು ಕಾಲ ನೀವು ಬದುಕಿರಲಾರಿರಿ”. ಇದರರ್ಥ ಸೋಮೇಶ್ವರ

ಓದುಗ ಮಿತ್ರರೇ,ಕರ್ನಾಟಕದಲ್ಲಿ, ಭಾರತ ದೇಶದಲ್ಲಿ, ನೀವು ಅನೇಕ ಕೋಟೆಗಳನ್ನು ನೋಡಿರಬಹುದು. ಆದರೆ ಮೇಲಿನಿಂದ ನೋಡಿದಾಗ, ನಕ್ಷತ್ರಾಕಾರದಲ್ಲಿ ಕಾಣುವ ಕೋಟೆ, ನನಗೆ ಗೊತ್ತಿರುವಂತೆ, ಇದೊಂದೇ. ೨೦೦೬ನೇ ಇಸವಿಯ ‘ಮುಂಗಾರು ಮಳೆ’ ಚಲನಚಿತ್ರ ನೋಡಿದ್ದರೆ, ಅದರಲ್ಲಿ ನೀವು

ಚಾಮರಾಜನಗರ/ಹನೂರು: ಸಮಾಜವನ್ನು ಮುನ್ನಡೆಗೆ ತೆಗೆದುಕೊಂಡು ಹೋಗಲು ಶಿಕ್ಷಣ ತುಂಬಾ ಮುಖ್ಯ ಆ ನಿಟ್ಟಿನಲ್ಲಿ ನೀವೆಲ್ಲರೂ ಶಿಕ್ಷಿತರಾಗಬೇಕು ಜೊತೆಗೆ ವಾಲ್ಮೀಕಿಯವರ ಹಿನ್ನಲೆ ತಿಳಿದು ಅವರ ಆದರ್ಶ ಗುಣಗಳನ್ನು ನಾವು ಬೆಳೆಸಿಕೊಳ್ಳಬೇಕು ಎಂದು ಶಾಸಕ ಎಂ.ಆರ್. ಮಂಜುನಾಥ್

ಬೆಂಗಳೂರು : ಆನಂದರಾವ್ ವೃತ್ತದ ಬಳಿ ಇರುವ ಕವಿಪ್ರನಿನಿ ಲೆಕ್ಕಾಧಿಕಾರಿಗಳ ಸಂಘದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಏರ್ಪಾಡಿಸಲಾಯಿತು. ಬೆಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ, ಡಾ. ಬಸವರಾಜ ಸಾದರ ಅವರು ಕನ್ನಡ ಸಂಸ್ಕೃತಿ- ನಮ್ಮ ಹೆಮ್ಮೆ

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಬಪ್ಪುಂಜಿ,ಕುದುರೆಗುಂಡಿ ಮತ್ತು ಮುತ್ತಿನ ಕೊಪ್ಪ ಸರ್ಕಾರಿ ಪ್ರೌಢಶಾಲೆಗಳ ಎಸ್ ಎಸ್ ಎಲ್ ಸಿ ಮಕ್ಕಳ ಫಲಿತಾಂಶವನ್ನು ಸುಧಾರಣೆ ಮಾಡುವ ಸಲುವಾಗಿ ನಗು ಫೌಂಡೇಶನ್ ಕಡೆಯಿಂದ ಸುಮಾರು 100 ಮಕ್ಕಳಿಗೆ

ಹುನಗುಂದ : ಪಟ್ಟಣದ ವಿ.ಎಂ.ಕೆ.ಎಸ್.ಆರ್. ವಸ್ತ್ರದ ಕಲಾ, ವಿಜ್ಞಾನ ಹಾಗೂ ವಿ.ಎಸ್. ಬೆಳ್ಳಿಹಾಳ ವಾಣಿಜ್ಯ ಮಹಾವಿದ್ಯಾಲಯ, ಕನ್ನಡ ವಿಭಾಗ, ಕನ್ನಡ ಸಂಘ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಸಹಯೋಗದಲ್ಲಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ನ.೧೦

ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಸಭೆಯನ್ನು ತಾಲೂಕು ಘಟಕದ ವತಿಯಿಂದ ಹಮ್ಮಿಕೊಳ್ಳಲಾಯಿತು.ಸುವರ್ಣ ಕರ್ನಾಟಕ ಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳುವ ಪ್ರಯುಕ್ತ ಇಂದು ಪ್ರವಾಸಿ ಮಂದಿರದಲ್ಲಿ ಕಸಾಪ ಅಧ್ಯಕ್ಷರಾದ ಶ್ರೀ ಎಸ್ ಕೆ ಬಿರಾದಾರ
Website Design and Development By ❤ Serverhug Web Solutions