ನೆನಪಾಗಲೆ ಇಲ್ಲ
ನೂರಾರು ದೇವರ ಪೂಜಿಸಿಹಲವಾರು ವೃತ ನೇಮ ಮಾಡಿಮಡಿಲು ತುಂಬಿದ ಕರಳು ಕುಡಿಗಳುದಿಢೀರನೆ ಬದಲಾದವಲ್ಲ. ಹಸಿವ ಮರೆತು ಲಾಲಿಸಿದ್ದುಬರಸೆಳೆದು ಅಪ್ಪಿದ್ದುತನ್ನದೆಲ್ಲ ಧಾರೆ ಎರೆದುಈಗೀಗ ಭಿನ್ನತೆಯ ರಾಗಾಲಾಪಾವೆಲ್ಲ . ಹೊಟ್ಟೆ ಬಟ್ಟೆ ಕಟ್ಟಿಆಸೆ ಅಂಬರ ಕಳಚಿದುಡಿದು ಹಣ್ಣಾಗಿದ್ದುನಿಮಗೆಂದು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ನೂರಾರು ದೇವರ ಪೂಜಿಸಿಹಲವಾರು ವೃತ ನೇಮ ಮಾಡಿಮಡಿಲು ತುಂಬಿದ ಕರಳು ಕುಡಿಗಳುದಿಢೀರನೆ ಬದಲಾದವಲ್ಲ. ಹಸಿವ ಮರೆತು ಲಾಲಿಸಿದ್ದುಬರಸೆಳೆದು ಅಪ್ಪಿದ್ದುತನ್ನದೆಲ್ಲ ಧಾರೆ ಎರೆದುಈಗೀಗ ಭಿನ್ನತೆಯ ರಾಗಾಲಾಪಾವೆಲ್ಲ . ಹೊಟ್ಟೆ ಬಟ್ಟೆ ಕಟ್ಟಿಆಸೆ ಅಂಬರ ಕಳಚಿದುಡಿದು ಹಣ್ಣಾಗಿದ್ದುನಿಮಗೆಂದು
ಕನಸುಗಳೆಲ್ಲಾ ಅರೆಜೀವ ಹಿಡಿದುನನ್ನತ್ತ ನೋಡುತ್ತಾ ಜೋತುಬಿದ್ದಿದ್ದವುನನ್ನ ಕೊರಳಿಗೆ ನಾ ಸೋತ ಘಳಿಗೆಛಲ ಬಿಡದೆ ದುಡಿದು ದಣಿದಪರಿಶ್ರಮಗಳೆಲ್ಲಾ ಕಾಯುತ್ತಿದ್ದವುಉತ್ತರಗಳಿಗೆ ನಾ ಸೋತ ಘಳಿಗೆಭರವಸೆಗಳೆಲ್ಲಾ ಬತ್ತಿಬರಿದಾಗುತ್ತಿತ್ತು ಬಯಕೆಯಜೋಳಿಗೆ ನಾ ಸೋತ ಘಳಿಗೆಅವಶ್ಯಕತೆಯ ಅವಲಂಬಿತಸಂಬಂಧಗಳು ತೊರೆದವುನನ್ನ ಬೆಸುಗೆ ನಾ

ಕೊಪ್ಪಳ: ಕ್ರಿಸ್ತ ಪೂರ್ವದಲ್ಲಿ ಬಾಳಿ ಬದುಕಿದ ಮತ್ತು ಜಗತ್ತಿಗೆ ಆದರ್ಶದ ಪರಿಕಲ್ಪನೆ ಕೊಟ್ಟ ‘ರಾಮಾಯಣ’ ಕರ್ತೃ ಮಹರ್ಷಿ ವಾಲ್ಮಿಕಿ ನಮಗೆ ನಿತ್ಯ ಆದರ್ಶ ಆಗಿದ್ದಾರೆ ಎಂದು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಚಾರ್ಯ

ಶಿವಮೊಗ್ಗ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಅಕ್ಟೋಬರ್ 17 ರ

ಬಳ್ಳಾರಿ : ಗೌರವಾನ್ವಿತ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಶ್ರೀ.ಸಿದ್ದರಾಮಯ್ಯ ಜಿ ಮತ್ತು ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಶ್ರೀ.ಡಿ.ಕೆ.ಶಿವಕುಮಾರ್ ಅವರೊಂದಿಗೆ ಬಳ್ಳಾರಿ ಜಿಲ್ಲೆಯ ಸಂಡೂರು ಪಟ್ಟಣದಲ್ಲಿ ರೂ.220 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ
ಕಳವಳ ವ್ಯಕ್ತಪಡಿಸಿ ಕೇಳಿದಳು ಪ್ರೀತಿಗೆಪಟ್ಟಣದ ಪ್ರಮುಖ ರಸ್ತೆಯಲ್ಲಿಯ ದಾರಿಗೆಹಳ್ಳಿಯಲ್ಲಿ ಹುಟ್ಟಿದೆ ನಾ ಅಮೃತಗಳಿಗೆನನ್ನವಳಗೆ ನಾ ಮನವರಿಕೆ ಮಾಡುವೆ ಹೇಗೆ ಹೊಸ ನರನಾಡಿಗಳೆಲ್ಲಾ ಬಿಚ್ಚಿ ಹೇಳುವಂತೆಷರತ್ತು ಸವಾಲು ಮೆಟ್ಟಿ ನಾ ನಿಲ್ಲುವಂತೆಕಳಚಿದ ಹೃದಯಕ್ಕೆ ಹಂಬಲಿಸುವ ಮಾತಿನಂತೆಘಮಘಮಿಸುವ

ಕಲಬುರಗಿ ಜಿಲ್ಲೆಯ ಚಿತ್ತಾಪುರ ಪಟ್ಟಣದಲ್ಲಿ ಕರ್ನಾಟಕ ಸರ್ಕಾರಿ ನೌಕರರ ಸಂಘ ತಾಲೂಕ ಚಿತ್ತಾಪುರ ಚುನಾವಣೆಗಾಗಿ ಮೈನೋದ್ದಿನ್ ಗ್ರಾಮ ಆಡಳಿತ ಅಧಿಕಾರಿರವರು ಇಂದು ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಅಧ್ಯಕ್ಷರು ಬಸವರಾಜ ಬಳುಂಡಗಿ

ಶಿವಮೊಗ್ಗ: ಶಿವಮೊಗ್ಗ ನಗರದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ದಸರಾ ಮಹೋತ್ಸವ ಬುಧವಾರ ಮೂಲ ನಕ್ಷತ್ರ ಶ್ರೀ ಮೈಲಾರೇಶ್ವರ ದೇವರನ್ನು ಪಟ್ಟಕ್ಕೆ ಕೂರಿಸಿ ಸರಸ್ವತಿ ಪೂಜೆ ನಡೆಯಿತು. ಶುಕ್ರವಾರ ದುರ್ಗಾಷ್ಟಮಿ ಮಹಾನವಮಿ ಆಯುಧ ಪೂಜೆ ನಡೆಯಿತು

ಬೀದರ : ಪರಿಸರ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿರುವ ಪರಿಸರ ಸಂರಕ್ಷಕರನ್ನು ಹಾಗೂ ಪರಿಸರ ಸಂರಕ್ಷಣೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಕಲ್ಯಾಣ ಕರ್ನಾಟಕ ಭಾಗದ ನಿಸ್ವಾರ್ಥ ಸೇವಕರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಲಾಗುತ್ತದೆ ಎಂದು

ಕಲಬುರಗಿ: ಕರ್ನಾಟಕ ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಜನರ ಜೇಬಿಗೆ ಕತ್ತರಿ ಹಾಕುವ ಮೂಲಕ ಕೆಲಸ ಮಾಡುತ್ತಿದೆ ಎಂದು ಕುಸನೂರ ಗ್ರಾಮಸ್ಥರಾದ ಮಂಜುನಾಥ ಬರಗಾಲಿ ಅವರು ಆರೋಪಿಸಿದರು.ಈ ಕುರಿತು
Website Design and Development By ❤ Serverhug Web Solutions