
ಕೋಗಳಿ ಗ್ರಾಮದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಸಮಾರಂಭ
ಕೊಟ್ಟೂರು:ತಾಲೂಕಿನ ಕೋಗಳಿ ಗ್ರಾಮದ ಶ್ರೀ ವಿನಾಯಕ ಹಿರಿಯ ನಾಗರಿಕರ ಸಂಘದಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ. ಸಂಘದ ಹಿರಿಯ ನಾಗರಿಕರಿಗೆ ಸನ್ಮಾನ ಮತ್ತು ನೇತ್ರ ಸಂಜೀವಿನಿ ಕಣ್ಣಿಗೆ ಅಮೃತ ಬಿಂದು ಬಿಡುವ ಕಾರ್ಯಕ್ರಮ. ಕೊಟ್ಟೂರು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕೊಟ್ಟೂರು:ತಾಲೂಕಿನ ಕೋಗಳಿ ಗ್ರಾಮದ ಶ್ರೀ ವಿನಾಯಕ ಹಿರಿಯ ನಾಗರಿಕರ ಸಂಘದಿಂದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ. ಸಂಘದ ಹಿರಿಯ ನಾಗರಿಕರಿಗೆ ಸನ್ಮಾನ ಮತ್ತು ನೇತ್ರ ಸಂಜೀವಿನಿ ಕಣ್ಣಿಗೆ ಅಮೃತ ಬಿಂದು ಬಿಡುವ ಕಾರ್ಯಕ್ರಮ. ಕೊಟ್ಟೂರು

ಹನೂರು :ಪಟ್ಟಣದ ಸಮಗ್ರ ಅಭಿವೃದ್ಧಿಗೆ ಅಧಿಕಾರಿಗಳು ಮತ್ತು ಸದಸ್ಯರುಗಳ ಸಮನ್ವಯದೊಂದಿಗೆ ಹನೂರನ್ನು ಸ್ವಚ್ಚ ಸುಂದರ ಪಟ್ಟಣ ಆಗಿ ಪರಿವರ್ತಿಸಲು ಬದ್ದರಾಗಿರುವುದಾಗಿ ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು. ಪಟ್ಟಣ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಅಧಿಕಾರಿಗಳು ಸದಸ್ಯರುಗಳ

ಹನೂರು : ಸಮುದಾಯಗಳ ಸಹಕಾರದೊಂದಿಗೆ ಮಹನೀಯರ ಜನ್ಮದಿನಾಚರಣೆ ಮಾಡುವುದು ಒಳಿತು ಅಂತಹವರ ದಿನಾಚರಣೆ ಮಾಡುವುದು ನಮ್ಮೆಲ್ಲರ ಸೌಭಾಗ್ಯವೆ ಸರಿ ಎಂದು ಶಾಸಕರಾದ ಎಮ್ ಆರ್ ಮಂಜುನಾಥ್ ತಿಳಿಸಿದರು. ಪಟ್ಟಣ ಲೊಕೋಪಯೋಗಿ ಅತಿಥಿ ಗೃಹದಲ್ಲಿ ಶಾಸಕರಾದ

ಕೊಪ್ಪಳ:ಹೃದಯವು ಮಾನವ ದೇಹದ ಪ್ರಮುಖ ಅಂಗಾಗಳಲ್ಲಿ ಒಂದಾಗಿದೆ ಅದರ ಅಸಮರ್ಪಕ ಕಾರ್ಯವು ಮಾರಣಾಂತಿಕತೆಗೆ ಕಾರಣವಾಗಬಹುದು ಆದಕಾರಣ ಪ್ರತಿಯೊಬ್ಬರು ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಅವಶ್ಯಕವಾಗಿರುತ್ತದೆ ಎಂದು ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು

ಬೆಂಗಳೂರು :ಸಾರ್ವಜನಿಕರ ಭೇಟಿ ವೇಳೆ ಅಧಿಕಾರಿಗಳ ಸಭೆ ನಡೆಸುವಂತಿಲ್ಲ ಬೆಂಗಳೂರು: ಸಾರ್ವಜನಿಕರಿಗೆ ಭೇಟಿಗೆ ಅವಕಾಶ ಇರುವ ಅವಧಿಯಲ್ಲಿ ಸರ್ಕಾರಿ ಅಧಿಕಾರಿಗಳು ಯಾವುದೇ ಸಭೆ ನಡೆಸದೆ ಕುಂದುಕೊರತೆಗಳನ್ನು ನಿವಾರಿಸಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ

ಹುಟ್ಟಿದೆ ನೀನು ಭಾರತದ ಮಗನಾಗಿ.ಸ್ವತಂತ್ರಕ್ಕೆ ಹೋರಾಡುವ ಧೀಮಂತ ವ್ಯಕ್ತಿಯಾಗಿ.ಬ್ರಿಟಿಷರ ಎದೆಯನ್ನು ನಡುಗಿಸುವ ಶಕ್ತಿಯಾಗಿ.ನಾವು ನಮ್ಮವರೆಂಬ ಮಮತೆಗಾಗಿ.!!೧!! ಬ್ರಿಟಿಷರಿಂದ ವದೆಯ ತಿಂದೆ.ಭಾರತಕ್ಕೆ ಸ್ವಾತಂತ್ರ್ಯವ ನೀನು ತಂದೆ.ಉಪವಾಸ ಹೋರಾಟದಲ್ಲೂ ನೀನು ಮುಂದೆ.ನಿಮ್ಮ ಆದರ್ಶ ವ್ಯಕ್ತಿತ್ವವು ನಮ್ಮ ಜೀವನಕ್ಕೆ

ಸತ್ಯ, ಶಾಂತಿ, ಅಹಿಂಸೆಗಳೆಂಬಅಸ್ತ್ರ ಗಳನು ಬೋಧಿಸಿ,ಪಾಲಿಸಿದ ಗಾಂಧೀ,ನ್ಯಾಯ ನೀತಿ, ಸಮಾನತೆಗಾಗಿಅಹೋರಾತ್ರಿ ದುಡಿದು ಗಾಂಧೀಗುಲಾಮಗಿರಿಯ ದಾಸ್ಯದಿಂದಪಾರುಮಾಡಲು ಪ್ರಾಣವನ್ನೇತ್ಯಾಗ ಮಾಡಿದ ಗಾಂಧೀ,ಮತ್ತೆ ಬಂದಿದೆ ನಿನ್ನ ಜಯಂತಿ,ಪ್ರತಿ ವರುಷವೂ ಬರುವಂತೆ?!ಗಾಂಧೀ ನಮಗೆ ನೀ ಮಾತ್ರ ಬೇಕು!, ನಿನ್ನ ತತ್ವ,

ರಾಯಚೂರು ಜಿಲ್ಲೆಯ ಮಾನವಿ ತಾಲೂಕಿನ ಭೋಗಾವತಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕಿಯರಾದ ಗಾಯತ್ರಿ ಎಮ್.ಎಲ್. ಅವರು ವರ್ಗಾವಣೆಗೊಂಡ ಪ್ರಯುಕ್ತ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಮುಖ್ಯಗುರು

ಮೈಸೂರು: ಮೈಸೂರು ತಾಲೂಕು ಮೀನಾಕ್ಷಿಪುರದ ಖಾಸಗಿ ಜಮೀನಿನಲ್ಲಿ ರೇವ್ ಪಾರ್ಟಿ ನಡೆಸಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕನ್ನಡ ಚಳುವಳಿಗಾರ ತೇಜಸ್ವಿ ನಾಗಲಿಂಗ ಸ್ವಾಮಿ ಒತ್ತಾಯಿಸಿದ್ದಾರೆ. ರೇವ್ ಪಾರ್ಟಿ ನಡೆಸಿದವರ ಮೇಲೆ ಪೊಲೀಸರು ದಾಳಿ

ಬೆಂಗಳೂರು :ಗೌಡ ಸಾರಸ್ವತ ಸಮಾಜದ ಶ್ರೀಗಳ ಚತುರ್ಮಾಸ್ಯ ಮುಕ್ತಾಯಗೊಂಡಿರುವ ಪ್ರಯುಕ್ತ ಪುರವಣಿಗೆಯು ನಗರದ ಗಾಂಧಿ ಬಜಾರ್, ಕೆ ಆರ್ ರಸ್ತೆ ಮುಂತಾದ ಕಡೆ ಆಕರ್ಷಕ ಟ್ಯಾಬ್ಲೋ, ವೀರಗಾಸೆ, ಹುಲಿ ಸಿಂಹ ಇತ್ಯಾದಿ ವೇಷಗಳ ಪ್ರದರ್ಶನದೊಂದಿಗೆ
Website Design and Development By ❤ Serverhug Web Solutions