
ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)
ಶ್ರೀ ಯುತ ಕೊಡಕ್ಕಲ್ ಶಿವಪ್ರಸಾದ್ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)ಯ ಆರ್ಥಿಕ ಸಲಹೆಗಾರರಾಗಿದ್ದಾರೆ.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶ್ರೀ ಯುತ ಕೊಡಕ್ಕಲ್ ಶಿವಪ್ರಸಾದ್ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)ಯ ಆರ್ಥಿಕ ಸಲಹೆಗಾರರಾಗಿದ್ದಾರೆ.

ಶ್ರೀ ಯುತ ಸಂಗಮೇಶ ಚಿದ್ರೆ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)ಯ ಬೀದರ್ ಜಿಲ್ಲೆಯ ವಿಶೇಷ ಸದಸ್ಯತ್ವ ಪಡೆದಿರುತ್ತಾರೆ.

ಶ್ರೀ ಯುತ ಪಂಪಾಪತಿ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)ಯ ರಾಯಚೂರು ಜಿಲ್ಲೆಯ ವಿಶೇಷ ಸದಸ್ಯತ್ವ ಪಡೆದಿರುತ್ತಾರೆ.

ಶ್ರೀಯುತ ಹನುಮಂತಪ್ಪ ನಾಯಕ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)ಯ ವಿಶೇಷ ಸದಸ್ಯತ್ವ ಪಡೆದಿರುತ್ತಾರೆ.

ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪ್ರವಾಸ ಮಂದಿರದಲ್ಲಿ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪಟ್ಟಣದಲ್ಲಿಮಾನ್ವಿ ವಿಧಾನಸಭಾ ಕ್ಷೇತ್ರದ ಸಿರವಾರ ಮಂಡಲ ಭಾರತೀಯ ಜನತ ಪಕ್ಷದ ಯುವ ಘಟಕದ ಉಪಾಧ್ಯಕ್ಷರನ್ನಾಗಿ ಆಯ್ಕೆಯಾಗಲು ಕಾರಣಕರ್ತರಾದಂತ ಬಿಜೆಪಿ ಸಿರವಾರ ಮಂಡಲ

ಯಾದಗಿರಿ: ಬಣಜಿಗ ಸಮಾಜ ನಿರಂತರವಾಗಿ ಎಲ್ಲರ ಏಳ್ಗೆಯನ್ನು ಬಯಸುತ್ತಾ ಬಂದು ತನ್ನ ಹಿತವನ್ನೇ ಮರೆತುಬಿಟ್ಟಿತ್ತು. ಈದೀಗ ಜಿಲ್ಲೆ ರಾಜ್ಯಮಟ್ಟದಲ್ಲಿ ಜಾಗೃತರಾಗುವತ್ತ ಸಂಘಟಿತರಾಗುವತ್ತ ಹೆಜ್ಜೆ ಇರಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಬಣಜಿಗರ ಕ್ಷೇಮಾಭಿವೃದ್ಧಿ ಸಂಘದ ನಿಕಟಪೂರ್ವ

ಶ್ರೀ ಯುತ ಸಂದೀಪ ಕುಮಾರ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.) ಬೀದರ್ ಜಿಲ್ಲೆಯ ವಿಶೇಷ ಸದಸ್ಯರಾಗಿರುತ್ತಾರೆ

ಕಲಬುರಗಿ:ಯಾವುದೇ ಕ್ಷೇತ್ರವಿರಲಿ ಸಾಧನೆ ಮಾಡಿದವರಿಗೆ ಪ್ರತಿ ವರ್ಷ ತಾಲೂಕು ಮಟ್ಟ, ಜಿಲ್ಲಾ ಮಟ್ಟ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿಗಳಿಗೆ ಆಯ್ಕೆ ಮಾಡಿ ಪ್ರಶಸ್ತಿಗಳನ್ನು ನೀಡಿ ಗೌರವಿಸುತ್ತಾರೆ, ಹಿಂದೆ ಯಾರಾದರೂ ಅವರ ಕ್ಷೇತ್ರದಲ್ಲಿ ಸಾಧನೆ ಮಾಡಿ

ಶಿವಮೊಗ್ಗ: ವನ್ಯಜೀವಿ ಸಪ್ತಾಹದ ಅಂಗವಾಗಿ ಅರಣ್ಯ ಇಲಾಖೆ ಹಾಗೂ ಸರಕಾರೇತರ ಸಂಸ್ಥೆ ಸ್ಪೇಸಿಸ್ ಇಂಡಿಯಾ ವತಿಯಿಂದ ಶಿವಮೊಗ್ಗ ಸಮೀಪದ ಶೆಟ್ಟಿಹಳ್ಳಿ ವನ್ಯಜೀವಿ ಅಭಯಾರಣ್ಯದಲ್ಲಿ ಶನಿವಾರ ವನ್ಯಜೀವಿ ಹಾಗೂ ಪಕ್ಷಿ ಸಂಕುಲದ ಬಗ್ಗೆ ಅರಿವು ಮೂಡಿಸಲು

ಕೊಪ್ಪಳ:ಮೊನ್ನೆ ರಾತ್ರಿ ನಿರಂತರ ಸುರಿದ ಮಳೆಗೆ ಚಾವಣಿ ಕುಸಿದು ಕ್ರೀಡಾಪಟು ಮ್ಯಾರಾಥಾನ್ ಓಟಗಾರ ಪ್ರಕಾಶ ಶ್ರೇಷ್ಟಿ ಅವರ ಮೇಲೆ ಬಿದ್ದು ಗಂಭೀರ ಗಾಯಗೊಂಡ ಪ್ರಕಾಶರನ್ನು ಸ್ಥಳಿಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ವಿಷಯ ತಿಳಿದು ವಡ್ಡರಹಟ್ಟಿಯ ಗಡ್ಡಿ
Website Design and Development By ❤ Serverhug Web Solutions