
ಹೆಸರು ಕಾಳು ಖರೀದಿ ಕೇಂದ್ರ ಪ್ರಾರಂಭ
ಗದಗ ಜಿಲ್ಲೆ ತಾಲೂಕ ರೋಣ ಬೆಳವಣಿಕಿ ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಬೆಳವಣಿಕಿಯಲ್ಲಿ ದಿ.26-09-2024 ರಂದು ಗುರುವಾರ ಹೆಸರು ಕಾಳು ಬೆಂಬಲ ಬೆಲೆ ಖರೀದಿ ಕೇಂದ್ರ ಉದ್ಘಾಟನೆ ಮಾಡಲಾಯಿತು. ಪ್ರತಿ ಕ್ವಿಂಟಾಲ್ಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಗದಗ ಜಿಲ್ಲೆ ತಾಲೂಕ ರೋಣ ಬೆಳವಣಿಕಿ ಸ್ಥಳೀಯ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಬೆಳವಣಿಕಿಯಲ್ಲಿ ದಿ.26-09-2024 ರಂದು ಗುರುವಾರ ಹೆಸರು ಕಾಳು ಬೆಂಬಲ ಬೆಲೆ ಖರೀದಿ ಕೇಂದ್ರ ಉದ್ಘಾಟನೆ ಮಾಡಲಾಯಿತು. ಪ್ರತಿ ಕ್ವಿಂಟಾಲ್ಗೆ

ರಾಯಚೂರು ಜಿಲ್ಲೆಯ ಸಿಂಧನೂರು ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶ್ರೀ ಸುಜಯಿಂದ್ರ ಸಾಂಸ್ಕೃತಿಕ ಕಲಾ ವೇದಿಕೆ ವತಿಯಿಂದ 53ನೇ ವಾರದ ಹರಿದಾಸರ ಉತ್ಸವ ಸೇವಾ ಕಾರ್ಯಕ್ರಮ ನಡೆಯಿತು.ಕಳೆದ ಒಂದು ವರ್ಷದಿಂದ ಪ್ರತಿ ಗುರುವಾರವು

ಶಿವಮೊಗ್ಗ :ಸಮಾಜವನ್ನು ಸ್ವಚ್ಚಗೊಳಿಸುವ ಕಾಯಕ ಮಾಡುತ್ತಿರುವ ಪೌರಕಾರ್ಮಿಕರನ್ನು ನಾರಾಯಣ ಸ್ವರೂಪಿ ಎನ್ನಬಹುದು. ಪೌರ ಕಾರ್ಮಿಕರ ಯೋಗಕ್ಷೇಮ ಚೆನ್ನಾಗಿದ್ದರೆ ಸಮಾಜ ಚೆನ್ನಾಗಿರುತ್ತದೆ ಎಂದು ಶಾಸಕರಾದ ಎಸ್.ಎನ್.ಚನ್ನಬಸಪ್ಪ ನುಡಿದರು.ಮಹಾನಗರಪಾಲಿಕೆ, ಶಿವಮೊಗ್ಗ ಹಾಗೂ ಶಿವಮೊಗ್ಗ ಮಹಾನಗರಪಾಲಿಕೆ ನೌಕರರ ಸಂಘದ
ಒಂದು ಎರಡುಮನೆಗೆ ಹೊರಡುಎರಡು ಮೂರುಓದಲು ತಯಾರುಮೂರು ನಾಲ್ಕುಗಣಿತದ ಲೆಕ್ಕ ಹಾಕುನಾಲ್ಕು ಐದುಕನ್ನಡ ಓದುಐದು ಆರುಇಂಗ್ಲಿಷ್ ಬರೆ ಜೋರುಆರು ಏಳುಹಿಂದಿ ಕಂಠಪಾಠ ಹೇಳುಏಳು ಎಂಟುಇರಲಿ ಸಮಾಜದ ನಂಟುಎಂಟು ಒಂಭತ್ತುವಿಜ್ಞಾನ ನಿಮಗೆಷ್ಟು ಗೊತ್ತುಒಂಭತ್ತು ಹತ್ತು ಹೀಗಿತ್ತುನಿತ್ಯ ಶಾಲೆಯ

ಶಿವಮೊಗ್ಗ : ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಸೆ.14 ರಿಂದ 17 ವರೆಗೆ ನಡೆದ ಕರ್ನಾಟಕ ಅಂತರ್ಜಿಲ್ಲಾ ಕಿರಿಯರ ಮತ್ತು 23ರ ವಯೋಮಿತಿಯ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಶಿವಮೊಗ್ಗದ ಕ್ರೀಡಾ ವಸತಿನಿಲಯದ ಕ್ರೀಡಾಪಟುಗಳು ವಿಜೇತರಾಗಿದ್ದಾರೆ.23ರ

ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಗಾಂವ ಡಿಗ್ರಿ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿನಿ 2023 ರ ರಾಜ್ಯಶಾಸ್ತ್ರ ವಿಭಾಗದಲ್ಲಿ ಕಲಬುರ್ಗಿ ವಿವಿಗೆ ಮೊದಲ ರಾಂಕ್ ಪಡೆದಕ್ಕಾಗಿ ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸತ್ಕರಿಸಲಾಯಿತು.ಕಸಾಪ ತಾಲೂಕು

ಸಿಂಧನೂರು ನಗರದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಶ್ರೀ ಭಗವಾನ್ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗೂ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಬೆಳಗ್ಗೆ ಶ್ರೀ ಕಾಳಿಕಾದೇವಿಗೆ ಪೂಜೆ ಶ್ರೀ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಹೋಮ

ಶಿವಮೊಗ್ಗ :ಭ್ರಷ್ಟಾಚಾರ ತಡೆಗೆ ಸಾಕಷ್ಟು ಕಾನೂನುಗಳು, ಲೋಕಾಯುಕ್ತ, ವಿಶೇಷ ನ್ಯಾಯಾಲಯಗಳಿದ್ದರೂ ಇದನ್ನು ತಡೆಯಲು ಸಫಲವಾಗಿಲ್ಲ. ಸಾರ್ವಜನಿಕರ ಸಹಕಾರದಿಂದ ಮಾತ್ರ ಭ್ರಷ್ಟಾಚಾರವನ್ನು ಕಡಿಮೆ ಮಾಡಬಹುದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ

ಕಲಬುರಗಿ:ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ಕೊಟ್ಟ ಪ್ರಾಸಿಕ್ಯೂಷನ್ ಕುರಿತು ನ್ಯಾಯಾಲಯದಲ್ಲಿ ಹಲವು ದಿನಗಳಿಂದ ವಾದವಿವಾದಗಳು ನಡೆದಿದ್ದವು ಆದರೆ ಇವಾಗ ಕರ್ನಾಟಕ ಉಚ್ಚನ್ಯಾಯಾಲಯವು ರಾಜ್ಯಪಾಲರ ಪ್ರಾಸುಕ್ಯೂಷನ್ ವಿಚಾರವನ್ನೂ ಎತ್ತಿ ಹಿಡಿದಿದೆ ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಜಯನಗರ/ಕೊಟ್ಟೂರು:ಕರ್ನಾಟಕ ರಾಜ್ಯ ಛಾಯಾಗ್ರಾಹಕರ ಸಂಘದ ಡಿ ಜೆ ಪ್ರೋ ಇಮೇಜ್ ಎಕ್ಸಿಮಿಷನ್ ನ ಕಾರ್ಯಕ್ರಮವನ್ನು ವೈಟ್ ಫೀಲ್ಡ್ ತ್ರಿಪುರಾವಾಸಣಿ ಬೆಂಗಳೂರು ನಗರದಲ್ಲಿ 10 ನೇ ವರ್ಷದ ದಶಮಾನೋತ್ಸವ ಡಿ ಜೆ ಇಮೇಜ್ 21/ 9/2024
Website Design and Development By ❤ Serverhug Web Solutions