
ಜಿಲ್ಲಾ ವರದಿಗಾರರಾಗಿ ನೇಮಕ:ಅಭಿನಂದನೆಗಳು
ಕರುನಾಡ ಕಂದ ಪತ್ರಿಕೆಯವಿಜಯಪುರ ಜಿಲ್ಲೆಯಜಿಲ್ಲಾ ವರದಿಗಾರರಾಗಿಶ್ರೀ ಮಲಕಣ್ಣ.ಸಿ.ಮಳಗೇದಇವರು ನೇಮಕರಾಗಿರುತ್ತಾರೆ.ಇವರಿಗೆ ಕರುನಾಡ ಕಂದ ಪತ್ರಿಕೆ ಸಂಬಂಧಿಸಿದಂತೆ ಸ್ಥಳೀಯ ಸುದ್ದಿ ಹಾಗೂ ಜಾಹೀರಾತುಗಳನ್ನು ನೀಡುವ ಮೂಲಕ ಸಹಕರಿಸಬೇಕೆಂದು ಕೋರುತ್ತೇವೆ.-ಸಂಪಾದಕರು.
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕರುನಾಡ ಕಂದ ಪತ್ರಿಕೆಯವಿಜಯಪುರ ಜಿಲ್ಲೆಯಜಿಲ್ಲಾ ವರದಿಗಾರರಾಗಿಶ್ರೀ ಮಲಕಣ್ಣ.ಸಿ.ಮಳಗೇದಇವರು ನೇಮಕರಾಗಿರುತ್ತಾರೆ.ಇವರಿಗೆ ಕರುನಾಡ ಕಂದ ಪತ್ರಿಕೆ ಸಂಬಂಧಿಸಿದಂತೆ ಸ್ಥಳೀಯ ಸುದ್ದಿ ಹಾಗೂ ಜಾಹೀರಾತುಗಳನ್ನು ನೀಡುವ ಮೂಲಕ ಸಹಕರಿಸಬೇಕೆಂದು ಕೋರುತ್ತೇವೆ.-ಸಂಪಾದಕರು.

ಹಾವೇರಿ/ಶಿಗ್ಗಾವಿ: ರಾಷ್ಟ್ರೀಯ ಅಹಿಂದ ಸಂಘಟನೆಯು ಸಂಘಟನೆ ಬಲಗೊಳಿಸಲು ವಿಶೇಷ ಕಾಳಜಿ ವಹಿಸಿಕೊಂಡಿದ್ದು ಅಹಿಂದ ನಾಯಕ ಸಿ.ಎಂ. ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಶಕ್ತಿ ತುಂಬಲು ಇದೇ ಅಕ್ಟೋಬರ್ ೩ ರಂದು ಶಿಗ್ಗಾವಿ ಮುಖಾಂತರ ಬೆಂಗಳೂರು ವಿಧಾನಸೌಧದವರೆಗೆ

ತಮ್ಮ ಮನಸ್ಸನ್ನು ಸಂಪೂರ್ಣವಾಗಿ ಹತೋಟಿಗೆ ತಂದು ಮುಂದಿನ ದಿನಗಳಲ್ಲಿ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಿ:ಶಾಸಕ ಎಂ.ಆರ್ ಮಂಜುನಾಥ್. ಚಾಮರಾಜನಗರ ಜಿಲ್ಲೆಯ ಹನೂರುತಾಲ್ಲೂಕಿನ ವಾಸವಿ ಕಲ್ಯಾಣ ಮಂಟಪದಲ್ಲಿ ಜಗದ್ಗುರು ಶ್ರೀ ವೀರ ಸಿಂಹಾಸನ ಮಹಾಸಂಸ್ಥಾನ ಮಠ ಹಾಗೂ

ಸರ್ವಸವನ್ನು ತ್ಯಾಗ ಮಾಡಿನಿತ್ಯ ಮನುವಾದಿಗಳೊಂದಿಗೆಸಂಘರ್ಷ ಮಾಡಿ ಗಳಿಸಿಕೊಟ್ಟಸಮಾನತೆ ಉಳಿಸಿಕೊಳ್ಳಲಾಗಲಿಲ್ಲ, ನಿಮ್ಮ ಜೀವನದ ಆದರ್ಶತತ್ವ ಸಿದ್ದಾಂತಗಳನ್ನು ಮರೆತುಸ್ವಾಭಿಮಾನ ಬದುಕನ್ನು ಕಟ್ಟಿಕೊಳ್ಳದೆಮತ್ತೆ ಗುಲಾಮರಾಗಿದ್ದೇವೆ ನಾವು, ಶತ ಶತಮಾನಗಳಿಂದಲೂ ಆಳವಾಗಿಬೇರೂರಿದ ಗುಲಾಮಗಿರಿಯಿಂದಸ್ವತಂತ್ರರನ್ನಾಗಿ ಮಾಡಿದ್ದರೂಮತ್ತೆ ಗುಲಾಮರಾಗಿದ್ದೇವೆ ನಾವು, ಮೀಸಲಾತಿಯ ಬೆವರಿನ

ಈ ಗುರುತಿನ ಚೀಟಿ ಹೊಂದಿರುವ ಶ್ರೀ ಬಸವರಾಜ ಬಳಿಗಾರ ಇವರು ಕರುನಾಡ ಕಂದ ಜನ ಜಾಗೃತಿ ವೇದಿಕೆ. (ರಿ). ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರು.

ಹನೂರು :ಭೀಮ್ ಸೇನಾ ಸಂಘಟನೆಯು ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಸಂಘಟನೆ ನೌಕರರಿಗೆ ಅನ್ಯಾಯವಾದವರಿಗೆ ನಾಯ್ಯವನ್ನು ಕೊಡಿಸುವಲ್ಲಿ ನಮ್ಮ ಸಂಘ ಯಶಸ್ವಿಯಾಗಿ ಮುಂದೆ ನಡೆಯುತ್ತಿದೆ ಮುಂದೆಯೂ ಸಹಾ ನಿಮ್ಮೆಲ್ಲರ ಜೊತೆ ಸಂಘಟನೆ ಇರುತ್ತದೆ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಇಂಡಿ ಉಪ ವಿಭಾಗ ಹೆಸ್ಕಾಂದಲ್ಲಿ ಬರುವ ಲಚ್ಯಾಣ ಶಾಖೆಯ ಹಳ್ಳಿಗಳಾದ ಅಗರಖೇಡ, ಗುಬ್ಬೆವಾಡ, ಶಿರಗೂರ, ಲಚ್ಚಾಣ, ಪಡನೂರ, ಮಾವಿನಹಳ್ಳಿ, ಇಂಗಳಗಿ, ಬರಗುಡಿ, ಅಹಿರಸಂಗ ಗ್ರಾಮಗಳಲ್ಲಿ ಬರುವ ಗ್ರಾಹಕರು, ಗೃಹ

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಘಟಕ ಮೂರು ವರುಷಗಳಿಂದ ಸಾಹಿತ್ಯ ಸಮ್ಮೇಳನ ಅಥವಾ ಸಾಹಿತ್ಯ ಕಾರ್ಯಕ್ರಮಗಳು ಇಲ್ಲದೇ ತಾಲೂಕಾ ಘಟಕ ನಿಷ್ಕ್ರಿಯವಾಗಿದೆ ತಾಲೂಕ ಅಧ್ಯಕ್ಷರಾದ ಶಿವ ಗೌಡ ಕಾಗೆಯವರು

ಕಲ್ಬುರ್ಗಿ ಸುದ್ದಿ:ಕರ್ನಾಟಕ ರಾಜ್ಯದ ಮಹರ್ಷಿ ವಾಲ್ಮೀಕಿ ನಿಗಮ ಮಂಡಳಿಯ ವತಿಯಿಂದ 2022/23ನೇಯ ಸಾಲಿನ ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಇದುವರೆಗೆ ಅನುದಾನ ಮಂಜೂರು ಆಗದಿರುವದಕ್ಕೆ ವಾಲ್ಮೀಕಿ ನಿಗಮ ಮಂಡಳಿಯ ನಿರ್ದೇಶಕರ ಹಾಗೂ ವ್ಯವಸ್ಥಾಪಕರ ವಿರುದ್ಧ ರಾಷ್ಟ್ರೀಯ

ಶಿವಮೊಗ್ಗ :ಶ್ರೀ ಚುಂಚಾದ್ರಿ ಮಹಿಳಾ ವಿವಿದ್ದೋದ್ದೇಶ ಸೌಹರ್ದ ಸಹಕಾರಿ ಸಂಘದ ಸರ್ವ ಸದಸ್ಯರ 10ನೇ ವಾರ್ಷಿಕ ಮಹಾಸಭೆಯು ಶ್ರೀ ಸಾಯಿನಾಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಹಾಗೂ ಗಿರಿಜಾ ಕುಮಾರ್ ರವರ ಅಧ್ಯಕ್ಷತೆಯಲ್ಲಿ ಯಶ್ವಸಿಯಾಗಿ ನಡೆಯಿತು .ಈ
Website Design and Development By ❤ Serverhug Web Solutions