
ಅಂತಾರಾಷ್ಟ್ರೀಯ ಮಹಿಳಾ ಉದ್ಯಮಿಗಳ ಸಮಾವೇಶ
ಬೆಂಗಳೂರು : ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಫೆಡರೇಶನ್ ಆಫ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ಸ್ ಇವರುಗಳ ಸಂಯುಕ್ತಶ್ರಯದಲ್ಲಿ ಸರ್ ಎಂವಿ ಆಡಿಟೋರಿಯಂ, ಎಫ್ಕೆಸಿಸಿಐ, ಶತಮಾನೋತ್ಸವ ಭವನದಲ್ಲಿ ಮಹಿಳಾ ಉದ್ಯಮಿಗಳ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬೆಂಗಳೂರು : ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಹಾಗೂ ಫೆಡರೇಶನ್ ಆಫ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಚೇಂಬರ್ಸ್ ಇವರುಗಳ ಸಂಯುಕ್ತಶ್ರಯದಲ್ಲಿ ಸರ್ ಎಂವಿ ಆಡಿಟೋರಿಯಂ, ಎಫ್ಕೆಸಿಸಿಐ, ಶತಮಾನೋತ್ಸವ ಭವನದಲ್ಲಿ ಮಹಿಳಾ ಉದ್ಯಮಿಗಳ

ಕಲಬುರಗಿ: ಇದೇ ನವೆಂಬರ್ 26 ರಂದು ಪ್ರಗತಿ ಅವಾಡ್೯ ದಾಸರ ಹಳ್ಳಿ ಇವರ ವತಿಯಿಂದ ಪ್ರತಿವರ್ಷ ಕೊಡಮಾಡುವ ಕರ್ನಾಟಕ ಐಕಾನಿಕ್ ಎಕ್ಸಲೆನ್ಸ್ ಅವಾಡ್೯ ಪ್ರಶಸ್ತಿಗೆ ಸಾವಿರಾರು ಜನತೆಗೆ ಒಟ್ಟು 14 ಕಡೆಯಲ್ಲಿ ಈ ರೀತಿಯ

ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಪ್ರವಾಸಿ ತಾಣಗಳನ್ನು ಹೆಚ್ಚು ಅಭಿವೃದ್ಧಿ ಪಡಿಸಿ ಹೆಚ್ಚು ಪ್ರವಾಸಿಗರು ಬರುವಂತೆ ಮಾಡಬೇಕು ಹಾಗೂ ಇಲ್ಲಿನ ಜನರಿಗೆ ಜೀವನ ವ್ಯಾಪಾರ ವಹಿವಾಟು ಹೆಚ್ಚಿಸಿ ಸ್ಥಳಿಯರಿಗೆ ಅನುಕೂಲವಾಗಬೇಕು ಹಾಗೂ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕಿನ ಕೋಗಳಿ ಗ್ರಾಮದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜೆ ಎಂ ವೀರಸಂಗಯ್ಯ ಮತ್ತು ಕಲಾವಿದ ಕೋಗಳಿ ಕೊಟ್ರೇಶ ಅವರಿಗೆ ಸನ್ಮಾನ ಮಾಡಲಾಯಿತು.ಕನ್ನಡ ತಾಯಿ ಭುವನೇಶ್ವರಿ ದೇವಿಗೆ ನುಡಿ ನೈವೇದ್ಯವನ್ನು ಕುಮಾರಿ

ಮನುಷ್ಯರ ಸಂಬಂಧಗಳು ಈರುಳ್ಳಿಇದ್ದ ಹಾಗೆ. ಅದು ಆಗಾಧವಾದ, ನಂಬಿಕೆ ಕಾಳಜಿ ಮತ್ತು ಪ್ರೀತಿ ಎಂಬ ಹಲವು ನವಿರಾದ ಪದರಗಳನ್ನು ಹೊಂದಿರುತ್ತದೆ. ಆ ಪದರಗಳನ್ನು ಹೊರ ತೆಗೆಯುವಾಗ ಜಾಗ್ರತೆಯಿಂದ ನೋಡಿಕೊಳ್ಳಬೇಕು. ಆಗ ನಮಗೆ ಈರುಳ್ಳಿಯ ಸವಿಯಾದ

ಕಲಬುರಗಿ:ಸಂಡೂರ,ಶಿಗ್ಗಾವಿ ಹಾಗೂ ಚನ್ನಪಟ್ಟಣ ಮೂರು ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗೆಲುವು ಸಾಧಿಸಿದರಿಂದ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಖಾದ್ರಿ ಚೌಕನಲ್ಲಿ ಪಟಾಕಿ ಸಿಡಿಸಿ,ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಜಿಲ್ಲಾ

ಬೀದರ್/ಚಿಟುಗುಪ್ಪ : ಹೈನುಗಾರಿಕೆ ಜಾನುವಾರುಗಳ ವಿವಿಧ ತಳಿಗಳ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿದಾಗ ಮಾತ್ರ ಅವುಗಳು ಹೆಚ್ಚಿನ ರೀತಿಯಲ್ಲಿ ಹಾಲು ಕೊಡುತ್ತವೆ ಎಂದು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಜಶೇಖರ ದೇವಣಿ ಹೇಳಿದರು.ತಾಲೂಕಿನ ಕಂದಗೋಳ

ರಾಜ್ಯದಲ್ಲಿ ಚಡ್ಡಿ ಗ್ಯಾಂಗ್ ಆತಂಕ ಹೆಚ್ಚಾಗಿದ್ದು ನೈಟ್ ಬೀಟ್ ಹೆಚ್ಚಿಸಲು ಪೊಲೀಸ್ ಇಲಾಖೆಗೆ ತೇಜಸ್ವಿ ನಾಗಲಿಂಗ ಸ್ವಾಮಿ ಮನವಿ ಮಾಡಿದ್ದಾರೆ. ಮೈಸೂರು: ರಾಜ್ಯದಲ್ಲಿ ಚಡ್ಡಿ ಗ್ಯಾಂಗ್ ಕೃತ್ಯಗಳು ಹೆಚ್ಚಾಗುತ್ತಿದ್ದು ರಾತ್ರಿ ಆದರೆ ಸಾಕು ನಾಗರಿಕರಲ್ಲಿ

ಶಿವಮೊಗ್ಗ : ಶ್ರೀ ಶಂಕರನಾರಾಯಣ ಕಾಶಿ ಟ್ರಸ್ಟ್(ರಿ.) ಆಶ್ರಯದಲ್ಲಿ ದಿನಾಂಕ: 24-11-2024, ಭಾನುವಾರ ಸಂಜೆ 6:00 ರಿಂದ ಶ್ರೀ ಪ್ರಸನ್ನ ಗಣಪತಿ(ಬಲಮುರಿ) ದೇವಸ್ಥಾನ, ರವೀಂದ್ರನಗರ, ಶಿವಮೊಗ್ಗ ಇಲ್ಲಿ ಸಂಜೆ 6:00ಕ್ಕೆ ಮಥುರಾ ಪ್ಯಾರಡೈಸ್, ಶಿವಮೊಗ್ಗ

ಶಿವಮೊಗ್ಗ : ಇದೇ ತಿಂಗಳು ನಡೆದ ಕರ್ನಾಟಕ ರಾಜ್ಯದ ಶಿಗ್ಗಾವಿ ಸಂಡೂರ್ ಚಾಮರಾಜನಗರ ಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧರ್ಮದ ವಿರುದ್ಧ ಧರ್ಮದ ಭರ್ಜರಿ ಗೆಲುವು ಕಂಡಿದೆ, ಬಿಜೆಪಿ ನಾಯಕರ ಸತ್ಯಕ್ಕೆ
Website Design and Development By ❤ Serverhug Web Solutions